ಇದು ನಮ್ಮ ವಿಶೇಷ ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ವಿಶೇಷ ಅಂಕಣಗಳು
ಮುಖಪುಟ ಲೇಖನ
ಸಂಪಾದಕೀಯ
ಪ್ರಸೂನ್ ಮಂಜುಂದಾರ್
ವೈರುಧ್ಯಗಳಲ್ಲೇ ಹುದುಗಿದ ಶಿಕ್ಷಣ ಹೆಚ್ಚಿನ ಓದಿಗೆ..
ಥಾಮಸ್ ಫ್ರೀಡ್ಮನ್
ಮುಂದಿನ ಯುಗ ಯಾವುದು?  ಹೆಚ್ಚಿನ ಓದಿಗೆ
ಡಾ.ಎಚ್.ಎಸ್. ಸಿಂಗ್
ಬಾಹ್ಯಾಕಾಶವೇ ಎಲ್ಲೆಯಾಗಲಿ  
ಹೆಚ್ಚಿನ ಓದಿಗೆ

ರಕ್ಷಣಾಪಡೆ ವಿಶೇಷಾಂಕ :
ವಿಶ್ವಾಸದ ಮೂರು ಮುಖಗಳು

ಯುದ್ಧವಿರಲಿ, ಶಾಂತಿಯಿರಲಿ ಈ ಸಿಪಾಯಿಗಳ ತನು- ಮನದಲ್ಲಿ ತುಂಬಿ ತುಳುಕುವುದು ಭಾರತೀಯತೆ ಎಂಬ ಕೆಚ್ಚು ಮಾತ್ರ. ಕಡು ಹಸಿರು, ತಿಳಿ ನೀಲಿ ಮತ್ತು ಶ್ವೇತ ಸಮವಸ್ತ್ರಧಾರಿ ಧೀರರೊಂದಿಗೆ ಟಿಎಸ್‌ಐ ಮಾತು- ಮಂಥನ   ...ಹೆಚ್ಚಿನ ಓದಿಗೆ...

ಅತಿ ಆಡಂಬರದ ಅಮಾನವೀಯ ಒಲಿಂಪಿಕ್ಸ್ ಇದಾಗಲಿದೆಯೇ?
Professor Arindam Chaudhuri, Renowned Management Guru & Economist, Dean - IIPMಜಾಗತಿಕ ರಾಜಕೀಯ ಜಿದ್ದಾಜಿದ್ದಿಯನ್ನು ಬಿಡಿ, ಜನ ತಮ್ಮ- ತಮ್ಮ ವೈಯಕ್ತಿಕ ತಾಪತ್ರಯಗಳನ್ನೂ ಮರೆತು ಒಂದಾಗಿ ಸಂಭ್ರಮಿಸುವ ವಿಶ್ವದ ಮಹಾ ಕ್ರೀಡಾಹಬ್ಬ ಒಲಿಂಪಿಕ್ಸ್. ಈ ಬಾರಿಯಂತೂ ಚೀನಾದಲ್ಲಿ ಒಲಿಂಪಿಕ್ಸ್ ನಡೆಯುತ್ತಿರುವುದರಿಂದ ವಿಶ್ವದಾದ್ಯಂತ ಕೋಟ್ಯಂತರ ಮಂದಿಗೆ ಈ ಕ್ರೀಡಾ .. ಹೆಚ್ಚಿನ ಓದಿಗೆ...

ಸಂಚಿಕೆ - 17/ 08 / 2008
ಮುಖಪುಟ ಲೇಖನ
ಮುಖಪುಟ ಲೇಖನ
ಇತರ ವಿಭಾಗಗಳು

ಭಾರತೀಯ ಸೇನೆ

ಸರಹದ್ದಿನ ಸೋಲರಿಯದ ಸರದಾರ - ಗಡಿಯಂಚಿನ ಯೋಧರ ಜೀವನದ ಪ್ರತ್ಯಕ್ಷ ಅನುಭವ. ಅವರ ಹೆಗ್ಗಳಿಕೆ, ನೋವು- ನಲಿವುಗಳ ನವಿರಾದ ನಿರೂಪಣೆ...  
ಹೆಚ್ಚಿನ ಓದಿಗೆ..

ಮುಖಪುಟ ಲೇಖನ

ಭಾರತೀಯ ನೌಕಾಪಡೆ

ಹಾರುವ ಯಂತ್ರಗಳ ಬೆನ್ನೇರಿ ಹೊರಟಾಳ - ವಾಯುಪಡೆಯಲ್ಲಿ ಸಾವು ಮತ್ತು ಬದುಕಿನ ನಡುವಿನ ಅಂತರ ಗಂಟೆ ಅಥವಾ ನಿಮಿಷಗಳಲ್ಲ. ಬದಲಿಗೆ ಅರೆಕ್ಷಣಗಳಷ್ಟೇ...
ಹೆಚ್ಚಿನ ಓದಿಗೆ..

ಭಾರತೀಯ ವಾಯುಪಡೆ

ಒಂದು ದೇಶ ಸಾಧಿಸಿದ ತಂತ್ರಜ್ಞಾನ ಪ್ರಗತಿಯ ಪ್ರತಿಬಿಂಬ ಅದರ ನೌಕಾಪಡೆ. ವಿಶಿಷ್ಟ ತಂತ್ರಜ್ಞಾನಗಳಿಂದ ಕೂಡಿದ ಭಾರತೀಯ ನೌಕಾಪಡೆಯತ್ತ ಒಂದು ಕಣ್ಣೋಟ...   ಹೆಚ್ಚಿನ ಓದಿಗೆ..

ಶ್ವಾನದಳ

ಯಾರೂ ಅರಿಯದ ಹೀರೋ ಪಡೆ

ಯುದ್ಧ ಹಾಗೂ ಶೋಧ ಕಾರ್ಯಗಳಲ್ಲಿ ತೊಡಗುವ ಎಲ್ಲಾ ನಾಯಿಗಳಂತೆ ಅಲೆಕ್ಸ್ ಕೂಡಾ ತರಬೇತಿ ಪಡೆದಿದ್ದು ಮೀರತ್‌ನ ಆರ್ಮಿ ಅನಿಮಲ್ ಕಾರ್ಪ್ಸ್‌ಗಳಾದ ಆರ್.ವಿ.ಸಿ. ಅಥವಾ ರೀಮೌಂಟ್ ಆಂಡ್ .
ಹೆಚ್ಚಿನ ಓದಿಗೆ..

   ಪ್ರತಿಧ್ವನಿ
 
 ಲೈಂಗಿಕ ಶೋಷಣೆ
 
 ಬಣ್ಣದ ಲೋಕ 

'ಕುಚೇಲನ್' ಬಿಡುಗಡೆ ಪ್ರಹಸನ

ನೆನಪಿಸಿಕೊಳ್ಳಿ, ಇನ್ನೂ ಕಾಮಗಾರಿ ಆರಂಭ ಆಗಬೇಕಾಗಿರುವ ಹೊಗೇನಕಲ್ ಯೋಜನೆಯ ಶಂಕುಸ್ಥಾಪನೆಗೆ ತಮಿಳುನಾಡು ಸರ್ಕಾರ ಮುಹೂರ್ತವಿಟ್ಟಾಗಲೇ ಕರ್ನಾಟಕ-ತಮಿಳುನಾಡು ಹೊತ್ತಿ ಉರಿದಿದ್ದವು. ಚೆನ್ನೈನ ಪ್ರತಿಭಟನಾ ಸಭೆಗೆ ಅಲ್ಲಿ ನೆಲೆಸಿರುವ ಕನ್ನಡ ಬಲ್ಲ ನಟರಾದ ರಜನೀಕಾಂತ್, ಮುರಳಿ, ಮೋಹನ್ ಮುಂತಾದ ನಟರು ಹಾಜರಾಗಿದ್ದರು....  ಹೆಚ್ಚಿನ ಓದಿಗೆ..

 

ಕೊಲ್ಲೂರಿನ ಕೊಡಚಾದ್ರಿ ಬಳಿಯ ಭಕ್ತಿವೇದಾಂತ ಇಕೊ ವಿಲೇಜ್ (ಬಿಇಎ) ಮೇಲೆ ಕವಿದಿರುವ ಕಾರ್ಮೋಡಗಳು ಈಗ ಇನ್ನಷ್ಟು ದಟ್ಟವಾಗಿವೆ. ಕಾಂಬೋಡಿಯದಲ್ಲಿ ಇಬ್ಬರು ಬಾಲಕಿಯರನ್ನು ಲೈಂಗಿಕ ಶೋಷಣೆಗೆ ಒಳಪಡಿಸಿದ ಆರೋಪ ಎದುರಿಸುತ್ತಿದ್ದ ಬಿಇಎ ಮುಖ್ಯಸ್ಥ ತತ್ವದರ್ಶನ ಅವರಿಗೆ ಅಲ್ಲಿನ ನ್ಯಾಯಾಲಯ  ....   ಹೆಚ್ಚಿನ ಓದಿಗೆ..

 

ಸೇನಾಸಮವಸ್ತ್ರ ಮಾದಕ ಉಡುಗೆಯೇ ಸರಿ. ನನ್ನ ಸಂಬಂಧಿಕರಲ್ಲಿ ಅನೇಕರು ವಾಯುಪಡೆ ಮತ್ತು ನೌಕಾಪಡೆಯಲ್ಲಿ ಇದ್ದಾರೆ. ಹೀಗಾಗಿ ಸೈನಿಕರ ದಂಡು ಮತ್ತು ಅವರು ಧರಿಸುವ ಸಮವಸ್ತ್ರದ ಮೋಹ ಸದಾ ನನ್ನಲ್ಲಿತ್ತು. ಅವರು ದೇಶ ಸೇವೆಯ ಪಣ ತೊಟ್ಟವರು. ದೇಶ ಮತ್ತು ಜನತೆಯ ರಕ್ಷಕರು ಎಂಬ ಭರವಸೆಯ ಸಂಕೇತ ಸೇನಾಸಮವಸ್ತ್ರ.  .. ಹೆಚ್ಚಿನ ಓದಿಗೆ..

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .