'ಕುಚೇಲನ್' ಬಿಡುಗಡೆ ಪ್ರಹಸನ
ನೆನಪಿಸಿಕೊಳ್ಳಿ, ಇನ್ನೂ ಕಾಮಗಾರಿ ಆರಂಭ ಆಗಬೇಕಾಗಿರುವ ಹೊಗೇನಕಲ್ ಯೋಜನೆಯ ಶಂಕುಸ್ಥಾಪನೆಗೆ ತಮಿಳುನಾಡು ಸರ್ಕಾರ ಮುಹೂರ್ತವಿಟ್ಟಾಗಲೇ ಕರ್ನಾಟಕ-ತಮಿಳುನಾಡು ಹೊತ್ತಿ ಉರಿದಿದ್ದವು. ಚೆನ್ನೈನ ಪ್ರತಿಭಟನಾ ಸಭೆಗೆ ಅಲ್ಲಿ ನೆಲೆಸಿರುವ ಕನ್ನಡ ಬಲ್ಲ ನಟರಾದ ರಜನೀಕಾಂತ್, ಮುರಳಿ, ಮೋಹನ್ ಮುಂತಾದ ನಟರು ಹಾಜರಾಗಿದ್ದರು....
ಹೆಚ್ಚಿನ ಓದಿಗೆ..
|
|
ಕೊಲ್ಲೂರಿನ ಕೊಡಚಾದ್ರಿ ಬಳಿಯ ಭಕ್ತಿವೇದಾಂತ ಇಕೊ ವಿಲೇಜ್ (ಬಿಇಎ) ಮೇಲೆ ಕವಿದಿರುವ ಕಾರ್ಮೋಡಗಳು ಈಗ ಇನ್ನಷ್ಟು ದಟ್ಟವಾಗಿವೆ. ಕಾಂಬೋಡಿಯದಲ್ಲಿ ಇಬ್ಬರು ಬಾಲಕಿಯರನ್ನು ಲೈಂಗಿಕ ಶೋಷಣೆಗೆ ಒಳಪಡಿಸಿದ ಆರೋಪ ಎದುರಿಸುತ್ತಿದ್ದ ಬಿಇಎ ಮುಖ್ಯಸ್ಥ ತತ್ವದರ್ಶನ ಅವರಿಗೆ ಅಲ್ಲಿನ ನ್ಯಾಯಾಲಯ
....
ಹೆಚ್ಚಿನ ಓದಿಗೆ..
|
|
ಸೇನಾಸಮವಸ್ತ್ರ ಮಾದಕ ಉಡುಗೆಯೇ ಸರಿ. ನನ್ನ ಸಂಬಂಧಿಕರಲ್ಲಿ ಅನೇಕರು ವಾಯುಪಡೆ ಮತ್ತು ನೌಕಾಪಡೆಯಲ್ಲಿ ಇದ್ದಾರೆ. ಹೀಗಾಗಿ ಸೈನಿಕರ ದಂಡು ಮತ್ತು ಅವರು ಧರಿಸುವ ಸಮವಸ್ತ್ರದ ಮೋಹ ಸದಾ ನನ್ನಲ್ಲಿತ್ತು. ಅವರು ದೇಶ ಸೇವೆಯ ಪಣ ತೊಟ್ಟವರು. ದೇಶ ಮತ್ತು ಜನತೆಯ ರಕ್ಷಕರು ಎಂಬ ಭರವಸೆಯ ಸಂಕೇತ ಸೇನಾಸಮವಸ್ತ್ರ.
.. ಹೆಚ್ಚಿನ ಓದಿಗೆ..
|