User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ವಿಶೇಷ ಅಂಕಣಗಳು
ಮುಖಪುಟ ಲೇಖನ
ಸಂಪಾದಕೀಯ
ಪ್ರಸೂನ್ ಮಜುಂದಾರ್
ಗಾಲಿ ಮೇಲೆ ಆರೋಗ್ಯ
ಹೆಚ್ಚಿನ ಓದಿಗೆ..
ಥಾಮಸ್ ಫ್ರೀಡ್ಮನ್
ನೆಪಮಾತ್ರದ ವಿರೋಧ ಪಕ್ಷ
ಹೆಚ್ಚಿನ ಓದಿಗೆ
ಉಮಾ ಚಲ್ಲಾ 
'ಕಾನೂನುಬದ್ಧ ಭಯೋತ್ಪಾದನೆ'
ಹೆಚ್ಚಿನ ಓದಿಗೆ
 

ನಡುಹಗಲಲ್ಲೂ ಕಗ್ಗತ್ತಲು

ನಕ್ಸಲರ ವಿರುದ್ಧದ ಆಂತರಿಕ ಯುದ್ಧದಲ್ಲಿ ಬಲಿಪಶುಗಳಾಗುತ್ತಿರುವ ಭದ್ರತಾ ಪಡೆಗಳ ಯುವ ಸಿಬ್ಬಂದಿಯ ಕುಟುಂಬಗಳ ದೈನ್ಯ ಸ್ಥಿತಿಗೆ ಇಡೀ ದೇಶವೇ ಸಾಕ್ಷಿಯಾಗಿದೆ. ಒರಿಸ್ಸಾದ ಯುದ್ಧಭೂಮಿಯ ನಡುವೆ ಕಂಗೆಟ್ಟು ಕೂತಿರುವ ಅಂತಹ ಕುಟುಂಬಗಳ ದಾರುಣ ವಾಸ್ತವವನ್ನು ತೆರೆದಿಟ್ಟಿದ್ದಾರೆ ಧೃತಿಕಂ ಮೊಹಾಂತಿ... ಹೆಚ್ಚಿನ ಓದಿಗೆ...

Professor Arindam Chaudhuri, Renowned Management Guru & Economist, Dean - IIPMಶಿಕ್ಷಣ ಹಕ್ಕು ನೆಪಮಾತ್ರದ್ದೇ ವಿನಾ, ವಾಸ್ತವದಲ್ಲಿ ಅದು ಪರಿಣಾಮಕಾರಿ ಫಲ ನೀಡುವಂತೆ ಕಾಣುತ್ತಿಲ್ಲ
ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ, ಅದರಲ್ಲೂ ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ಸಕಾರಾತ್ಮಕವಾಗಿ ಗಮನಾರ್ಹ ಬದಲಾವಣೆ ತರುವ ಸರ್ಕಾರದ ಯಾವುದೇ ಪ್ರಯತ್ನವನ್ನೂ ಪ್ಲಾನ್‌ಮನ್ ಮೀಡಿಯಾ ಮುಂಚಿನಿಂದಲೂ ಪ್ರೋತ್ಸಾಹಿಸುತ್ತಲೇ ಬಂದಿದೆ. ...
ಹೆಚ್ಚಿನ ಓದಿಗೆ...

ಸಂಚಿಕೆ - 02 /05/ 2010
 ವಿಶೇಷ ವರದಿ
 ವಿಶೇಷ ವರದಿ
ಇತರ ವಿಭಾಗಗಳು

ಪುರುಷರ ಶೋಷಣೆಗೆ ಹೇಳಿ ಮಾಡಿಸಿದ ಕಾನೂನು
 
ಮಹಿಳೆಯರ ರಕ್ಷಣೆಗೆಂದು ರೂಪಿಸಲಾದ ಕಾಯ್ದೆಯಲ್ಲಿನ ಕೊರತೆಗಳನ್ನೇ ಬಂಡವಾಳ ಮಾಡಿಕೊಂಡು ಅಮಾಯಕ ಪತಿ ಹಾಗೂ ಕುಟುಂಬ ವರ್ಗವನ್ನು   ಹೆಚ್ಚಿನ ಓದಿಗೆ...

ಪ್ರವಾಸ ವಿಶೇಷ
ರಾಜಕಾರಣದ ಹಗೆತನ ನಾಗರಿಕರ ಬೀಗತನ

ಭಾರತ-ಪಾಕ್ ನಡುವಿನ ವೈವಾಹಿಕ ಸಂಬಂಧಗಳು ಸಾಮಾನ್ಯ ವಿಚಾರವಾಗಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಆ ಸಂಖ್ಯೆ ಇಳಿಮುಖ ಕಾಣುತ್ತಿದೆ ಎನ್ನುತ್ತಾರೆ ಖುರ್ರಂ ರಾಜಾ ಹೆಚ್ಚಿನ ಓದಿಗೆ...
ಪುಟ್ಟ ಹುಡುಗಿಯ ದಿಟ್ಟ ಪ್ರಶ್ನೆ

ಲಖನೌದ ಶಾಲಾ ಬಾಲಕಿಯೊಬ್ಬಳು ತನ್ನ ಶಾಲೆಯ ಸಮೀಪದ ಕೊಳಚೆಗುಂಡಿಯನ್ನು ನಿರ್ಮೂಲನೆಗೊಳಿಸುವ ಮೂಲಕ ಮಾಹಿತಿ ಹಕ್ಕಿನ ಮಂತ್ರದಂಡದಿಂದ  ಹೆಚ್ಚಿನ ಓದಿಗೆ...
ಹೆಜ್ಜೆಗಳು

ಬಲ್ಲವರಿದ್ದರೆ ಮಾತ್ರ ಕೆಲಸ

ಬಿಸಿಲು ಸುಡುತ್ತಿತ್ತು. ಸಿಡಿಯಿಂದ ಹೊರಹೊಮ್ಮುತ್ತಿದ್ದ ಸೂಸನ್ ಬೋಯ್ಲೆ ಅವರ ಧ್ವನಿ ಕಾರಿನ ಚಕ್ರಗಳ ಕೀರಲು ಸ್ವರವನ್ನು ಮೀರಿ ತಾರಕಕ್ಕೇರಿತ್ತು.   
ಹೆಚ್ಚಿನ ಓದಿಗೆ...

   ಪ್ರತಿಧ್ವನಿ
 

ಲಂಗರು

 

ಬಿಚ್ಚುಮಾತು

ಅರಿಂದಮ್ ಚೌಧುರಿ ಅವರು ತಮ್ಮ ಸಂಪಾದಕೀಯದಲ್ಲಿ ಬರೆದ ಕೇಂದ್ರ ಸರ್ಕಾರ ಮಂಡಿಸಿದ ಆರೋಗ್ಯ ಹಕ್ಕು ಮಸೂದೆಯ ಕುರಿತ ಲೇಖನ ಉತ್ತಮವಾಗಿತ್ತು. ರಾಜ್ಯ ಸರ್ಕಾರಗಳು ತಾಳ-ಮೇಳ ಇಲ್ಲದಂತೆ ವರ್ತಿಸುತ್ತಿರುವುದು ಯೋಜನೆಗಳ ವೈಫಲ್ಯಕ್ಕೆ ದಾರಿ ಒದಗಿಸಿಕೊಡುವಂತಾಗಿದೆ ಎನ್ನುವ ಸಂಪಾದಕರ ಮಾತು ವಾಸ್ತವಕ್ಕೆ ಕನ್ನಡಿ ಹಿಡಿದಂತಿದೆ. ಹೆಚ್ಚಿನ ಓದಿಗೆ...

 

ಶೈಕ್ಷಣಿಕ ಮೌಲ್ಯಗಳು ಕುಸಿಯುತ್ತಿರುವ ಸಂದರ್ಭದಲ್ಲಿ ಮನೆಶಾಲೆಗೆ ಮೊರೆ ಹೋಗುತ್ತಿರುವ ಪೋಷಕರು ಸರಿ ಹಾದಿಯಲ್ಲಿದ್ದಾರೆಯೇ? ಸ್ವಾತಿ ಹೋರಾ ವರದಿ ..  ಹೆಚ್ಚಿನ ಓದಿಗೆ...

 

ಶಾಲಾ ಬಾಲಕಿಯಾಗಿದ್ದಾಗಲೇ ಸಿನಿಮಾ ನಾಯಕಿಯಾದ ಅಮೂಲ್ಯ ಈಗ ಪ್ರಬುದ್ಧ ನಟಿ. 'ಪ್ರೇಮಿಸಂ' ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಅವರು ಎನ್.ಕೆ. ಸುಪ್ರಭಾ ಜೊತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ ಹೆಚ್ಚಿನ ಓದಿಗೆ...

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .