User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ವಿಶೇಷ ಅಂಕಣಗಳು
ಮುಖಪುಟ ಲೇಖನ
ಸಂಪಾದಕೀಯ
ಪ್ರಸೂನ್ ಮಂಜುಂದಾರ್
ಹಳೆಯ ವಾಹನ ಕಾರುಬಾರಿಗೆ ಕಡಿವಾಣ
ಹೆಚ್ಚಿನ ಓದಿಗೆ..
ನಿನಾ ಎಲ್. ಕ್ರುಶ್ಚೇವಾ
ಮಾನವೀಯ ಮೌಲ್ಯದ ತ್ರಿಮೂರ್ತಿಗಳು
ಹೆಚ್ಚಿನ ಓದಿಗೆ
ಡಾ. ನಿಮೇಶ್ ಜಿ. ದೇಸಾಯಿ
ನೀತಿ ಪಾಠ ಹೇಳಿದರೆ ಕೇಳುವವರಾರು?
 
ಹೆಚ್ಚಿನ ಓದಿಗೆ
 

ಹರೆಯದ ಕೊರಳಿಗೆ 'ಎಂಎಂಎಸ್' ಪಾಶ

ಪ್ರೀತಿಯ ಹೆಸರಲ್ಲಿ ಹದಿ ಹರೆಯದ ಹುಡುಗಿಯರನ್ನು ಕಾಮದಾಹಕ್ಕೆ ಬಳಸಿಕೊಳ್ಳುವುದು, ಹಾಗೆ ಬಳಸಿಕೊಂಡ ದೃಶ್ಯಗಳನ್ನು ಸೆರೆ ಹಿಡಿದು ಬೆದರಿಕೆ ಒಡ್ಡುವುದು, ಸೆಲ್‌ಫೋನ್ ಮೂಲಕ ಪ್ರಸಾರ ಮಾಡುವುದು, ಮುಗ್ಧ ಬಾಲಕಿಯರು ಸಾವಿಗೆ ಹೆಚ್ಚಿನ ಓದಿಗೆ...

Professor Arindam Chaudhuri, Renowned Management Guru & Economist, Dean - IIPMಶಸ್ತ್ರಾಸ್ತ್ರ ತ್ಯಜಿಸುವ ನಕ್ಸಲೀಯರಿಗೆ ವಿಶೇಷ ಹಣಕಾಸು ನೆರವು: ಸರ್ಕಾರದ ಮತ್ತೊಂದು ವಿಫಲ ಹೆಜ್ಜೆ
ನಕ್ಸಲ್ ಪಿಡುಗು ದೇಶದ ಆಂತರಿಕ ಭದ್ರತೆಯ ಪಾಲಿಗೆ ಬಹುದೊಡ್ಡ ಆತಂಕವಾಗಿ ಬೆಳೆದು ನಿಂತಿರುವುದು ನಿತ್ಯಸತ್ಯ. ಆದರೆ, ಇಂದಿನ ಈ ಆತಂಕಕಾರಿ ಸ್ಥಿತಿಗೆ ನಾನು ನಕ್ಸಲ್ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವವರನ್ನು ನೇರವಾಗಿ ಹೊಣೆ ಮಾಡುವುದಿಲ್ಲ...
ಹೆಚ್ಚಿನ ಓದಿಗೆ...

ಸಂಚಿಕೆ - 23 /8/ 2009

ವಿಶೇಷ ವರದಿ 

ವಿಷ್ಲೇಷಣಾ ವರದಿ

ಇತರ ವಿಭಾಗಗಳು

ರಿಯಾಲಿಟಿ ಮೋಜು ಸತ್ಯದ ಹರಾಜು

ಇತ್ತೀಚೆಗೆ ಟಿವಿ ವಾಹಿನಿಯಲ್ಲಿ ಜನಪ್ರಿಯವಾಗಿರುವ 'ಸಚ್ ಕಾ ಸಾಮ್ನಾ' ಕಾರ್ಯಕ್ರಮದ ಭೀಕರ ಸ್ವರೂಪವನ್ನು ಮನೋಜಿತ್ ಲಹರಿ ಇಲ್ಲಿ ತೆರೆದಿಟ್ಟಿದ್ದಾರೆ  ಹೆಚ್ಚಿನ ಓದಿಗೆ...

ವಿಶೇಷ ವರದಿ 

ಐಎಎಸ್ ಅಧಿಕಾರಿಯ ದುರಂತ ಅಧ್ಯಾಯ

'ವಲಸೆ ಹಗರಣ' ಮತ್ತು ಭಯೋತ್ಪಾದಕರೊಂದಿಗೆ ತಳುಕು ಹಾಕಿಕೊಳ್ಳುವ ಭೀತಿಯೇ ಐಎಎಸ್ ಅಧಿಕಾರಿ ಜಗದಾನಂದ ಪಾಂಡ ಅವರ ಆತ್ಮಹತ್ಯೆ ಮತ್ತು ಇತರ ಐವರ ಸಾವಿಗೆ ಕಾರಣವಾಯಿತೇ? ಅಜಿತ್ ನಾಯಕ್ ವರದಿ ..  ಹೆಚ್ಚಿನ ಓದಿಗೆ..

ಮುಗಿಲು ಮುಟ್ಟಿದ ದರ ಮಧ್ಯಮ ವರ್ಗ ತತ್ತರ

ತಿಂಗಳಿಗೆ ರೂ. 5000 ಉಳಿತಾಯ ಮಾಡುತ್ತಿದ್ದ ಸಾಧನಾ ಮತ್ತು ರಾಜಶ್ರೀ ಅವರಂಥ ಮಧ್ಯಮ ವರ್ಗದ ಭಾರತೀಯರ ಕೈಯಲ್ಲಿ ಈಗ ಒಂದು ರೂಪಾಯಿ ಕೂಡಾ ಉಳಿಯುತ್ತಿಲ್ಲ... ಹೆಚ್ಚಿನ ಓದಿಗೆ...

ಹೆಜ್ಜೆಗಳು

ನಿಮ್ಮ ಮುದ್ದು ನಾಯಿಯೊಳಗೊಂದು ತೋಳ ಇದೆ ಬಲ್ಲಿರಾ...

ಬಹಳ ದಿನಗಳ ಬಳಿಕ ದಿನಸಿ ಸಾಮಾನುಗಳನ್ನು ಹೊತ್ತು ತಂದಿದ್ದ 30ರ ಹರೆಯದ ಡಯಾನ್ ವೈಪಲ್ ಏದುಸಿರು ಬಿಡುತ್ತಿದ್ದಳು. ದಿನಸಿ ಸಾಮಾನುಗಳೊಂದಿಗೆ 'ಎಲಿವೇಟರ್' ಏರಿದ ಆಕೆಯನ್ನು ಬಿಟ್ಟರೆ ಆ ಎಲಿವೇಟರ್  ಹೆಚ್ಚಿನ ಓದಿಗೆ...

   ಪ್ರತಿಧ್ವನಿ
 
 ಸಾಕ್ಷಿಪ್ರಜ್ಞೆ
 
 ಬಿಚ್ಚುಮಾತು 

ಕಳೆದ ಸಂಚಿಕೆಯ ಪತ್ರಚರಿತ್ರೆಯಲ್ಲಿ ಪ್ರಕಟವಾಗಿರುವ ಜಯಪ್ರಕಾಶ ನಾರಾಯಣ ಅವರು 1975ರಲ್ಲಿ ಬಿಹಾರದ ಜನತೆಗೆ ಬರೆದಿರುವ ಪತ್ರ ಪ್ರಸ್ತುತ ನಮ್ಮ ದೇಶದ ಸಮಗ್ರ ಸ್ಥಿತಿಗತಿಗಳಿಗೂ ಅನ್ವಯಿಸುತ್ತಿದೆ. ಭೂಸುಧಾರಣಾ ಸಂಬಂಧಿ ಕಾನೂನುಗಳು, ಜೀತಮುಕ್ತ ಪದ್ಧತಿ, ಅಸ್ಪೃಶ್ಯತೆ ನಿಷೇಧ... ಹೆಚ್ಚಿನ ಓದಿಗೆ...

 

ಆಧುನಿಕ ನಾಟಕಗಳಿಗೆ 'ರಂಗ ಶಂಕರ'ದ ಮೂಲಕ ಒಂದು ನೆಲೆ ಕಲ್ಪಿಸಿರುವ ಅರುಂಧತಿ ನಾಗ್ ಅತ್ಯುತ್ತಮ ಅಭಿನೇತ್ರಿ ಮಾತ್ರವಲ್ಲ, ಸಾಮಾಜಿಕ ಪರಿವರ್ತನೆಯಲ್ಲಿ ಮಾಧ್ಯಮಗಳು ವಹಿಸುವ ಪಾತ್ರದ ಕುರಿತಂತೆ ಒಂದು ಸ್ಪಷ್ಟ ಕಲ್ಪನೆ ಹೊಂದಿದವರು. ಹೆಚ್ಚಿನ ಓದಿಗೆ...

 

'ಅಭಿಮಾನಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ ಮಡಿಕೇರಿಯ ಬೆಡಗಿ ನಿಧಿ ಸುಬ್ಬಯ್ಯ, ಎರಡನೇ ಚಿತ್ರ 'ಚಮ್ಕಾಯ್ಸಿ...'ಯಲ್ಲಿ ಪಡ್ಡೆ ಹುಡುಗರ ನಿದ್ದೆ ಉಡಾಯಿಸಿದರು. ಬಿಡುಗಡೆಗೆ ಸಿದ್ಧವಾಗಿರುವ 'ಕೃಷ್ಣಾ ನೀ ಲೇಟಾಗಿ ಬಾರೋ', 'ವರ' ಚಿತ್ರಗಳಲ್ಲೂ ಯಶಸ್ಸಿನ ನಿರೀಕ್ಷೆಯಲ್ಲಿರುವ ಅವರು ಎಸ್.ಎನ್. ಸ್ಮಿತಾ ಜೊತೆ ತಮ್ಮ ಸಿನಿ ಅನುಭವ ಹಂಚಿಕೊಂಡಿದ್ದಾರೆ ..  ಹೆಚ್ಚಿನ ಓದಿಗೆ...

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .