User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ವಿಶೇಷ ಅಂಕಣಗಳು
ಮುಖಪುಟ ಲೇಖನ
ಸಂಪಾದಕೀಯ
ಪ್ರಸೂನ್ ಮಂಜುಂದಾರ್
ಹಾಲಲ್ಲ... ಹಾಲಾಹಲ!
ಹೆಚ್ಚಿನ ಓದಿಗೆ..
ಎ.ಬಿ. ಯಹೋಶುವಾ  ತಪ್ಪು-ಒಪ್ಪಿನ ಸಂದಿಗ್ಧತೆಯಲ್ಲಿ ಇಸ್ರೇಲ್
ಹೆಚ್ಚಿನ ಓದಿಗೆ
ಆನಂದ್ ಕುಮಾರ್
ಸಾಧನೆಗೆ ಸಾಧಾರಣ ಅಂಕ ಅಡ್ಡಿಯಲ್ಲ
 
ಹೆಚ್ಚಿನ ಓದಿಗೆ
 

ಅಂಕವೇ ಅಂತಿಮವಲ್ಲ

ಒಬ್ಬ ವಿದ್ಯಾರ್ಥಿಯ ಸಾಮರ್ಥ್ಯವನ್ನು ಅಂಕದಿಂದ ಅಳೆಯಲಸಾಧ್ಯ. ಶಾಲೆ ಬಿಟ್ಟ ಮತ್ತು ಸಾಧಾರಣ ಅಂಕ ಪಡೆದ ವಿದ್ಯಾರ್ಥಿಗಳೂ ಯಶಸ್ಸಿನ ಉತ್ತುಂಗಕ್ಕೇರಲು ಸಾಧ್ಯವಿದೆ ಎನ್ನುತ್ತಾರೆ ಅನಿಲ್ ಪಾಂಡೆ    ಹೆಚ್ಚಿನ ಓದಿಗೆ...

Professor Arindam Chaudhuri, Renowned Management Guru & Economist, Dean - IIPMಮಧ್ಯಪ್ರಾಚ್ಯದೊಂದಿಗಿನ ಒಬಾಮ ಬಾಂಧವ್ಯ ಯಶಸ್ವಿಯಾದಲ್ಲಿ ಅದು ಜಗತ್ತಿನ ಪಾಲಿಗೆ ಅತಿ ದೊಡ್ಡ ಬದಲಾವಣೆ!
ಬಾರಕ್ ಒಬಾಮ ಅವರು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮತ್ತು 'ಬದಲಾವಣೆಯಲ್ಲಿ ಭರವಸೆ' ಎಂಬ ಐತಿಹಾಸಿಕ ಭಾಷಣ ಮಾಡಿ ಜಗತ್ತನ್ನೇ ರೋಮಾಂಚನಗೊಳಿಸಿದ ನಂತರ ಇಲ್ಲಿಯವರೆಗೆ .
ಹೆಚ್ಚಿನ ಓದಿಗೆ...

ಸಂಚಿಕೆ - 12 /7/ 2009

 ಲಂಗರು

ವಿಶೇಷ ವರದಿ

ಇತರ ವಿಭಾಗಗಳು

ಶಾಂತಿದೂತ 'ಅಲಿ ಭೂತ'

ಕೋಮುದಳ್ಳುರಿಯಲ್ಲಿ ಬೇಯುತ್ತಿರುವ ಕರಾವಳಿಯಲ್ಲಿ 'ಅಲಿ ಭೂತಾರಾಧನೆ' ಸಹಬಾಳ್ವೆಯ ಭರವಸೆ ಮೂಡಿಸಿದೆ ಎನ್ನುತ್ತಾರೆ ಕೆ. ರಾಘವ ಶರ್ಮ    ಹೆಚ್ಚಿನ ಓದಿಗೆ...

ವಿಶೇಷ ವರದಿ 

ಸಾಮಾನ್ಯನ ಸಿಟ್ಟಿಗೆ ಕುಸಿದ ಕೆಂಪುಕೋಟೆ!

ಪಶ್ಚಿಮ ಬಂಗಾಳದಲ್ಲಿ ತನ್ನದೇ ಆದ ತಪ್ಪುಗಳಿಂದ ಅಧಃಪತನದ ಹಾದಿ ಹಿಡಿದಿರುವ ಸಿಪಿಐ(ಎಂ)ನ ಅಂತಿಮ ದಿನ ಹತ್ತಿರವಾಗುತ್ತಿದೆ ಎನ್ನುತ್ತಾರೆ ಚಂದ್ರಶೇಖರ ಭಟ್ಟಾಚಾರ್ಯಜಿ  ಹೆಚ್ಚಿನ ಓದಿಗೆ..

ಅರಿಂದಮ್ ಚೌಧುರಿ ಪ್ರಸ್ತುತಪಡಿಸುವ 'ತಿನ್ನಿ, ತಿನ್ನಲು ಅವಕಾಶ ಕೊಡಿ' ಬಜೆಟ್

ಒಂದು ಕಡೆ ಭ್ರಷ್ಟಾಚಾರವನ್ನು ಸಲಹುತ್ತಲೇ ಮತ್ತೊಂದು ಕಡೆ ಮರುಗುವುದರಲ್ಲಿ ಅರ್ಥವಿಲ್ಲ. ಆ ಹಿನ್ನೆಲೆಯಲ್ಲಿ ಈ ಪರ್ಯಾಯ ಬಜೆಟ್ ಮೂಲಕ ದೇಶದ   ...   ಹೆಚ್ಚಿನ ಓದಿಗೆ...

ಹೆಜ್ಜೆಗಳು

ದೀರ್ಘಾಯುಷ್ಯದ 'ಚೀನಾ ಮಾರ್ಗ'

ಚೀನಾದ ಸರ್ಕಾರಿ ಅಧಿಕಾರಿ, 45 ವರ್ಷದ ಲಿಯಾಂಗ್ ತುಂಗ್ ತ್ಸಾಯ್ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ. ಆತನ ತಪಾಸಣೆ ನಡೆಸಿದ ವೈದ್ಯರು ಈತ ಬದುಕುವುದು ಕೇವಲ .
ಹೆಚ್ಚಿನ ಓದಿಗೆ...

   ಪ್ರತಿಧ್ವನಿ
 
 ಸಣ್ಣಕಥೆ
 
 ಬಿಚ್ಚುಮಾತು 

'ಜಲಯುದ್ಧ' (ಸತೀಶ್ ಚಪ್ಪರಿಕೆ) ಮುಖಪುಟ ಲೇಖನ ಅರ್ಥಗರ್ಭಿತವಾಗಿತ್ತು. ಜೀವಜಲಕ್ಕೆ ಸಂಬಂಧಿಸಿದ ಅಂಕಿಅಂಶಗಳನ್ನು ಗಮನಿಸಿದರೆ ಭವಿಷ್ಯದಲ್ಲಿ ನೀರು 'ನೀಲಿ ಚಿನ್ನ'ವಾಗುವುದರಲ್ಲಿ ಸಂದೇಹವೇ ಇಲ್ಲ. ಜೀವಜಲವನ್ನು ಖಾಸಗೀಕರಣ ಮಾಡುವ ಸರ್ಕಾರದ ನಿರ್ಧಾರ ಜನವಿರೋಧಿ. ಹೆಚ್ಚಿನ ಓದಿಗೆ..

 

"ಅಪ್ಪ, ಇನ್ಯಾವತ್ತೂ ಅಮ್ಮ ಬರೋದೇ ಇಲ್ವಾ?" "ಇಲ್ಲ ಮಗ" "ಯಾವತ್ತೂ ಅಂದ್ರೆ ಯಾವತ್ತೂ?" "ಇಲ್ಲಾ ಕಣಪ್ಪ" "ಎಷ್ಟು ವರ್ಷ ಆದ್ರೂನೂ?" ಹೆಚ್ಚಿನ ಓದಿಗೆ..

 

'ಸತತ ಸೋಲುಗಳ ನಡುವೆ 'ಸವಾರಿ' ಚಿತ್ರದ ಯಶಸ್ಸು ಶ್ರೀನಗರ ಕಿಟ್ಟಿಗೆ ಖುಷಿ ತಂದಿದೆ. 'ಒಲವೇ ಜೀವನ ಲೆಕ್ಕಾಚಾರ' ಚಿತ್ರವೂ ಭರವಸೆ ಮೂಡಿಸುತ್ತಿದೆ. ತಮ್ಮ ಚಿತ್ರಜೀವನದ ಸೋಲು- ಗೆಲುವುಗಳ ಬಗ್ಗೆ ಎನ್.ಕೆ. ಸುಪ್ರಭಾ ಜೊತೆ ಕಿಟ್ಟಿ ಮಾತುಕತೆ ಹೆಚ್ಚಿನ ಓದಿಗೆ...

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .