|
ಕೆಲ ದಿನಗಳ ಹಿಂದೆಯಷ್ಟೇ ಟಿಎಸ್ಐ ಓದಲು ಆರಂಭಿಸಿದ್ದೇನೆ. ನನ್ನ ಪ್ರಕಾರ ಈ ಪತ್ರಿಕೆ ಯುವ ಜನತೆ ಮತ್ತು ಸಾಮಾನ್ಯ ಜನರ ಜ್ಞಾನ ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ. ಈ ಬಾರಿ ಪತ್ರಿಕೆ ಹಲವು ಸಂಗ್ರಹಯೋಗ್ಯ ಮಾಹಿತಿಯನ್ನು ಹೊತ್ತು ತಂದಿದೆ. ಭೋಪಾಲ್ ಅನಿಲ ದುರಂತ ಕುರಿತ
ಹೆಚ್ಚಿನ ಓದಿಗೆ...
|
|
ನಾನು ಒಬ್ಬ ಪಠಾಣ್. ಹಾಗೆಂದು ನನಗೆ ಹಮ್ಮು-ಬಿಮ್ಮು ಏನೂ ಇಲ್ಲ. ಹತ್ಯೆ, ಅನಾಚಾರ ಹಾಗೂ ಅರಾಜಕತೆಯಿಂದ ಕಂಗೆಟ್ಟಿದ್ದ ಅಫ್ಘಾನಿಸ್ತಾನದ ದುಸ್ತರ ಬದುಕಿನಿಂದ ಹೊರಬಂದು ಶಾಂತಿಯುತ ಬಾಳ್ವೆ ನಡೆಸುವ ಆಶಯದಿಂದ
ಹೆಚ್ಚಿನ ಓದಿಗೆ...
|
|
ದಂತಕಥೆ ಎನಿಸಿರುವ ರಾಜಕುಮಾರ್ ಅವರ ಮಕ್ಕಳಾದ ಪುರು ಅಥವಾ ಪಾನಿಗೆ ಚಿತ್ರರಂಗದಲ್ಲಿ ಸದ್ದು ಮಾಡಲು ಸಾಧ್ಯವಾಗಲಿಲ್ಲ. ಪ್ರಕಾಶ್ ಮೆಹ್ರಾ ಅವರ 'ಬಾಲ್ ಬ್ರಹ್ಮಚಾರಿ' ಚಿತ್ರದಲ್ಲಿ ಪುರು
ಹೆಚ್ಚಿನ ಓದಿಗೆ...
|