|
"ಅಲ್ಪಸಂಖ್ಯಾತರ ಹಿತರಕ್ಷಣೆಗೆ ಸರ್ಕಾರ ಬದ್ಧ" ಎಂಬ ಯಡಿಯೂರಪ್ಪನವರ ಮಾತು ಸತ್ಯಕ್ಕೆ ದೂರವಾದುದು. ಕಾರಣ ಯಡಿಯೂರಪ್ಪ ಸರ್ಕಾರ ಬಂದ ಮೇಲೆ ಅಲ್ಪಸಂಖ್ಯಾತರ ಮೇಲೆ ಬಹಳಷ್ಟು ದಾಳಿಗಳು ನಡೆದಿವೆ. ಆದರೆ ಇವರ ಸರ್ಕಾರ ಏನೂ ಕ್ರಮ ಕೈಗೊಳ್ಳಲಿಲ್ಲ. ದಾಳಿಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ
ಹೆಚ್ಚಿನ ಓದಿಗೆ...
|
|
ರಾಜಕೀಯ ರಂಗದಲ್ಲಿ ಎಂಬಿಎ ಪದವೀಧರರು ಕಡಿಮೆಯೇ. ಬೆರಳೆಣಿಕೆಯಷ್ಟಿರುವ 'ಎಂಬಿಎ ರಾಜಕಾರಣಿ'ಗಳ ಕಾರ್ಯ ಕೌಶಲ್ಯ ವಿಶ್ಲೇಷಿಸಿದ್ದಾರೆ ಪ್ರಿಯಾಂಕಾ ರಾಯ್
..
ಹೆಚ್ಚಿನ ಓದಿಗೆ...
|
|
ಯಶಸ್ವೀ ಉದ್ಯಮಿಯಾಗಬೇಕೆಂಬ ಕನಸು ಹೊತ್ತ ಮಹತ್ವಾಕಾಂಕ್ಷಿ ಯುವ ಮನಸ್ಸುಗಳಲ್ಲಿ ಮ್ಯಾನೇಜ್ಮೆಂಟ್ ಅಧ್ಯಯನ ಹೊಸ ಕಲ್ಪನೆಗಳನ್ನು ಸೃಷ್ಟಿಸಿದೆ. ಇವರು ಎಂಬಿಎ ಓದುತ್ತಿದ್ದ ಅವಧಿಯಲ್ಲಿ ಕಲಿತ ವಿದ್ಯೆಗೆ ಯಾವ ರೀತಿಯಲ್ಲಿ ನ್ಯಾಯ ಒದಗಿಸಿದ್ದಾರೆ ಎಂಬುದಕ್ಕೆ ಈ ಅಧ್ಯಯನ ವರದಿಯೇ ಸಾಕ್ಷಿ.
ಹೆಚ್ಚಿನ ಓದಿಗೆ...
|