User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ವಿಶೇಷ ಅಂಕಣಗಳು
ಮುಖಪುಟ ಲೇಖನ
ಸಂಪಾದಕೀಯ
ಪ್ರಸೂನ್ ಮಂಜುಂದಾರ್
ನ್ಯಾಯ ಎಲ್ಲಿದೆ...?
ಹೆಚ್ಚಿನ ಓದಿಗೆ..
ಥಾಮಸ್ ಫ್ರೀಡ್ಮನ್
ದಿಕ್ಕೆಟ್ಟ ದೇಶಕ್ಕೆ ದಾರಿದೀಪ...
ಹೆಚ್ಚಿನ ಓದಿಗೆ
ದೀಪಂಕರ್ ಬ್ಯಾನರ್ಜಿ
ಪೊಲೀಸ್ ವ್ಯವಸ್ಥೆಯ ಬದಲಾವಣೆಗೆ ಸಕಾಲ
 
ಹೆಚ್ಚಿನ ಓದಿಗೆ
 

ಗಾನ ಗಂಗೆಯ ಸನ್ನಿಧಾನ

ಎಂಟು ದಶಕಗಳ ಕಾಲ ಹಿಂದೂಸ್ತಾನಿ ಸಂಗೀತಕ್ಕಾಗಿಯೇ ಜೀವನ ಮುಡಿಪಾಗಿಟ್ಟಿದ್ದ ನಮ್ಮೆಲ್ಲರ ಗಂಗೂಬಾಯಿ ಹಾನಗಲ್ ದೈಹಿಕವಾಗಿ ಇನ್ನಿಲ್ಲ. ಆದರೆ, ಆ ಭಾವಧಾರೆ ಹೆಚ್ಚಿನ ಓದಿಗೆ...

Professor Arindam Chaudhuri, Renowned Management Guru & Economist, Dean - IIPMಸೋನಿಯ- ಮಮತಾ: ಇಬ್ಬರು ಮಹಿಳೆಯರ ಕಥಾನಕ!
ಕೋಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ಜುಲೈ 21ರಂದು ನಡೆಸಿದ ರ‍್ಯಾಲಿಯನ್ನು ನಾನು ಕಣ್ಣಾರೆ ನೋಡುವ ಸಂದರ್ಭ ಎದುರಾಗಿತ್ತು. ಆ ದೃಶ್ಯವನ್ನು ಕಂಡಾಗ, ಮಮತಾ ಬ್ಯಾನರ್ಜಿಗೆ ಅಂತಹ ಧೈರ್ಯ ಎಲ್ಲಿಂದ ಬಂತು! ಎಂದೆನ್ನಿಸದೇ ಇರಲಿಲ್ಲ. ಸುರಿವ ಮಳೆಯ ನಡುವೆ ಒಂಟಿ ಮಹಿಳೆ .
ಹೆಚ್ಚಿನ ಓದಿಗೆ...

ಸಂಚಿಕೆ - 9 /8/ 2009

ವಿಶೇಷ ವರದಿ 

ವಿಷ್ಲೇಷಣಾ ವರದಿ

ಇತರ ವಿಭಾಗಗಳು

ಯಾರಿಗೂ ಬೇಡವಾದ ಪರ್ಯಾಯ ಇಂಧನ

ಸಾಂಪ್ರದಾಯಿಕವಲ್ಲದ ಪರ್ಯಾಯ ಇಂಧನ ಮೂಲ ನಮ್ಮ ದೇಶದಲ್ಲಿ ಹೇರಳವಾಗಿದೆ. ಆದರೆ, ಆ ಸಂಪನ್ಮೂಲವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ನಾವಿನ್ನೂ ಸಫಲರಾಗಿಲ್ಲ ಎನ್ನುತ್ತಾರೆ ಕೆ. ದಿವ್ಯದರ್ಶಿನಿ  ಹೆಚ್ಚಿನ ಓದಿಗೆ...

ವಿಶೇಷ ವರದಿ 

ಅಕ್ಷರ ಲೋಕದ ಧನಭಕ್ಷಕರು...

ಎಐಸಿಟಿಇ ಅಧಿಕಾರಿಗಳಿಗೆ ಲಂಚ ನೀಡಲು ಖಡಾಖಂಡಿತವಾಗಿ ನಿರಾಕರಿಸಿದ್ದರಿಂದಾಗಿ ಕಿದಾರ್ ಬನ್ಸಾಲ್ ಎದುರಿಸಿದ ಕಿರುಕುಳ ಹಾಗೂ ಕೊನೆಗೂ ಭ್ರಷ್ಟ ಅಧಿಕಾರಿಗಳು ಸಿಬಿಐ ಬಲೆಗೆ ಬಿದ್ದ ಘಟನೆ ಕುರಿತು ಅನಿಲ್ ಪಾಂಡೆ ವರದಿ...  ಹೆಚ್ಚಿನ ಓದಿಗೆ..

ಕಗ್ಗತ್ತಲಲಿ ಬೆಳಕು ಹುಡುಕಿದ ಸಿದ್ದಪ್ಪ

ಸಾಂಪ್ರದಾಯಿಕವಲ್ಲದ ವಿದ್ಯುತ್ ಮೂಲಗಳ ಬಗ್ಗೆ ಇಡೀ ದೇಶವೇ ನಿರಾಸಕ್ತವಾಗಿದೆ. ಆದರೆ, ಸೋಮಾಪುರದ ಸಿದ್ದಪ್ಪ ಎಂಬ ರೈತ ಸ್ವಂತ ಬಂಡವಾಳ ಹೂಡಿ, ಪವನ...  ಹೆಚ್ಚಿನ ಓದಿಗೆ...

ಹೆಜ್ಜೆಗಳು

ಮರೆಯಲಾಗದ ವ್ಯಕ್ತಿಗೊಂದು ವಿದಾಯ

ಶೋಕರಾಗ ಗುನುಗುವಂತೆ ಹರಿಯುತ್ತಿದ್ದ ಗಂಗಾ ನದಿಯ ಆಳದಲ್ಲಿ ನಿಂತ ನನ್ನ ಬೊಗಸೆಯಲ್ಲಿ ಮಾವನ ಕಳೇಬರದ ಅಸ್ಥಿ ತುಂಬಿದ ಒಂದು ಮಣ್ಣಿನ ಮಡಕೆ. ನಭದಲ್ಲಿ ಸೂರ್ಯ ಪ್ರಜ್ವಲಿಸುತ್ತಿದ್ದರೆ  
ಹೆಚ್ಚಿನ ಓದಿಗೆ...

   ಪ್ರತಿಧ್ವನಿ
 
 ಸಣ್ಣಕಥೆ
 
 ಬಿಚ್ಚುಮಾತು 

'ಭಾರತೀಯ ಶಿಕ್ಷಣ ವ್ಯವಸ್ಥೆ ಸುಧಾರಿಸಲು ಹತ್ತು ಸಲಹೆಗಳು' (ಅರಿಂದಮ್ ಚೌಧುರಿ) ವಿಸ್ತೃತ ವಿಶ್ಲೇಷಣೆ ವರದಿ ಸಕಾಲಿಕ. ಅನಕ್ಷರಸ್ಥರಿಂದಲೇ ತುಂಬಿರುವ ಭಾರತ ಸಂಪೂರ್ಣ ಸಾಕ್ಷರವಾದಲ್ಲಿ, ಬರೀ ಮತಬ್ಯಾಂಕ್‌ಗಳ ಮೇಲೆ ಕಣ್ಣಿರುವ ರಾಜಕೀಯ ಪಕ್ಷಗಳಿಗೆ 'ಸಾಕ್ಷರದಿಂದ ಅಪಾಯ ತಪ್ಪಿದ್ದಲ್ಲ' ಹೆಚ್ಚಿನ ಓದಿಗೆ..

 

ಅಂತೂ ಇಂತೂ ಲಕ್ಷ್ಮೀಹನುಮಾನ್ ಬಸ್ಸು ಮೆಜೆಸ್ಟಿಕ್ ತಲುಪುವ ಹೊತ್ತಿಗೆ ಬೆಳಕು ಹರಿಯುತ್ತಿತ್ತು. ವಾಡೇವಳಗಿನ ರಾಗಿ ಬಗ್ಗಿಸಿದಂತೆ ಜನರೆಲ್ಲಾ ಅಲ್ಲೇ ಇಳಿಯತೊಡಗಿದಾಗ ನಿಂಗಜ್ಜಿಗೆ ಎಚ್ಚರಾಯಿತು. ಕಲ್ಪನೆಗೆ ನಿಲುಕದ ಬೆಂಗಳೂರೆಂಬ ಲೋಕಕ್ಕೆ ಹೊರಡಬೇಕೆಂದು ನಿರ್ಧಾರವಾದಾಗಿನಿಂದ ಅರ್ಧ ಸಂತಸ, ಹೆಚ್ಚಿನ ಓದಿಗೆ..

 

ಶಾಲಾ ದಿನಗಳಲ್ಲೇ ನಾಯಕಿ ನಟಿಯಾಗಿ ಬೆಳೆದ ಶ್ರೀಪ್ರಜ್ಞಾ ಇಂದು ತಮಿಳು ಚಿತ್ರರಂಗದ ಕಡೆಗೂ ಕಣ್ಣು ಹಾಯಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿರುವ 'ಪ್ರೀತ್ಸೆ ಪ್ರೀತ್ಸೆ', 'ಕೆಂಚ' ಹಾಗೂ ಬಿಡುಗಡೆಯಾಗಲಿರುವ 'ಮಳೆಬಿಲ್ಲೆ', 'ದೇವ್ರು', 'ಹರ' ಚಿತ್ರಗಳ ಬಗ್ಗೆ ಎನ್.ಕೆ. ಸುಪ್ರಭಾ ಜೊತೆ...  ಹೆಚ್ಚಿನ ಓದಿಗೆ...

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .