|
ಅರಿಂದಮ್ ಚೌಧುರಿ ಅವರು ತಮ್ಮ ಸಂಪಾದಕೀಯದಲ್ಲಿ ಬರೆದ ಕೇಂದ್ರ ಸರ್ಕಾರ ಮಂಡಿಸಿದ ಆರೋಗ್ಯ ಹಕ್ಕು ಮಸೂದೆಯ ಕುರಿತ ಲೇಖನ ಉತ್ತಮವಾಗಿತ್ತು. ರಾಜ್ಯ ಸರ್ಕಾರಗಳು ತಾಳ-ಮೇಳ ಇಲ್ಲದಂತೆ ವರ್ತಿಸುತ್ತಿರುವುದು ಯೋಜನೆಗಳ ವೈಫಲ್ಯಕ್ಕೆ ದಾರಿ ಒದಗಿಸಿಕೊಡುವಂತಾಗಿದೆ ಎನ್ನುವ ಸಂಪಾದಕರ ಮಾತು ವಾಸ್ತವಕ್ಕೆ ಕನ್ನಡಿ ಹಿಡಿದಂತಿದೆ.
ಹೆಚ್ಚಿನ ಓದಿಗೆ...
|
|
ಶೈಕ್ಷಣಿಕ ಮೌಲ್ಯಗಳು ಕುಸಿಯುತ್ತಿರುವ ಸಂದರ್ಭದಲ್ಲಿ ಮನೆಶಾಲೆಗೆ ಮೊರೆ ಹೋಗುತ್ತಿರುವ ಪೋಷಕರು ಸರಿ ಹಾದಿಯಲ್ಲಿದ್ದಾರೆಯೇ? ಸ್ವಾತಿ ಹೋರಾ ವರದಿ
..
ಹೆಚ್ಚಿನ ಓದಿಗೆ...
|
|
ಶಾಲಾ ಬಾಲಕಿಯಾಗಿದ್ದಾಗಲೇ ಸಿನಿಮಾ ನಾಯಕಿಯಾದ ಅಮೂಲ್ಯ ಈಗ ಪ್ರಬುದ್ಧ ನಟಿ. 'ಪ್ರೇಮಿಸಂ' ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಅವರು ಎನ್.ಕೆ. ಸುಪ್ರಭಾ ಜೊತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ
ಹೆಚ್ಚಿನ ಓದಿಗೆ...
|