|
'ಜಲಯುದ್ಧ' (ಸತೀಶ್ ಚಪ್ಪರಿಕೆ) ಮುಖಪುಟ ಲೇಖನ ಅರ್ಥಗರ್ಭಿತವಾಗಿತ್ತು. ಜೀವಜಲಕ್ಕೆ ಸಂಬಂಧಿಸಿದ ಅಂಕಿಅಂಶಗಳನ್ನು ಗಮನಿಸಿದರೆ ಭವಿಷ್ಯದಲ್ಲಿ ನೀರು 'ನೀಲಿ ಚಿನ್ನ'ವಾಗುವುದರಲ್ಲಿ ಸಂದೇಹವೇ ಇಲ್ಲ. ಜೀವಜಲವನ್ನು ಖಾಸಗೀಕರಣ ಮಾಡುವ ಸರ್ಕಾರದ ನಿರ್ಧಾರ ಜನವಿರೋಧಿ.
ಹೆಚ್ಚಿನ ಓದಿಗೆ..
|
|
"ಅಪ್ಪ, ಇನ್ಯಾವತ್ತೂ ಅಮ್ಮ ಬರೋದೇ ಇಲ್ವಾ?"
"ಇಲ್ಲ ಮಗ"
"ಯಾವತ್ತೂ ಅಂದ್ರೆ ಯಾವತ್ತೂ?"
"ಇಲ್ಲಾ ಕಣಪ್ಪ"
"ಎಷ್ಟು ವರ್ಷ ಆದ್ರೂನೂ?"
ಹೆಚ್ಚಿನ ಓದಿಗೆ..
|
|
'ಸತತ ಸೋಲುಗಳ ನಡುವೆ 'ಸವಾರಿ' ಚಿತ್ರದ ಯಶಸ್ಸು ಶ್ರೀನಗರ ಕಿಟ್ಟಿಗೆ ಖುಷಿ ತಂದಿದೆ. 'ಒಲವೇ ಜೀವನ ಲೆಕ್ಕಾಚಾರ' ಚಿತ್ರವೂ ಭರವಸೆ ಮೂಡಿಸುತ್ತಿದೆ. ತಮ್ಮ ಚಿತ್ರಜೀವನದ ಸೋಲು- ಗೆಲುವುಗಳ ಬಗ್ಗೆ ಎನ್.ಕೆ. ಸುಪ್ರಭಾ ಜೊತೆ ಕಿಟ್ಟಿ ಮಾತುಕತೆ
ಹೆಚ್ಚಿನ ಓದಿಗೆ...
|