User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ವಿಶೇಷ ಅಂಕಣಗಳು
ಮುಖಪುಟ ಲೇಖನ
ಸಂಪಾದಕೀಯ
ಪ್ರಸೂನ್ ಮಜುಂದಾರ್
ಲಾಭ ತರುವ ಇಸ್ಲಾಮಿಕ್ ಬ್ಯಾಂಕಿಂಗ್
ಹೆಚ್ಚಿನ ಓದಿಗೆ..
ಪ್ರಶಾಂತೊ ಬ್ಯಾನರ್ಜಿ
ಬಿರುಬೇಸಗೆಯ ಆ ಒಂದು ದಿನ...
ಹೆಚ್ಚಿನ ಓದಿಗೆ
 

ವಂಶ ಪಾರಂಪರ್ಯದ ಈ ಮುಖ

ಪರಂಪರೆಯ ಪ್ರಸ್ತುತತೆ ಇನ್ನೂ ಉಳಿದಿದೆ. ನಿಮ್ಮ ಹೆಸರಿನ ತುದಿಗೆ ಅಂಟಿಕೊಂಡಂತಿರುವ ಮನೆತನದ ಹೆಸರು ನಿಮ್ಮ ಭವಿಷ್ಯವನ್ನೇ ನಿರ್ಧರಿಸಬಲ್ಲದು, ಹಲವು ಅವಕಾಶಗಳ ಬಾಗಿಲಿನ ಕೀಲಿ ಕೈ ಆಗಬಲ್ಲದು. ಯಾವುದೇ ಸಮಾಜವಿರಲಿ ಅಲ್ಲಿ ಅನುವಂಶೀಯತೆಯನ್ನು ನಿರ್ಲಕ್ಷಿಸುವಂತಿಲ್ಲ. ಅಷ್ಟೇ ಏಕೆ,..ಹೆಚ್ಚಿನ ಓದಿಗೆ...

Professor Arindam Chaudhuri, Renowned Management Guru & Economist, Dean - IIPMದುರದೃಷ್ಟ: ಭಿಕ್ಷಾಪಾತ್ರೆಯಾದ ವಿಶ್ವದ ಅಕ್ಷಯ ಪಾತ್ರೆ 
ಆರ್ಥಿಕವಾಗಿ ಎಲ್ಲವೂ ಸುಭದ್ರವಾಗಿದೆ ಎಂಬ ವಿಷಯವನ್ನು ನಾವೆಲ್ಲ ನಂಬುವಂತೆ ಮಾಡಲು ನಮ್ಮ ಸರ್ಕಾರ ಸಾಕಷ್ಟು ಪರಿಶ್ರಮ ಪಡುತ್ತಿದೆ. ಅದರಲ್ಲಂತೂ ಇತ್ತೀಚೆಗೆ ಆ ್ಲಿ ...
ಹೆಚ್ಚಿನ ಓದಿಗೆ...

ಸಂಚಿಕೆ - 10 /01/ 2010
ಮುಖಪುಟ ಲೇಖನ
ಮುಖಪುಟ ಲೇಖನ
ಇತರ ವಿಭಾಗಗಳು

ಅವಳಿ ಕ್ಷೇತ್ರಗಳ ಐತಿಹಾಸಿಕ ಯಶೋಗಾಥೆ

ಇಂದು ನೆಹರೂ-ಗಾಂಧಿ ಕುಟುಂಬಕ್ಕೆ ರಾಜಕೀಯವಾಗಿ ಬದುಕು ನೀಡಿದ ರಾಯ್‌ಬರೇಲಿ ಕ್ಷೇತ್ರ ಒಂದು ಕಾಲದಲ್ಲಿ ಅತ್ಯಂತ ಹಿಂದುಳಿದ ಹಾಗೂ ನಿರ್ಲಕ್ಷಿತ ಪ್ರದೇಶವಾಗಿತ್ತು ಎಂದರೆ ಯಾರಿಗಾದರೂ ಅಚ್ಚರಿಯಾಗದೇ
 ಹೆಚ್ಚಿನ ಓದಿಗೆ...

ಮುಖಪುಟ ಲೇಖನ

'ಕರುಣಾ' ಚೆಲ್ಲಿದ ಪ್ರಖರ ಬೆಳಕು...
ಹಿಂದಿನ ಚೋಳ ರಾಜವಂಶದ ಕೇಂದ್ರಭಾಗದಲ್ಲಿದ್ದ ತಿರುವಾರೂರಿನಿಂದ ೨೫ ಕಿ.ಮೀ ದೂರದಲ್ಲಿ ಬತ್ತದ ಗದ್ದೆ ಮಧ್ಯೆ ಹಾವಿನಂತೆ ಬಳುಕುವ ರಸ್ತೆಯೊಂದು ಹಾದುಹೋಗುತ್ತದೆ. ಹಾಗೇ ಸಾಗುತ್ತಿದ್ದಂತೆ ನೀವು ತಲುಪುವುದು ತಿರುಕುವಾಳೈ ಎಂಬೇ    ಹೆಚ್ಚಿನ ಓದಿಗೆ...

ವಂಶರಾಜಕಾರಣದ ಜಾಡು ಹಿಡಿಯದ 'ಗಾಂಧಿ'
ಮಹಾತ್ಮ ಗಾಂಧಿಯ ಅಹಿಂಸಾ ಚಳವಳಿ ಹಾಗೂ ಅದನ್ನೇ ಬಳಸಿಕೊಂಡು ಬ್ರಿಟಿಷರನ್ನು ಬಗ್ಗು ಬಡಿದ ಅವರ ಧೀಃಶಕ್ತಿ ಜಗತ್ತಿಗೇ ಪರಿಚಿತ. ಆದರೆ, ಶಾಂತಿ, ಅಹಿಂಸೆಯಂತಹ ಸಾತ್ವಿಕ ಗುಣಗಳಿಗೆ ರಾಜಕೀಯ ಸ್ಥಾನಮಾನ ಕಲ್ಪಿಸಿದ ಹೆಚ್ಚಿನ ಓದಿಗೆ...

ಮುಖಪುಟ ಲೇಖನ ್ಞೆ

ಮಣ್ಣಿನ ಮಗನ ರಾಜಕೀಯ
ಎಂಜಿನಿಯರಿಂಗ್ ಡಿಪ್ಲೊಮಾ ಪಡೆದ ರೈತಪುತ್ರನೊಬ್ಬ ರಾಜ್ಯದ ಮುಖ್ಯಮಂತ್ರಿ, ದೇಶದ ಪ್ರಧಾನಿ ಗಾದಿ ಏರಿದ್ದು,ಮಗನನ್ನು ರಾಜ್ಯ ಮುಖ್ಯಮಂತ್ರಿಯ ಕುರ್ಚಿಗೆ ಏರಿಸಿದ್ದು... ಸುಲಭದ ಮಾತಲ್ಲ. ಇದನ್ನೆಲ್ಲಾ ಗೌಡರು ಸಾಧಿಸಿದ್ದು ತಮ್ಮ 'ಚಾಣಕ್ಯ ತಂತ್ರ'ದಿಂದಲೇ. ಪ್ರಧಾನಿಯಾಗಿದ್ದ  ಹೆಚ್ಚಿನ ಓದಿಗೆ...

   ಪ್ರತಿಧ್ವನಿ
 
ಸಿನಿಮಾ ಕುಟುಂಬ
 
 ಸಿನಿಮಾ ಕುಟುಂಬ

ಕೆಲ ದಿನಗಳ ಹಿಂದೆಯಷ್ಟೇ ಟಿಎಸ್‌ಐ ಓದಲು ಆರಂಭಿಸಿದ್ದೇನೆ. ನನ್ನ ಪ್ರಕಾರ ಈ ಪತ್ರಿಕೆ ಯುವ ಜನತೆ ಮತ್ತು ಸಾಮಾನ್ಯ ಜನರ ಜ್ಞಾನ ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ. ಈ ಬಾರಿ ಪತ್ರಿಕೆ ಹಲವು ಸಂಗ್ರಹಯೋಗ್ಯ ಮಾಹಿತಿಯನ್ನು ಹೊತ್ತು ತಂದಿದೆ. ಭೋಪಾಲ್ ಅನಿಲ ದುರಂತ ಕುರಿತ  ಹೆಚ್ಚಿನ ಓದಿಗೆ...

 

ನಾನು ಒಬ್ಬ ಪಠಾಣ್. ಹಾಗೆಂದು ನನಗೆ ಹಮ್ಮು-ಬಿಮ್ಮು ಏನೂ ಇಲ್ಲ. ಹತ್ಯೆ, ಅನಾಚಾರ ಹಾಗೂ ಅರಾಜಕತೆಯಿಂದ ಕಂಗೆಟ್ಟಿದ್ದ ಅಫ್ಘಾನಿಸ್ತಾನದ ದುಸ್ತರ ಬದುಕಿನಿಂದ ಹೊರಬಂದು ಶಾಂತಿಯುತ ಬಾಳ್ವೆ ನಡೆಸುವ ಆಶಯದಿಂದ  ಹೆಚ್ಚಿನ ಓದಿಗೆ...

 

ದಂತಕಥೆ ಎನಿಸಿರುವ ರಾಜಕುಮಾರ್ ಅವರ ಮಕ್ಕಳಾದ ಪುರು ಅಥವಾ ಪಾನಿಗೆ ಚಿತ್ರರಂಗದಲ್ಲಿ ಸದ್ದು ಮಾಡಲು ಸಾಧ್ಯವಾಗಲಿಲ್ಲ. ಪ್ರಕಾಶ್ ಮೆಹ್ರಾ ಅವರ 'ಬಾಲ್ ಬ್ರಹ್ಮಚಾರಿ' ಚಿತ್ರದಲ್ಲಿ ಪುರು  ಹೆಚ್ಚಿನ ಓದಿಗೆ...

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .