ಸಮಾಜದ ಪ್ರತಿಯೊಬ್ಬರೂ ಆರ್ಥಿಕ ಹಿಂಜರಿತದ ಬಿಸಿ ಅನುಭವಿಸತೊಡಗಿದ್ದಾರೆ. ಪರಿಣಾಮ, ತಮ್ಮ ಪ್ರತಿಯೊಂದು ಖರ್ಚು- ವೆಚ್ಚಗಳ ಮೇಲೆ ಕಡಿವಾಣ ಹಾಕಿದ್ದಾರೆ. ಆದರೆ ಪ್ರವಾಸದಲ್ಲಿ ಒಲವಿರುವವರು ಈ ಬೆಳವಣಿಗೆಗಳಿಂದ ಎದೆಗುಂದಬೇಕಿಲ್ಲ. ಹಾಗೆ ನೋಡಿದರೆ, ಪ್ರವಾಸ ಮಾಡಲು ಇದು ತಕ್ಕ ಸಮಯ.
ಹೆಚ್ಚಿನ ಓದಿಗೆ...
ಸಂಜಯ್ ದತ್ ಏನೋ ಕಣಕ್ಕಿಳಿಯಲಿಲ್ಲ, ಉಳಿದ ಪಾತಕಿಗಳಿಗೆ ಕಡಿವಾಣ ಹಾಕುವವರಾರು?
ಇತ್ತೀಚೆಗೆ ಪತ್ರಿಕೆ ಮತ್ತು ಟಿವಿ ಮಾಧ್ಯಮಗಳನ್ನು ಗಮನಿಸುವಾಗ ನನಗೆ ಎಂಥ ಕೋಪ ಮತ್ತು ನಿರಾಶೆಯುಂಟಾಗುತ್ತದೆಯೆಂದರೆ ಕೊನೆಗೆ ಅದೆಲ್ಲಾ ಒಂದು ವಿಷಾದದ ನಗೆಯಲ್ಲಿ ಕೊನೆಯಾಗುತ್ತದೆ. ಹೆಚ್ಚಿನ ಓದಿಗೆ...
ಯುನೆಸ್ಕೋ ‘ವಿಶ್ವ ಪಾರಂಪರಿಕ ತಾಣ’ವಾಗಿರುವ ಖಜುರಾಹೊ ನೋಡಲೇಬೇಕಾದ ಪ್ರವಾಸಿ ತಾಣಗಳಲ್ಲೊಂದು. ಕ್ರಿ.ಶ. 950-1150ರ ನಡುವೆ ನಿರ್ಮಾಣವಾದ ಈ ದೇವಾಲಯಗಳು ಪ್ರಕೃತಿ-ಪುರುಷರ ಶೃಂಗಾರದ ವಿವಿಧ ಭಂಗಿಗಳನ್ನು ಅಭಿವ್ಯಕ್ತಗೊಳಿಸುವ ಶಿಲ್ಪಕಲಾಕೃತಿಗಳಿಂದಾಗಿ ಪ್ರಸಿದ್ಧಿ ಪಡೆದಿವೆ. ಹೆಚ್ಚಿನ ಓದಿಗೆ...
ಟಿವಿ ವಾಹಿನಿ, ದಿನ ಪತ್ರಿಕೆಗಳ ಸುದ್ದಿಗ್ರಾಫ್ ಏರುತ್ತಿದ್ದಂತೆಯೇ ಅತ್ತ ಚುನಾವಣಾ ಕಣದಲ್ಲಿ ಅಭ್ಯರ್ಥಿಗಳ ಜಿದ್ದಾಜಿದ್ದಿ ತಾರಕಕ್ಕೇರುತ್ತಿದೆ. ಹಾಗೇ ಈ ಬಾರಿಯ ಚುನಾವಣಾ ಹೋರಾಟ ಹಿಂದಿನಂತಿಲ್ಲ. ಟಿಎಸ್ಐ ಚುನಾವಣೆಯ ಹಲವು ಮುಖಗಳನ್ನು ಜನತೆಯ ಮುಂದಿಡುತ್ತಿದೆ.
ಹೆಚ್ಚಿನ ಓದಿಗೆ..
ಈ ಬಾರಿಯ ಚುನಾವಣೆಯಲ್ಲಿ ಕಣಕ್ಕಿಳಿಯುತ್ತಿರುವ ಬೇರೆ- ಬೇರೆ ಹಿನ್ನೆಲೆಯ ವಿವಿಧ ವೃತ್ತಿಪರರು ಮತ್ತು ಉದ್ಯಮಿಗಳು ರಾಜಕೀಯ ಪಕ್ಷಗಳಿಗೆ ಸೆಡ್ಡು ಹೊಡೆದು ತಾವಂದುಕೊಂಡಿರುವ ಸಾಮಾಜಿಕ- ರಾಜಕೀಯ ಬದಲಾವಣೆಗೆ ಚಾಲನೆ ನೀಡುವವರೆ? ಶರದ್ ಗುಪ್ತಾ ವಿಶ್ಲೇಷಣೆ. ಹೆಚ್ಚಿನ ಓದಿಗೆ...
'ದೇಶದ್ರೋಹಿಗಳ ವಿರುದ್ಧ ತಮ್ಮ ಮತ ಎಂದಿದ್ದಾರೆ ಆಮೀರ್! ಹಾಗಿದ್ದರೆ ಅವರು ಈ ಬಾರಿ ಮತದಾನ ಮಾಡುವುದೇ ಇಲ್ಲ!?' (ಅರಿಂದಮ್ ಚೌಧುರಿ) ಸಂಪಾದಕೀಯದಲ್ಲಿ ಪ್ರಜಾತಂತ್ರ ಅವ್ಯವಸ್ಥೆಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ.
ಹೆಚ್ಚಿನ ಓದಿಗೆ..
ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುವ ಕೊಪನಾಂಗ್ ಮತ್ತು ಗೋವಾದಲ್ಲಿ ಕಳೆದ ದಿನಗಳ ಕುರಿತು ಜನಪ್ರಿಯ ಸಿತಾರ್ ವಾದಕಿ ಅನುಷ್ಕಾ ಶಂಕರ್ ಟಿಎಸ್ಐಗೆ ಮಾಹಿತಿ ನೀಡಿದ್ದಾರೆ
ಹೆಚ್ಚಿನ ಓದಿಗೆ...