TSI on Mobile : http://m.thesundayindian.com
ಗುರುವಾರ, ಮೇ 17, 2012
 

ಮುಖಪುಟ ಲೇಖನ

ವಿಚ್ಛೇದನಗಳ ಕಾಲದ ಪ್ರೇಮ

ಅದಿತಿ ಪ್ರಸಾದ್ ಮತ್ತು ಚಂದನ್ ಐಯ್ಯರ್

ದೇಶದಾದ್ಯಂತ ನಾನಾ ಕಾರಣಗಳಿಂದ ಎರಡನೆಯ ಮದುವೆಗೆ ಹಂಬಲಿಸುತ್ತಿರುವ ಇಲ್ಲವೇ ಎರಡನೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಅಸಂಖ್ಯ ಜನರಲ್ಲಿ ರೀನಿ ಒಂದು ಉದಾಹರಣೆಯಷ್ಟೆ.

 

ಪತ್ರ ಚರಿತ್ರೆ

ಜಾನ್ ಲ್ಯಾನ್ಸಸ್ಟರ್ ಅವರಿಗೆ ಸಿ.ಎಸ್. ಲೆವೀಸ್ ಪತ್ರ

ಸಿ.ಎಸ್.ಲೆವೀಸ್

ಎಲ್ಲಾ ಕಾಲಕ್ಕೂ ಶ್ರೇಷ್ಠವೆನಿಸುವ ಜನಪ್ರಿಯ ಮಕ್ಕಳ ಸಾಹಿತ್ಯಗಳಲ್ಲೊಂದಾದ ದ ಕ್ರಾನಿಕಲ್ಸ್ ಆಫ್ ನಾರ್ನಿಯ ಕೃತಿ ಬರೆದವರು ಸಿ.ಎಸ್. ಲೆವೀಸ್. ಈ ಕಾರಣದಿಂದಲೇ ಅವರಿಗೆ ಯುವಕರಿಂದ ಸಾವಿರಾರು ಪತ್ರಗಳು ಬಂದಿದ್ದವು.

 

ಅಂಕದ ಪರದೆ

ಶಸ್ತ್ರಾಸ್ತ್ರಗಳನ್ನು ನಾವೆಂದು ತಯಾರಿಸುವುದು?

ಸಯಾನ್ ಘೋಷ್

ನಮ್ಮ ರಕ್ಷಣಾ ಸಚಿವರು ಹೆಚ್ಚುತ್ತಿರುವ ಶಸ್ತ್ರಾಸ್ತ್ರ ಆಮದು ಶುಲ್ಕ ಕಂಡು ಡಿಆರ್‌ಡಿಒ ಮತ್ತು ಎಚ್‌ಎಎಲ್ ಸಂಸ್ಥೆಗಳಲ್ಲಿ ಸುಧಾರಣೆಗೆಪ್ರಯತ್ನಿಸುತ್ತಿದ್ದಾರೆ. ಅದರಲ್ಲೂ ಡಿಆರ್‌ಡಿಒ ಸಂಸ್ಥೆಯಲ್ಲಿ ‘ಹಲವು ನ್ಯೂನತೆಗಳಿವೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ

 

ಪೌರತ್ವ ಮಾರಾಟದಿಂದ ಅರ್ಥವ್ಯವಸ್ಥೆಗೆ ಲಾಭ?

ಮೃಣ್ಮಯ್ ದೇವ್

ಸದ್ಯ ಇರುವ ವಲಸೆ ಕಾನೂನಿನನ್ವಯ ಅಮೆರಿಕ ನಿವಾಸಿಗಳು ತಮ್ಮ ಸಂಗಾತಿ ಕಾನೂನು ಬಾಹಿರವಾಗಿ ದೇಶ ಪ್ರವೇಶಿಸಿದ್ದರೂ ಗ್ರೀನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು. ಆದರೆ ಈ ವಲಸಿಗರು ವೀಸಾ ಪಡೆಯಲು ಮತ್ತೆ ತಮ್ಮ ದೇಶಕ್ಕೇ ತೆರಳಬೇಕು

 

ದೇಸಿ ದನಿ

ಪರಿಹಾರಕ್ಕೆ ಸೂಚನೆ

ಕಾವಲಂ ಶಶಿಕುಮಾರ್

೨೦೦೮ರಲ್ಲಿ ಪಿ.ಶ್ರೀಕುಮಾರ್ ತಮ್ಮ ಪತ್ನಿ ನ್ಯಾಯವಾದಿ ಎಸ್.ಶ್ರೀಕಲಾ ಹಾಗೂ ಸ್ನೇಹಿತ ಬಾಬು ಕೃಷ್ಣಕಲಾರನ್ನು ನ್ಯೂಯಾರ್ಕ್‌ನ ಜೆಎಫ್‌ಕೆ ವಿಮಾನ ನಿಲ್ದಾಣದಲ್ಲಿ ತಡೆಹಿಡಿದ ಡೆಲ್ಟಾ ಏರ್‌ಲೈನ್ಸ್ ಅವರ ಸಾಮಾನು ಸರಂಜಾಮುಗಳಿಗೆ ಹೆಚ್ಚುವರಿ ಬೆಲೆಯನ್ನು ನಿಗದಿಪಡಿಸಿತ್ತು

 

ಕಲಾವಿದರ ಸಂಭಾವನೆ ಎಪ್ಪತ್ತು ಸಾವಿರಕ್ಕೆ ಮೊಟಕು?

ರೂಪ್ರಾಜ್ ಸರ್ಮಾಹ್

ಆಧುನಿಕ ಸಂಗೀತಗಾರರು ಹೆಚ್ಚು ಹೆಚ್ಚು ಜನಪ್ರಿಯರಾಗತೊಡಗಿದಂತೆ ಅವರು ಪ್ರದರ್ಶನಕ್ಕಾಗಿ ಹೆಚ್ಚಿನ ಹಣವನ್ನು ಪಡೆಯಲಾರಂಭಿಸಿದರು. ೧೯೯೫ರ ನಂತರದಲ್ಲಿ ಬಂದಂತಹ ಯುವ ಕಲಾವಿದರುಗಳು ದೊಡ್ಡ ಮೊತ್ತದ ಹಣ ಕೇಳಲಾರಂಭಿಸಿದ

 

ಶೇರ್ ಷಾನ ಹಾದಿಯಲ್ಲಿ ಮಮತಾರ ಹೆಜ್ಜೆ

ಸ್ನೇಹಾಂಗ್ಶು ಅಧಿಕಾರಿ

ಉತ್ತರ ಭಾರತದಲ್ಲಿ ೧೫೪೦ರ ಸುಮಾರಿನಲ್ಲಿ ಕೇವಲ ೫ ವರ್ಷಗಳ ಕಾಲ ರಾಜ್ಯಭಾರ ಮಾಡಿದ್ದ ಶೇರ್ ಷಾ ನಾಗರಿಕ ಹಾಗೂ ರಕ್ಷಣಾ ಆಡಳಿತದಲ್ಲಿ ’ಸಡಕ್-ಇ-ಆಜಾಮ್’ ಅಥವಾ ’ಬಾದಷಾಹಿ ಸಡಕ್’ ನಿರ್ಮಿಸುವುದರ ಮೂಲಕ ಹೊಸ ಭಾಷ್ಯವನ್ನೇ ಬರೆದಿದ್ದ

 

ವಿಶೇಷ ವರದಿ

ಮಂಕಾಗುತ್ತಿದೆಯಾ ಐಪಿಎಲ್?

ಟಿಎಸ್‌ಐ ಬ್ಯೂರೋ

ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ವೀಕ್ಷಕರ ಸಂಖ್ಯೆ ಬಹಳ ಕುಗ್ಗಿದೆ. ಜಾಹೀರಾತು ಪ್ರಸಾರವಂತೂ ನೆಲ ಹಿಡಿದಿದೆ. ಆದರೂ ಇನ್ನೂ ಆಟ ಮುಗಿದಿಲ್ಲ. ದೊಡ್ಡ ಹೊಡೆತಗಳಿಗಾಗಿ ಐಪಿಎಲ್-೫ರ ಕೊನೆ ಎಸೆತಗಳ ಮೇಲೆ ಕಣ್ಣಿಟ್ಟಿರಿ

 

ಸಾಕ್ಷಿ ಪ್ರಜ್ಞೆ

ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸಲು ಸರ್ಕಾರ ಪ್ರಯತ್ನಗಳನ್ನೇ ಮಾಡಲಿಲ್ಲ

ಎನ್.ಕೆ. ಸುಪ್ರಭಾ

ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸಲು ಜೀವಮಾನವಿಡೀ ನಿರಂತರ ಹೋರಾಟ ನಡೆಸಿ, ಈಗ ಶತಾಯುಷ್ಯದ ಹೊಸ್ತಿಲಲ್ಲಿ ನಿಂತಿರುವ ನಾಡಪ್ರೇಮಿ ಕಯ್ಯಾರ ಕಿಞ್ಞಣ್ಣ ರೈ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ

 

ತೆರೆ ಬೀಳುವ ಮುನ್ನ

ಖಾಸಗಿ-ಸರ್ಕಾರಿ ಸಹಭಾಗಿತ್ವ ಅಗತ್ಯ ಬಡತನ ರೇಖೆಗಿಂತ ಕೆಳಗಿರುವವರಿಗಾಗಿ ಉಚಿತ ವೈದ್ಯಕೀಯ ಹಕ್ಕು ಯೋಜನೆ

ಡಾ. ಮುಖೇಶ್ ಹರಿಯವಾಲ

ಇದೀಗ ಭಾರತ ಸರ್ಕಾರ ಬಡತನ ರೇಖೆಗಿಂತ ಕೆಳಗಿರುವವರಿಗೆ ಉಚಿತ ಆರೋಗ್ಯ ಸೇವೆ ಒದಗಿಸುವ ಯೋಜನೆಯನ್ನು ಕಾರ್ಯರೂಪಕ್ಕೆ ತರುತ್ತಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ.

 

ಬಣ್ಣದ ಲೋಕ

ಶಿವರಾಜ್ ಸಿಟ್ಟು

ಸದಾ ಮೃದುವಾಗಿರುವ ಶಿವರಾಜ್ ಕುಮಾರ್ ಬಹಳ ಸಿಟ್ಟಿಗೆದ್ದಿದ್ದಾರೆ. ಚಿತ್ರರಂಗದಲ್ಲಿ ಮುಗಿಯದ ವಿವಾದಗಳ ಅಧ್ಯಾಯವೂ ಅವರ ಸಹನೆಯ ಕಟ್ಟೆ ಒಡೆದಿರುವುದು ನಿಜ

 

ವಿಶ್ವದರ್ಶನ

ಇರಾನ್‌ಗೆ ಇದು ಕೊನೆಯ ಅವಕಾಶವೆ?

ಜೇವಿಯರ್ ಸೊಲಾನಾ

ಇರಾನ್‌ನ ಸ್ಥಳೀಯ ಹಾಗೂ ರಾಜಕೀಯ ಪರಿಸ್ಥಿತಿಗಳು ಕಳೆದ ಮಾತುಕತೆಯ ನಂತರದಲ್ಲಿ ಗಮನಾರ್ಹವಾಗಿ ಬದಲಾವಣೆ ಹೊಂದಿವೆ.

 

ಸ್ಯಾಂಡಲ್ ವುಡ್

ತುಳು ಸಿನಿಮಾಗಳಿಗೆ ಅನ್ಯ ಭಾಷೆಯ ಪ್ರತಿಸ್ಪರ್ಧಿಗಳಿಲ್ಲ

ಎನ್.ಕೆ. ಸುಪ್ರಭಾ

ಕಳೆದ ವರ್ಷ ಕಮರ್ಶಿಯಲ್ ಯಶಸ್ಸು ಕಂಡ ತುಳು ಚಿತ್ರ ’ಒರಿಯರ್ದೊರಿ ಅಸಲ್’ ನಿರ್ದೇಶಕ ವಿಜಯ್‌ಕುಮಾರ್ ಕೊಡಿಯಾಲ್‌ಬೈಲ್ ತುಳು ಚಿತ್ರರಂಗದ ಏಳು ಬೀಳುಗಳ ಬಗ್ಗೆ ಮಾತನಾಡಿದ್ದಾರೆ

 

ನಮ್ಮ ಭಾಷೆಯಲ್ಲಿ ಸಿನಿಮಾ ಮಾಡುವಾಸೆ

ಎನ್.ಕೆ. ಸುಪ್ರಭಾ

ಬಾಲಿವುಡ್‌ನ ಖ್ಯಾತ ಸ್ಟಂಟ್ ಮಾಸ್ಟರ್ ರಾಮ್ ಶೆಟ್ಟಿ ತುಳು ಸಿನಿಮಾವೊಂದನ್ನು ನಿರ್ದೇಶಿಸಿ ಬಿಡುಗಡೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ

 

ತುಳು ಸಿನಿಲೋಕದ ಮುಂಗಾರು

ಎನ್.ಕೆ. ಸುಪ್ರಭಾ

ಈ ಯಶಸ್ಸಿಗೆ ಇತ್ತೀಚೆಗೆ ದಕ್ಷಿಣ ಕನ್ನಡದಲ್ಲಿ ಬೆಳೆಯುತ್ತಿರುವ ತುಳುವರ ಭಾಷಾಭಿಮಾನವೂ ಕಾರಣ ಎನ್ನಲಾಗುತ್ತಿದೆ. ತುಳು ಸಮ್ಮೇಳನ ಮತ್ತು ಇತರ ಕಾರ್ಯಕ್ರಮಗಳ ನಂತರಕರಾವಳಿ ಪ್ರಾಂತದಲ್ಲಿ ತುಳು ಭಾಷೆ ಮಾತನಾಡುವುದು ಮತ್ತು ತುಳುನಾಡು ಎನ್ನುವ ಕಲ್ಪನೆ ಹೆಮ್ಮೆಯ ವಿಚಾರವಾಗಿದೆ. ಆದರೆ ವಿಜಯ್‌ಕುಮಾರ್ ಅವರು ತಮ್ಮ ಸಿನಿಮಾದಯಶಸ್ಸಿಗೆ ಈ ಕಾರಣಗಳನ್ನು ಒಪ್ಪಿಕೊಳ್ಳುವುದಿಲ್ಲ. ತುಳು ಸಮ್ಮೇಳನ ಆದ ಮೇಲೆ ಬೇರೆ ಎರಡು ಸಿನಿಮಾಗಳು ಬಿಡುಗಡೆಯಾಗಿವೆ. ಅದಕ್ಕೇನೂ ಲಾಭವಾಗಿಲ್ಲ. ನಾನು ರಂಗಭೂಮಿಯಲ್ಲಿತೊಡಗಿಸಿಕೊಂಡು ಕಳೆದ ೨೫ ವರ್ಷಗಳಲ್ಲಿ ಬಹಳಷ್ಟು ಜನರನ್ನು ಭೇಟಿಯಾಗಿದ್ದೇನೆ. ಒಂದೊಂದು ನಾಟಕದ ಸಂದರ್ಭದಲ್ಲಿ ಸಾವಿರಾರು ಮಂದಿ ಪ್ರೇಕ್ಷಕರನ್ನು ಕಂಡಿದ್ದೇನೆ. ಆ ೨೫ವರ್ಷದ ಫಲ ಈ ಯಶಸ್ಸು ಎಂದು ಹೇಳಬಲ್ಲೆ ಎನ್ನುವುದು ವಿಜಯಕುಮಾರ್ ಅವರ ವಾದ. ಆದರೆ ಈ ಯಶಸ್ಸಿನಿಂದ ಪ್ರೇರಿತರಾಗಿ ತುಳು ಸಿನಿಮಾಗಳಿಗೆ ದುಡ್ಡು ಹಾಕುವವರ ಸಂಖ್ಯೆ ಹೆಚ್ಚಾಗಿ

 




ಸಂಚಿಕೆ ದಿನಾಂಕ: ಮೇ 13, 2012

ಫೋಟೋ