TSI on Mobile : http://m.thesundayindian.com
ಗುರುವಾರ, ಮೇ 17, 2012

ಲೋಹದ ಹಕ್ಕಿಗಳ ಬೆಡಗು: ಬೆಂಗಳೂರಿನ ಗಗನಕ್ಕೆ ಹೊಸ ಮೆರುಗು

ಕನ್ನಡ ನುಡಿ ಹಬ್ಬದ ಸಂಭ್ರಮದಿಂದ ಈಗ ತಾನೇ ಹೊರಬರುತ್ತಿರುವ ಬೆಂಗಳೂರಿಗರನ್ನು ಮತ್ತೊಂದು ಹಬ್ಬ ತನ್ನತ್ತ ಕೈ ಬೀಸಿ ಕರೆಯುತ್ತಿದೆ. ಇಂದಿನಿಂದ ಮುಂದಿನ ಐದು ದಿನಗಳ ಕಾಲ (ಫೆಬ್ರವರಿ 09 ರಿಂದ 13) ಬೆಂಗಳೂರಿನಲ್ಲಿ ವಿಶ್ವದ ನಾನಾ ಭಾಗಗಳಿಂದ ಬಂದಿರುವ ಲೋಹದ ಹಕಿ’ಗಳ ಬೆಡಗು ಬಿನ್ನಾಣ ಮತ್ತು ಹಾರಾಟದ ಪ್ರದರ್ಶನ ಜನರಿಗೆ ಅಚ್ಚರಿ ಮತ್ತು ಮನರಂಜನೆಯ ರಸದೌತಣ ನೀಡಲಿದೆ!

ವಿವರವಾಗಿ

ಕಳೆದು ಹೋದ ಆ ದಿನಗಳು

ರಷ್ಯಾದ ರಾಷ್ಟ್ರೀಯ ಸಾರ್ವಭೌಮತೆ, ಸಮಗ್ರತೆ ಮತ್ತು ಅನನ್ಯತೆಯನ್ನು ಉಳಿಸಿಕೊಳ್ಳಬೇಕಾದರೆ ತಡೆಯಿಲ್ಲದ ನಾಗರಿಕ ಸ್ವಾತಂತ್ರ್ಯಕ್ಕೆ ಅನುಮತಿ ಇರಕೂಡದು, ಅನ್ಯ ರಾಷ್ಟ್ರಗಳೊಂದಿಗೆ ಅತಿ ವಿಶ್ವಾಸಾರ್ಹ ಸಂಬಂಧ ಇರಬಾರದು ಮತ್ತು ನಿಯಂತ್ರಣ ರಹಿತ ರಾಜಕೀಯ ಅಭಿಪ್ರಾಯದ ಬಹುತ್ವಗಳು ಇರಬಾರದು ಎಂದು ಭಾವಿಸಲಾಗಿದೆ

ಪತ್ರ ಚರಿತ್ರೆ

ಜೆಫ್ ವಾಕರ್‌ಗೆ ಫಿಲಿಪ್ ಕೆ. ಡಿಕ್ ಬರೆದ ಪತ್ರ

ಈ ಕುತೂಹಲಕಾರಿ ಪತ್ರವನ್ನು ಲೇಖಕ ಫಿಲಿಪ್ ಡಿಕ್ ೧೯೮೧ರಲ್ಲಿ ಬರೆದಿದ್ದರು. ಅವರು ತಮ್ಮ ಕಾದಂಬರಿ ’ಡು ಆಂಡ್ರಾಯ್ಡ್ಸ್ ಡ್ರೀಮ್ ಆಫ್ ಇಲೆಕ್ಟ್ರಿಕ್ ಶೀಪ್’ ಆಧರಿಸಿದ ಸಿನಿಮಾ ’ಬ್ಲೇಡ್ ರನ್ನರ್’ನ ಬಿಡುಗಡೆಗೆ ಮುನ್ನ ಕೆಲ ದೃಶ್ಯ ತುಣುಕುಗಳನ್ನು ಆಗಷ್ಟೇ ವೀಕ್ಷಿಸಿದ್ದ

 

ವಿಚ್ಛೇದನಗಳ ಕಾಲದ ಪ್ರೇಮ

ದೇಶದಾದ್ಯಂತ ನಾನಾ ಕಾರಣಗಳಿಂದ ಎರಡನೆಯ ಮದುವೆಗೆ ಹಂಬಲಿಸುತ್ತಿರುವ ಇಲ್ಲವೇ ಎರಡನೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಅಸಂಖ್ಯ ಜನರಲ್ಲಿ ರೀನಿ ಒಂದು ಉದಾಹರಣೆಯಷ್ಟೆ.
1 | 2 | 3 | 4 | 5
 

ಬ್ಲಾಗ್

ನಮ್ಮ ಏಟನ್ ಪ್ಯಾಟ್ಸ್ ಹಾಗೂ ಚಾರ್ಲ್ಸ್ ಲಿಂಡ್ ಬರ್ಗ್‌ಗಳೆಲ್ಲಿ?

ನಮ್ಮಲ್ಲಿ ಪ್ರಕಟಗೊಂಡ ವರದಿಯನ್ನೇ ನಂತರ ಬೇರೆ ಬೇರೆ ಪತ್ರಿಕೆಗಳು ಬಳಸಿಕೊಂಡವು. ಆದರೆ ಅದರಿಂದ ಹೆಚ್ಚಿನದೇನೂ ಆಗಲಿಲ್ಲ. ಆಮೇಲೆ ಪ್ರತಿ ತಿಂಗಳು, ಅಷ್ಟೇಕೆ ಈಗಲೂ ಸಹ ಕೆಲವು ಪತ್ರಿಕೆಗಳು ಆ ವರದಿಯ ಫಾಲೋ ಅಪ್ ಸುದ್ದಿಗಳನ್ನು ಕೊಡುತ್ತಲೇ ಇವೆ. ಆದರೆ ಪ್ರಯೋಜನ ಮಾತ್ರ ಶೂನ್ಯ.
ಅರಿಂದಮ್ ಚೌಧುರಿ

ಚಿರತೆಯನ್ನು ಕಂಡ ಆ ಕ್ಷಣ...

ಮೂರು ಸಿಂಹಿಣಿಗಳು ಆಗಷ್ಟೇ ಝೀಬ್ರಾವೊಂದನ್ನು ಕೊಂದು ಹಾಕಿದ್ದವು. ಬಲಿಪಶುವಿನ ಹಿಂಬದಿಯ ಕಾಲುಗಳು ಇನ್ನೂ ಜೀವವಿರುವ ಸೂಚನೆಯಾಗಿ ಸುತ್ತು ಹೊಡೆಯುತ್ತಿದ್ದವು
ಪ್ರಶಾಂತೊ ಬ್ಯಾನರ್ಜಿ

ಮುಳ್ಳಿನ ಮಡಿಲಲ್ಲಿ ಬಸವಳಿದಿದೆ ತಾಜ್ ಮಹಲ್

ನಾವು ಮೊದಲೇ ದೂರದ ಕರ್ನಾಟಕದ ಹುಬ್ಬಳ್ಳಿಯವರು, ನಮ್ಮ ಬಿಜಾಪುರದ ಸೊಬಗನ್ನು ಕಂಡು ಕಟಕ ರೊಟ್ಟಿ ಶೆಂಗಾ ಚೆಟ್ನಿ ಉಂಡವರು.
ರಾಘವೇಂದ್ರ ಗುಡಿ

ಮತ್ತೆ ಕಾಡಿದ ರಶೋಮನ್

ಈ ಸಿನೆಮಾ ನೋಡಿರುವವರಿಗೆಲ್ಲಾ ನನ್ನ ಮಾತು ಅರ್ಥವಾಗಿರುತ್ತದೆ. ಕೊರೊಸಾವಾನ ಎಲ್ಲಾ ಸಿನಿಮಾಗಳಲ್ಲಿ ಬಹಳ ಸಲ ಮತ್ತೆ ಮತ್ತೆ ಕಾಡುವುದು ರಷೊಮನ್. ಯಾಕೆಂದರೆ ಮನುಷ್ಯನ ಸ್ವಾರ್ಥ ಮತ್ತು ಆಲೋಚನೆಯ ಮಿತಿಗಳನ್ನು ಆ ಸಿನೆಮಾದ ಕತೆ ಅನಾವರಣ ಮಾಡುವಷ್ಟು ಅದ್ಭುತವಾಗಿ ಬೇರೆ ಯಾವುದೂ ಮಾಡಲು ಅಸಾಧ್ಯವೆಂದು ನನ್ನ ಭಾವನೆ.
ಹರ್ಷಕುಮಾರ್ ಕುಗ್ವೆ
 

ವಿಡಿಯೋಗಳು

ರಾಮಲೀಲಾ ಮೈದಾನದಲ್ಲಿ ಅರಿಂಧಮ್ ಚೌಧರಿ
ವೆಬ್ ವಿಶೇಷ

ಕೆಎಸ್‌ಆರ್‌ಟಿಸಿಯಲ್ಲೂ ಸದ್ಯಕ್ಕೆ ಬರಲಿದೆ ಸಕಲ ಸೌಲಭ್ಯ!

ಸುಮಾರು ರೂ. ೮೦ ಲಕ್ಷ ಮೌಲ್ಯದ ಈ ಬಸ್ ಮೇ ೧ರಿಂದ ಪ್ರಾಯೋಗಿಕವಾಗಿ ಸಂಚರಿಸಲಿದ್ದು, ಜನರ ಪ್ರತಿಕ್ರಿಯೆಯನ್ನು ಗಮನಿಸಿ, ಬೇಡಿಕೆಗೆ ಅನುಸಾರವಾಗಿ ಮುಂಬರುವ ದಿನಗಳಲ್ಲಿ ಇಂತಹ ಬಸ್ ಸೌಲಭ್ಯ ಹೆಚ್ಚಿಸುವ ಬಗ್ಗೆ ಹೇಳಿದ್ದಾರೆ.

 ಸಂಚಿಕೆ ದಿನಾಂಕ: ಮೇ 13, 2012

ಶುಭ ಹಾರೈಕೆಗಳು

"ನಾನು ದ ಸಂಡೆ ಇಂಡಿಯನ್’ನ್ನು ತಪ್ಪದೇ ಓದುತ್ತೇನೆ. ಇದರ ಸುದ್ದಿ ವಿಶ್ಲೇಷಣೆ ಮತ್ತು ಅಭಿಪ್ರಾಯಗಳ ಲಾಭ ಪಡೆಯುತ್ತಿದ್ದೇನೆ."

ಅರುಣ್ ಜೇಟ್ಲಿ

ಪ್ರತಿಪಕ್ಷದ ನಾಯಕರು, ರಾಜ್ಯಸಭೆ
ಅಭಿಪ್ರಾಯ ಸಂಗ್ರಹ
ದಿನದ ಮಾತು

"'ಬಹುತೇಕ ಜನರು ತಮಗೇನು ಬೇಕು ಎಂದು ಹೇಳಲೂ ಹೆದರುತ್ತಾರೆ, ಹೀಗಾಗಿ ಅವರು ತಮಗೇನು ಬೇಕು ಎಂಬುವುದನ್ನು ಪಡೆಯಲೂ ವಿಫಲರಾಗುತ್ತಾರೆ'"


ಅನುಪಮ್ ಖೇರ್, ಖ್ಯಾತ ಬಾಲಿವುಡ್ ನಟ,
ಚಿತ್ರ ಸಂಚಯ

ಕರಾವಳಿಯ ಜನಪದ ಆಚರಣೆಯಾದ ಆಟಿ ಕಳೆಂಜ

ಕುಣಿದು ಕುಣಿದು ಸುಸ್ತು, ಇದು ನೈಟ್ ಕ್ಲಬ್ ಗ

ಲಂಬಾಣಿ ಮಹಿಳೆಯರು

ಹಾಪ್ ಕಾಮ್ಸ್ ಕೇಂದ್ರ

ಚಂದ್ರಯಾಣಕ್ಕೆ ಬಳಸಿದ ಉಪಗ್ರಹ

ವರಕವಿ ದ ರಾ ಬೇಂದ್ರೆಯವರ ಮನೆ

ಅರಿಕ್ಕಾಡಿಯ ಅಲಿ ಭೂತ

ಮೈಸೂರು ವಿಶ್ವವಿದ್ಯಾನಿಲಯದ ಮುಖ್ಯ ಕಚೇರಿ

ನಾನಾ ಊರಿಗೆ ನಾನಾ ಬಣ್ಣಗಳ ಪೆಟ್ಟಿಗೆ!