ಇದು ನಮ್ಮ ವಿಶೇಷ ಸಂಪೂರ್ಣ  ಓದಿ
  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ವಿಶೇಷ ಅಂಕಣಗಳು
ಮುಖಪುಟ ಲೇಖನ
ಸಂಪಾದಕೀಯ
ಪ್ರಸೂನ್ ಮಂಜುಂದಾರ್
ಬಡತನದ ಸರಕಿಗೆ ಭಾರಿ ಬೇಡಿಕೆ
ಹೆಚ್ಚಿನ ಓದಿಗೆ..
ಥಾಮಸ್ ಫ್ರೀಡ್ಮನ್
ಸಂಕಟ ಕಳೆವ ಕಿಂದರಿಜೋಗಿ ಯಾರು?
ಹೆಚ್ಚಿನ ಓದಿಗೆ
ತುಷಾರ್ ಗಾಂಧಿ
ಸ್ವರಕ್ಷಣೆಗೆ ಹಿಂಸೆ ಅನಿವಾರ್ಯವಲ್ಲ...
 
ಹೆಚ್ಚಿನ ಓದಿಗೆ
 

ಮಂಗಳೂರು : ಮತಾಂಧತೆಯ ಆಡುಂಬೊಲ

ಪಬ್‌ನಲ್ಲಿ ಮಹಿಳೆಯರ ಮೇಲೆ ದಾಳಿ ಮತ್ತು ಆ ನಂತರದ ವಿದ್ಯಮಾನಗಳು ಮಂಗಳೂರಿನ ಸಂಸ್ಕೃತಿ ರಕ್ಷಕ ಪಡೆಗಳ ಬಗ್ಗೆ ರಾಷ್ಟ್ರಮಟ್ಟದ ಚರ್ಚೆಗೆ ಚಾಲನೆ ನೀಡಿವೆ. ಆದರೆ, ಮಂಗಳೂರಿಗರ ಮಟ್ಟಿಗೆ ಇದೊಂದು ಧಾರ್ಮಿಕ ಧ್ರುವೀಕರಣದ ಸಣ್ಣ ಕೊಂಡಿಯಷ್ಟೇ ಎನ್ನುತ್ತಾರೆ ಶಶಿ ಸಂಪಳ್ಳಿ..  ಹೆಚ್ಚಿನ ಓದಿಗೆ...

Professor Arindam Chaudhuri, Renowned Management Guru & Economist, Dean - IIPMಭಯೋತ್ಪಾದನೆ ವಿರುದ್ಧ ಸಮರದ ಹೆಸರಲ್ಲಿ ನಡೆಯುತ್ತಿರುವುದು ಜನಾಂಗೀಯ ಹತ್ಯೆ!
ಕಳೆದ ಕೆಲ ದಿನಗಳ ಹಿಂದೆ ಹತ್ಯೆಯಾದ ಶ್ರೀಲಂಕಾದ 'ದ ಸಂಡೆ ಲೀಡರ್' ಪತ್ರಿಕೆ ಸಂಪಾದಕ ಲಸಂತ ವಿಕ್ರಮತುಂಗೆ ತಾವು ಕೊಲೆಯಾಗುವುದಾಗಿ ಮೊದಲೇ ಊಹಿಸಿದ್ದರು ಮತ್ತು ಆ ಹತ್ಯೆಯನ್ನು ತಮ್ಮ ತೀರಾ ಹಳೆಯ ಗೆಳೆಯ ಮತ್ತು ಪ್ರಸ್ತುತ ಶ್ರೀಲಂಕಾ ಅಧ್ಯಕ್ಷ ಮಹಿಂದ ರಾಜಪಕ್ಷೆಯ.. ಹೆಚ್ಚಿನ ಓದಿಗೆ...

ಸಂಚಿಕೆ - 22/ 02 / 2009
ಮುಖಾಮುಖಿ
ವಿಶೇಷ ವರದಿ
ಇತರ ವಿಭಾಗಗಳು

ಶ್ರೀರಾಮ ಸೇನೆಯ ಕಟ್ಟಾಳುಗಳು ಮಂಗಳೂರು ಪಬ್ ದಾಳಿ ಮತ್ತು ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಕೆ. ರಾಘವ ಶರ್ಮ ಜೊತೆ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಹೆಚ್ಚಿನ ಓದಿಗೆ...

ವಿಶ್ಲೇಷಣಾ ವರದಿ

ಆಜಂಗಢವನ್ನು ಮುತ್ತಿರುವ ಭೀತಿಯ ರೋಗಕ್ಕೆ ಮದ್ದು ಹುಡುಕದಿದ್ದರೆ ಅದು ದೇಶಕ್ಕೇ ಮಾರಕ ಸಾಂಕ್ರಾಮಿಕವಾಗಿ ಕಾಡಲಿದೆ ಎನ್ನುತ್ತಾರೆ ಪೂಜಾ ಅವಸ್ಥಿ ಹೆಚ್ಚಿನ ಓದಿಗೆ..

ಪಾಶ್ಚಾತ್ಯ ಪ್ರಶಸ್ತಿ ಪುರಸ್ಕೃತ ಕೃತಿಗಳಾವುವೂ ಭಾರತದ ವಾಸ್ತವ ಬಿಂಬಿಸುತ್ತಿಲ್ಲ ಹೆಚ್ಚಿನ ಓದಿಗೆ...

ವಿಶೇಷ ವರದಿ

ಪ್ರಧಾನಿ ಮನ್‌ಮೋಹನ್ ಸಿಂಗ್ ಅವರು ಸದ್ಯ ಅನಾರೋಗ್ಯದಿಂದ ಕರ್ತವ್ಯನಿರತರಾಗಿಲ್ಲವಾಗಿದ್ದರೂ, ಪ್ರಣಬ್ ಮುಖರ್ಜಿ ಅವರನ್ನು ಮುಂದಿನ ಪ್ರಧಾನಿ ಹುದ್ದೆಗೆ ಬಿಂಬಿಸದಿರಲು ನಡೆಸಲಾಗುತ್ತಿರುವ ಕಾಂಗ್ರೆಸ್ ಕಸರತ್ತುಗಳತ್ತ ರಂಜಿತ್ ಭೂಷಣ್ ಬೆಳಕು ಚೆಲ್ಲಿದ್ದಾರೆ     ಹೆಚ್ಚಿನ ಓದಿಗೆ...

   ಪ್ರತಿಧ್ವನಿ
 
ಸಣ್ಣ ಕಥೆ
 
ಬಿಚ್ಚುಮಾತು

ಸಾಹಿತ್ಯ ಸಮ್ಮೇಳನ ವಿಶೇಷಾಂಕದಲ್ಲಿ ಮೂಡಿಬಂದ ಸಮ್ಮೇಳನಾಧ್ಯಕ್ಷ ಡಾ.ಎಲ್. ಬಸವರಾಜು ಸಂದರ್ಶನದಲ್ಲಿ (ಬಿ.ಎಸ್. ನಾರಾಯಣ ಸ್ವಾಮಿ) ಹೇಳಿರುವ ಪ್ರತಿ ಮಾತುಗಳೂ ನಮ್ಮ ತಪ್ಪುಗಳಿಗೆ ಹಿಡಿದ ಕೈಗನ್ನಡಿ. ಸಾಹಿತಿಗಳ, ಬರಹಗಾರರ ಲೋಕ ಹೇಗಿರಬೇಕು ಎನ್ನುವುದಕ್ಕೆ ರನ್ನನ 'ಉದಾರವಂತನೇ ಶ್ರೀಮಂತನಾಗಿ ಅಮತ್ಸರನು ಕವಿಯಾದರೆ ಎಷ್ಟು ಚೆನ್ನ?'  ಹೆಚ್ಚಿನ ಓದಿಗೆ..

 

ಬೆಳಕು ಹರಿದ ಸ್ವಲ್ಪ ಹೊತ್ತಿಗೆಲ್ಲ ಅವಳು ಬಂದಳು. ತಾನು ಹೀಗೆ ಎರ್ನಾಕುಲಂನಿಂದ ಬಂದಿದ್ದೇನೆ, ಡಿವಿನಿಟಿ ಕಾನ್ವೆಂಟಿನವರು ತನ್ನನ್ನ ಕಳುಹಿಸಿದ್ದಾರೆ ಎಂದು ಆಕೆ ವೆರಾಂಡದಲ್ಲಿ ನಿಂತು ತನ್ನ ಪರಿಚಯ ಹೇಳಿಕೊಂಡು ತನ್ನ ಕೈ ಚೀಲದಿಂದ ಒಂದು ಪತ್ರ ತೆಗೆದು ನನ್ನ ಕೈಗಿತ್ತಾಗ ನನಗೆ ಎಲ್ಲ ನೆನಪಾಗಿ "ಓ ಬನ್ನಿ, ಬನ್ನಿ" ಎಂದು ಆಕೆಯನ್ನ ಸ್ವಾಗತಿಸಿದೆ... ಹೆಚ್ಚಿನ ಓದಿಗೆ..

 

ಪ್ರಥಮ ಚಿತ್ರ 'ಇಂತಿ ನಿನ್ನ ಪ್ರೀತಿಯ'ಲ್ಲೇ ಭರವಸೆಯ ನಟಿಯಾಗಿ ಗುರುತಿಸಿಕೊಂಡ ಸೋನು ನಂತರದ ಚಿತ್ರಗಳಲ್ಲಿ ಚಿತ್ರರಸಿಕರ ಮನ ಗೆದ್ದಾಕೆ. ಸೋನು ತಮ್ಮ ಚಿತ್ರರಂಗದ ಕನಸುಗಳನ್ನು ಎನ್.ಕೆ. ಸುಪ್ರಭಾ ಜೊತೆ ಹಂಚಿಕೊಂಡಿದ್ದಾರೆ..  ಹೆಚ್ಚಿನ ಓದಿಗೆ..

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .