User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ವಿಶೇಷ ಅಂಕಣಗಳು
ಮುಖಪುಟ ಲೇಖನ
ಸಂಪಾದಕೀಯ
ಪ್ರಸೂನ್ ಮಜುಂದಾರ್
ಉನ್ನತ ಶಿಕ್ಷಣದಲ್ಲೇಕೆ ವಿದೇಶಿ ಹೂಡಿಕೆ?
ಹೆಚ್ಚಿನ ಓದಿಗೆ..
ಸಂಜಯ್ ರೈನಾ
ವೃತ್ತಿಪರತೆ, ಮುನ್ನುಗ್ಗುವ ಛಲ ರೂಢಿಸಿಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ
ಹೆಚ್ಚಿನ ಓದಿಗೆ
ಉದಯ್ ಸಹಾಯ್
ಸುದ್ದಿಯ ಮಹತ್ವ ಅರಿಯುವ ಕಾಲ
ಹೆಚ್ಚಿನ ಓದಿಗೆ
 

ಮನೆ-ಮನೆ, ಮನ-ಮನದಲಿ ಪುಸ್ತಕ ಪ್ರೀತಿಯ ದೀವಿಗೆ ಹಚ್ಚಿ

ಕನ್ನಡದ ಮನೆ-ಮನೆಯಲ್ಲೂ ಇರಲೇಬೇಕಾದ ನೂರು ಸಾಹಿತ್ಯ ಕೃತಿಗಳನ್ನು ನಾವಿಲ್ಲಿ ಪರಿಚಯಿಸಿದ್ದೇವೆ. ಇದರರ್ಥ ಕನ್ನಡದಲ್ಲಿ ಇರುವುದು ನೂರೇ ನೂರು ಶ್ರೇಷ್ಠ ಸಾಹಿತ್ಯಕೃತಿಗಳು ಎಂದಲ್ಲ. ಹಾಗೆ ಪಟ್ಟಿ ಮಾಡುತ್ತಾ ಸಾಗಿದರೆ... ಹೆಚ್ಚಿನ ಓದಿಗೆ...

Professor Arindam Chaudhuri, Renowned Management Guru & Economist, Dean - IIPMಮೂವರು ಮೂರ್ಖರಿಗಾಗಿ ಸಿದ್ಧಪಡಿಸಿದ ಬಜೆಟ್
ಖ್ಯಾತ ವ್ಯಕ್ತಿಗಳ ಹೇಳಿಕೆಗಳನ್ನು ಉದ್ಧರಿಸುವ ಮೂಲಕ ನನ್ನ ಲೇಖನ ಆರಂಭಿಸುತ್ತಿರುವುದು ಪ್ರಾಯಶಃ ಇದೇ ಮೊದಲ ಬಾರಿ ಹೀಗೆ ಮಾಡುವುದು ನನ್ನ ಬರವಣಿಗೆಯ ಜಾಯಮಾನವೇ ಅಲ್ಲ. ನಾನು ಬರೆಯುವ ಸಂಗತಿಗಳ ಕುರಿತ ನನ್ನ ತುಡಿತ, ಉತ್ಸಾಹ...
ಹೆಚ್ಚಿನ ಓದಿಗೆ...

ಸಂಚಿಕೆ - 7 /3/ 2010
ಉದ್ಯೋಗ ವಿಶೇಷ
ಉದ್ಯೋಗ ವಿಶೇಷ
ಇತರ ವಿಭಾಗಗಳು

ಭಿನ್ನ ಹಾದಿ ಹಿಡಿದು ನೆಮ್ಮದಿ ಕಂಡವರು...
 
ಖಾಸಗಿ ಕಂಪನಿಗಳ ಲಾಭದಾಯಕ ಹುದ್ದೆ ತಿರಸ್ಕರಿಸಿ ಭಿನ್ನ ಹಾದಿ ತುಳಿದು ಯಶಸ್ವಿಯಾದ ಎಂಬಿಎ ಪದವೀಧರರ ಬಗ್ಗೆ ಟಿಎಸ್‌ಐ ವಿಶ್ಲೇಷಣೆ  
ಹೆಚ್ಚಿನ ಓದಿಗೆ...

ಉದ್ಯೋಗ ವಿಶೇಷ
ಎಂಬಿಎ ಏಣಿ ಏರಿ ಬೆಳ್ಳ್ಳಿತೆರೆಗೆ ಜಿಗಿದವರು
 
ಎಂಬಿಎ ಪದವೀಧರರು ಚಿತ್ರರಂಗ ಪ್ರವೇಶಿಸುತ್ತಿರುವುದು ಥಳುಕು-ಬಳುಕಿನ ಪ್ರಪಂಚದ ಹುಚ್ಚು ಸೆಳೆತಕ್ಕೆ ಮರುಳಾಗಿಯೋ ಅಥವಾ ಉತ್ತಮ ಚಿತ್ರ ನಿರ್ಮಿಸುವ ನಿಜ ಉತ್ಸಾಹದಿಂದಲೋ...? ನರೇಶ್ ನುನ್ನಾ ವಿಶ್ಲೇಷಣೆ ಿ ಹೆಚ್ಚಿನ ಓದಿಗೆ...
ಉದ್ಯಮಶೀಲತೆಯ ಹೊಸ ಭರವಸೆ

ಭಾರತವು ಅವಕಾಶಗಳ ಕಣಜವಾಗುತ್ತಿರುವ ಹೊಸ ಭರವಸೆಯಿಂದಾಗಿ ಬಿ-ಸ್ಕೂಲ್‌ಗಳು ವಿದ್ಯಾರ್ಥಿಗಳ ಎಲ್ಲಾ ಅಗತ್ಯ ಈಡೇರಿಸುವಲ್ಲೂ ದಾಪುಗಾಲಿಡುತ್ತಿವೆ ಎನ್ನುತ್ತಾರೆ ಎನ್. ಅಶೋಕನ್ ಹೆಚ್ಚಿನ ಓದಿಗೆ...
ಉದ್ಯೋಗ ವಿಶೇಷ

ಭಾರತದ ಬಿ-ಸ್ಕೂಲ್ ಕಣಜ ಒರಿಸ್ಸಾ

ಕಳೆದ ಐದಾರು ವರ್ಷಗಳಲ್ಲಿ ಶೈಕ್ಷಣಿಕ ವಲಯದಲ್ಲಿ ಅತಿ ವೇಗದಲ್ಲಿ ಅಭಿವೃದ್ಧಿ ಸಾಧಿಸಿದ ಒರಿಸ್ಸಾದಲ್ಲಿ ಇಂದು 50ಕ್ಕಿಂತಲೂ ಅಧಿಕ ಬಿ-ಸ್ಕೂಲ್‌ಗಳು ತಲೆ ಎತ್ತಿವೆ.    
ಹೆಚ್ಚಿನ ಓದಿಗೆ...

   ಪ್ರತಿಧ್ವನಿ
 

ಉದ್ಯೋಗ ವಿಶೇಷ

 

ಉದ್ಯೋಗ ವಿಶೇಷ

"ಅಲ್ಪಸಂಖ್ಯಾತರ ಹಿತರಕ್ಷಣೆಗೆ ಸರ್ಕಾರ ಬದ್ಧ" ಎಂಬ ಯಡಿಯೂರಪ್ಪನವರ ಮಾತು ಸತ್ಯಕ್ಕೆ ದೂರವಾದುದು. ಕಾರಣ ಯಡಿಯೂರಪ್ಪ ಸರ್ಕಾರ ಬಂದ ಮೇಲೆ ಅಲ್ಪಸಂಖ್ಯಾತರ ಮೇಲೆ ಬಹಳಷ್ಟು ದಾಳಿಗಳು ನಡೆದಿವೆ. ಆದರೆ ಇವರ ಸರ್ಕಾರ ಏನೂ ಕ್ರಮ ಕೈಗೊಳ್ಳಲಿಲ್ಲ. ದಾಳಿಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಹೆಚ್ಚಿನ ಓದಿಗೆ...

 

ರಾಜಕೀಯ ರಂಗದಲ್ಲಿ ಎಂಬಿಎ ಪದವೀಧರರು ಕಡಿಮೆಯೇ. ಬೆರಳೆಣಿಕೆಯಷ್ಟಿರುವ 'ಎಂಬಿಎ ರಾಜಕಾರಣಿ'ಗಳ ಕಾರ್ಯ ಕೌಶಲ್ಯ ವಿಶ್ಲೇಷಿಸಿದ್ದಾರೆ ಪ್ರಿಯಾಂಕಾ ರಾಯ್ ..  ಹೆಚ್ಚಿನ ಓದಿಗೆ...

 

ಯಶಸ್ವೀ ಉದ್ಯಮಿಯಾಗಬೇಕೆಂಬ ಕನಸು ಹೊತ್ತ ಮಹತ್ವಾಕಾಂಕ್ಷಿ ಯುವ ಮನಸ್ಸುಗಳಲ್ಲಿ ಮ್ಯಾನೇಜ್‌ಮೆಂಟ್ ಅಧ್ಯಯನ ಹೊಸ ಕಲ್ಪನೆಗಳನ್ನು ಸೃಷ್ಟಿಸಿದೆ. ಇವರು ಎಂಬಿಎ ಓದುತ್ತಿದ್ದ ಅವಧಿಯಲ್ಲಿ ಕಲಿತ ವಿದ್ಯೆಗೆ ಯಾವ ರೀತಿಯಲ್ಲಿ ನ್ಯಾಯ ಒದಗಿಸಿದ್ದಾರೆ ಎಂಬುದಕ್ಕೆ ಈ ಅಧ್ಯಯನ ವರದಿಯೇ ಸಾಕ್ಷಿ. ಹೆಚ್ಚಿನ ಓದಿಗೆ...

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .