|
'ಭಾರತೀಯ ಶಿಕ್ಷಣ ವ್ಯವಸ್ಥೆ ಸುಧಾರಿಸಲು ಹತ್ತು ಸಲಹೆಗಳು' (ಅರಿಂದಮ್ ಚೌಧುರಿ) ವಿಸ್ತೃತ ವಿಶ್ಲೇಷಣೆ ವರದಿ ಸಕಾಲಿಕ. ಅನಕ್ಷರಸ್ಥರಿಂದಲೇ ತುಂಬಿರುವ ಭಾರತ ಸಂಪೂರ್ಣ ಸಾಕ್ಷರವಾದಲ್ಲಿ, ಬರೀ ಮತಬ್ಯಾಂಕ್ಗಳ ಮೇಲೆ ಕಣ್ಣಿರುವ ರಾಜಕೀಯ ಪಕ್ಷಗಳಿಗೆ 'ಸಾಕ್ಷರದಿಂದ ಅಪಾಯ ತಪ್ಪಿದ್ದಲ್ಲ'
ಹೆಚ್ಚಿನ ಓದಿಗೆ..
|
|
ಅಂತೂ ಇಂತೂ ಲಕ್ಷ್ಮೀಹನುಮಾನ್ ಬಸ್ಸು ಮೆಜೆಸ್ಟಿಕ್ ತಲುಪುವ ಹೊತ್ತಿಗೆ ಬೆಳಕು ಹರಿಯುತ್ತಿತ್ತು. ವಾಡೇವಳಗಿನ ರಾಗಿ ಬಗ್ಗಿಸಿದಂತೆ ಜನರೆಲ್ಲಾ ಅಲ್ಲೇ ಇಳಿಯತೊಡಗಿದಾಗ ನಿಂಗಜ್ಜಿಗೆ ಎಚ್ಚರಾಯಿತು. ಕಲ್ಪನೆಗೆ ನಿಲುಕದ ಬೆಂಗಳೂರೆಂಬ ಲೋಕಕ್ಕೆ ಹೊರಡಬೇಕೆಂದು ನಿರ್ಧಾರವಾದಾಗಿನಿಂದ ಅರ್ಧ ಸಂತಸ,
ಹೆಚ್ಚಿನ ಓದಿಗೆ..
|
|
ಶಾಲಾ ದಿನಗಳಲ್ಲೇ ನಾಯಕಿ ನಟಿಯಾಗಿ ಬೆಳೆದ ಶ್ರೀಪ್ರಜ್ಞಾ ಇಂದು ತಮಿಳು ಚಿತ್ರರಂಗದ ಕಡೆಗೂ ಕಣ್ಣು ಹಾಯಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿರುವ 'ಪ್ರೀತ್ಸೆ ಪ್ರೀತ್ಸೆ', 'ಕೆಂಚ' ಹಾಗೂ ಬಿಡುಗಡೆಯಾಗಲಿರುವ 'ಮಳೆಬಿಲ್ಲೆ', 'ದೇವ್ರು', 'ಹರ' ಚಿತ್ರಗಳ ಬಗ್ಗೆ ಎನ್.ಕೆ. ಸುಪ್ರಭಾ ಜೊತೆ...
ಹೆಚ್ಚಿನ ಓದಿಗೆ...
|