User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ವಿಶೇಷ ಅಂಕಣಗಳು
ಮುಖಪುಟ ಲೇಖನ
ಸಂಪಾದಕೀಯ
ಪ್ರಸೂನ್ ಮಂಜುಂದಾರ್
ತಾರಾ ರಾಜಕಾರಣ ತರವಲ್ಲ
ಹೆಚ್ಚಿನ ಓದಿಗೆ..
ಥಾಮಸ್ ಫ್ರೀಡ್ಮನ್
ಸ್ಕಿಕೋಸ್ಟರಿಕಾ ಮಾದರಿ ಕಷ್ಟವಲ್ಲ
ಹೆಚ್ಚಿನ ಓದಿಗೆ
ಭೀಷ್ಮ್ ನಾರಾಯಣ್ ಸಿಂಗ್
ಅರ್ಹ ಬಡವನಿಗೆ ನಿಲುಕದ ರಾಜಕಾರಣ ್ಲಿ...
 ಹೆಚ್ಚಿನ ಓದಿಗೆ
 

ಕಮಲಕ್ಕೆ ಆಪರೇಷನ್, ತೆನೆಗೆ ಚೇತರಿಕೆ!

2008ರ ವಿಧಾನಸಭಾ ಚುನಾವಣೆಗೆ ಮುಂಚೆ ಟಿಎಸ್‌ಐ ನಡೆಸಿದ ಸಮೀಕ್ಷೆ ಫಲಿತಾಂಶಕ್ಕೆ ತುಂಬಾ ಹತ್ತಿರವಿತ್ತು. ಈ ಬಾರಿ ಕೂಡ ಟಿಎಸ್‌ಐನ ಶಶಿ ಸಂಪಳ್ಳಿ ಮತ್ತು ಬಿ.ಎಸ್. ನಾರಾಯಣಸ್ವಾಮಿ ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳ ಪರಿವೀಕ್ಷಣೆ ಮಾಡಿದ್ದು, ಪ್ರಸ್ತುತ ಚುನಾವಣೆಯಲ್ಲಿ ಅನಿರೀಕ್ಷಿತ ಫಲಿತಾಂಶ ಹೊರಹೊಮ್ಮಲಿದೆ ಎನ್ನುತ್ತಾರೆ   ಹೆಚ್ಚಿನ ಓದಿಗೆ...

ಪಾಶ್ಚಾತ್ಯ ದೇಶಗಳಲ್ಲಿನ ಆರ್ಥಿಕ ಹಿಂಜರಿಕೆ ಭಾರತದ ಪಾಲಿಗೆ ಉತ್ತಮ ಅವಕಾಶ ಏಕೆ? 
Professor Arindam Chaudhuri, Renowned Management Guru & Economist, Dean - IIPM ಹೌದು! ಪಾಶ್ಚಾತ್ಯ ಆರ್ಥಿಕ ಹಿಂಜರಿತ ಭಾರತದ ಪಾಲಿಗೆ ನಿಜವಾಗಿಯೂ ಶುಭ ಸುದ್ದಿಗಳ ಆರಂಭವೇ! ಆದರೆ, ಅದು ಹೇಗೆ ಎಂದು ಅರ್ಥಮಾಡಿಕೊಳ್ಳುವ ಮುನ್ನ ನಿಮಗೆ ಜಪಾನ್ ಆರ್ಥಿಕ ಹಿಂಜರಿತದ ಬಗ್ಗೆ ವಿವರಿಸುತ್ತೇನೆ. ಮ್ಯಾನೇಜ್‌ಮೆಂಟ್ ಬೋಧಕನಾಗಿ ಜಪಾನಿ ಮ್ಯಾನೇಜ್‌ಮೆಂಟ್ ... ಹೆಚ್ಚಿನ ಓದಿಗೆ...

ಸಂಚಿಕೆ - 3 /5 / 2009
ವಿಶೇಷ ವರದಿ
ಮುಖಾಮುಖಿ
ಇತರ ವಿಭಾಗಗಳು

ಕಾಂಗ್ರೆಸ್ ಪಕ್ಷದ ಸದ್ಯದ ಸ್ಥಿತಿಯನ್ನು ಗಮನಿಸಿದಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ವಡ್ರಾ ಪಕ್ಷದ ಪುನರುತ್ಥಾನಕ್ಕೆ ಸಾಕಷ್ಟು ಶ್ರಮ ಪಡಬೇಕು ಎನ್ನುವಂತಿದೆ.  ಹೆಚ್ಚಿನ ಓದಿಗೆ...

ವಿಶ್ಲೇಷಣಾ ವರದಿ

ಚುನಾವಣಾ ಸಮೀಕ್ಷೆ ಎಂಬ ಗಾಳಿಗೋಪುರ

ಚುನಾವಣಾ ಆಯೋಗ ಮತಗಟ್ಟೆ ಸಮೀಕ್ಷೆ ಹಾಗೂ ಜನಾಭಿಪ್ರಾಯ ಸಂಗ್ರಹವನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ 'ಚುನಾವಣಾ ಭವಿಷ್ಯವಾಣಿಗಳು'    ಹೆಚ್ಚಿನ ಓದಿಗೆ..

ಪ್ರಿಯಾಂಕಾ ಗಾಂಧಿ ವಡ್ರಾ ವಿಷಯದಲ್ಲಿ ಇದೊಂದು ಆಕೆ ಮಾತ್ರವೇ ಬಿಡಿಸಬಹುದಾದ ಒಗಟಿನ ಸಂಗತಿ! ತನ್ನ ತಾಯಿ, ಸೋದರನ ಪರವಾಗಿ ಚುನಾವಣಾ   ಹೆಚ್ಚಿನ ಓದಿಗೆ...

ವಿಶ್ಲೇಷಣಾ ವರದಿ

ಗೆಲುವಿನ ಕುದುರೆ ಏರಿದವರು, ಸೋಲಿನ ಸುಳಿಯತ್ತ ಸರಿದವರು

ಕಳೆದ ಹಲವಾರು ಸಾರ್ವತ್ರಿಕ ಚುನಾವಣೆಗಳಂತೆ ಈ ಬಾರಿ ಕೂಡಾ ವಿವಿಧ ಪಕ್ಷಗಳ ಅಭ್ಯರ್ಥಿಗಳಲ್ಲಿ ಒಂದು ದೃಢ ನಂಬಿಕೆ ಇದೆ. ಅದೇನೆಂದರೆ ತಮ್ಮ ಪಕ್ಷದ ಕಳಪೆ ಸಾಧನೆಯ   ಹೆಚ್ಚಿನ ಓದಿಗೆ..

   ಪ್ರತಿಧ್ವನಿ
 
  ಸಣ್ಣಕಥೆ
 
ಬಿಚ್ಚುಮಾತು

ಸಂಡೆ ಇಂಡಿಯನ್ ಪತ್ರಿಕೆಯನ್ನು ತಪ್ಪದೇ ಓದುತ್ತಿದ್ದೇನೆ. ಪತ್ರಿಕೆ ನಿಜಕ್ಕೂ ಉತ್ತಮವಾಗಿ ಮೂಡಿಬರುತ್ತಿದೆ. ಅದರಲ್ಲೂ ಸಾಮಾಜಿಕ- ಆರ್ಥಿಕ ವಿದ್ಯಮಾನಗಳ ಕುರಿತ ಅಧ್ಯಯನಪೂರ್ಣ ಲೇಖನಗಳು ಹಾಗೂ ವೈಜ್ಞಾನಿಕ ಬರಹಗಳನ್ನೊಳಗೊಂಡ ಸಂಚಿಕೆಗಳು ಸಂಗ್ರಹಯೋಗ್ಯವಾಗಿರುತ್ತವೆ...  ಹೆಚ್ಚಿನ ಓದಿಗೆ..

 

'ಸಂಗವ್ವಕ್ಕನ ಮುದ್ದಿನ ಸೊಸಿಯು ಬಸರಾದ ಸುದ್ದಿ ಕಾಳಗಿಚ್ಚಿನಂಗ ಹಬ್ಬಿತ್ತವ್ವ ಊರ ತುಂಬಾ...
ಎಂಬ ಹಾಡು ಊರ ಮುಂದಿನ ದ್ಯಾಮವ್ವನ ಗುಡಿ ಮ್ಯಾಲಿನ ಲೌಡ್ ಸ್ಪೀಕರಿನ ಸಕ್ಕರಿ ಮಿಲ್ಲಿನ್ಯಾಗಿನ ಬೋಂಗಾದಂಥ ಬಾಯಿಯಿಂದ ಹೊರಬರುವುದಕ್ಕೂ; ಇತ್ತ ... 
ಹೆಚ್ಚಿನ ಓದಿಗೆ..

 

'ನೆನಪಿರಲಿ' ಎನ್ನುತ್ತಲೇ ಬಂದು 'ಜೊತೆ ಜೊತೆಯಲಿ' ಕನ್ನಡ ಪ್ರೇಕ್ಷಕರ ಮನಗೆದ್ದ ಹುಡುಗ ಪ್ರೇಮ್ ಯಶಸ್ಸಿಗಿಂತ ಹೆಚ್ಚಾಗಿ ಸೋಲಿನ ಕಹಿ ಉಂಡಿದ್ದಾರೆ. ಇದೀಗ 'ಗೌತಮ್'ನಾಗಿ ಮತ್ತೆ ಸಿನಿಮಾ ಮಂದಿರಗಳಿಗೆ ಲಗ್ಗೆ ಇಟ್ಟಿರುವ ಈ ರೊಮ್ಯಾಂಟಿಕ್ ಹೀರೋ ತಮ್ಮ ಚಿತ್ರರಂಗದ ಕನಸುಗಳನ್ನು ಎನ್.ಕೆ. ಸುಪ್ರಭಾ ಜೊತೆ ಹಂಚಿಕೊಂಡಿದ್ದಾರೆ ...   ಹೆಚ್ಚಿನ ಓದಿಗೆ..

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .