|
ಕಳೆದ ಸಂಚಿಕೆಯ ಪತ್ರಚರಿತ್ರೆಯಲ್ಲಿ ಪ್ರಕಟವಾಗಿರುವ ಜಯಪ್ರಕಾಶ ನಾರಾಯಣ ಅವರು 1975ರಲ್ಲಿ ಬಿಹಾರದ ಜನತೆಗೆ ಬರೆದಿರುವ ಪತ್ರ ಪ್ರಸ್ತುತ ನಮ್ಮ ದೇಶದ ಸಮಗ್ರ ಸ್ಥಿತಿಗತಿಗಳಿಗೂ ಅನ್ವಯಿಸುತ್ತಿದೆ. ಭೂಸುಧಾರಣಾ ಸಂಬಂಧಿ ಕಾನೂನುಗಳು, ಜೀತಮುಕ್ತ ಪದ್ಧತಿ, ಅಸ್ಪೃಶ್ಯತೆ ನಿಷೇಧ...
ಹೆಚ್ಚಿನ ಓದಿಗೆ...
|
|
ಆಧುನಿಕ ನಾಟಕಗಳಿಗೆ 'ರಂಗ ಶಂಕರ'ದ ಮೂಲಕ ಒಂದು ನೆಲೆ ಕಲ್ಪಿಸಿರುವ ಅರುಂಧತಿ ನಾಗ್ ಅತ್ಯುತ್ತಮ ಅಭಿನೇತ್ರಿ ಮಾತ್ರವಲ್ಲ, ಸಾಮಾಜಿಕ ಪರಿವರ್ತನೆಯಲ್ಲಿ ಮಾಧ್ಯಮಗಳು ವಹಿಸುವ ಪಾತ್ರದ ಕುರಿತಂತೆ ಒಂದು ಸ್ಪಷ್ಟ ಕಲ್ಪನೆ ಹೊಂದಿದವರು.
ಹೆಚ್ಚಿನ ಓದಿಗೆ...
|
|
'ಅಭಿಮಾನಿ' ಚಿತ್ರದ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸಿದ ಮಡಿಕೇರಿಯ ಬೆಡಗಿ ನಿಧಿ ಸುಬ್ಬಯ್ಯ, ಎರಡನೇ ಚಿತ್ರ 'ಚಮ್ಕಾಯ್ಸಿ...'ಯಲ್ಲಿ ಪಡ್ಡೆ ಹುಡುಗರ ನಿದ್ದೆ ಉಡಾಯಿಸಿದರು. ಬಿಡುಗಡೆಗೆ ಸಿದ್ಧವಾಗಿರುವ 'ಕೃಷ್ಣಾ ನೀ ಲೇಟಾಗಿ ಬಾರೋ', 'ವರ' ಚಿತ್ರಗಳಲ್ಲೂ ಯಶಸ್ಸಿನ ನಿರೀಕ್ಷೆಯಲ್ಲಿರುವ ಅವರು ಎಸ್.ಎನ್. ಸ್ಮಿತಾ ಜೊತೆ ತಮ್ಮ ಸಿನಿ ಅನುಭವ ಹಂಚಿಕೊಂಡಿದ್ದಾರೆ ..
ಹೆಚ್ಚಿನ ಓದಿಗೆ...
|