ಇದು ನಮ್ಮ ವಿಶೇಷ ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ವಿಶೇಷ ಅಂಕಣಗಳು
ಮುಖಪುಟ ಲೇಖನ
ಸಂಪಾದಕೀಯ
ಪ್ರಸೂನ್ ಮಂಜುಂದಾರ್
ಕಾರ್ಪೊರೇಟ್ ಬೇಜವಾಬ್ದಾರಿ ಹೆಚ್ಚಿನ ಓದಿಗೆ..
ಥಾಮಸ್ ಫ್ರೀಡ್ಮನ್
ಬದಲಿ ಇಂಧನ ಕ್ರಾಂತಿಗೆ ಮುನ್ನುಡಿ ಹೆಚ್ಚಿನ ಓದಿಗೆ
ಡಾ.ಎಚ್.ಎಸ್. ಸಿಂಗ್
ಅಲ್ಲಾ ಹೆಸರಲ್ಲಿ ಹಿಂಸೆ ಸಲ್ಲ  
ಹೆಚ್ಚಿನ ಓದಿಗೆ

ಹಸಿರು ಮತ್ತು ಕೆಂಪಿನ ಕರಿನೆರಳು

ಜಿಹಾದಿ ಮತ್ತು ನಕ್ಸಲೀಯರ ಅಟ್ಟಹಾಸಕ್ಕೆ ದೇಶದ ಆಂತರಿಕ ಭದ್ರತೆ ಅಲುಗಾಡುತ್ತಿದ್ದರೆ, ಸರ್ಕಾರಗಳು ಬರೀ ಮೂಕಸಾಕ್ಷಿಯಾಗಿ ನಿಂತಿವೆ  ..ಹೆಚ್ಚಿನ ಓದಿಗೆ...

ಭಯೋತ್ಪಾದನೆ ವಿರುದ್ಧ ಸಮರದ ಕುಯಿಲು ಕೊಯ್ದ ಪಿಎಂಸಿ ಉದ್ಯಮ
Professor Arindam Chaudhuri, Renowned Management Guru & Economist, Dean - IIPMಅಮೆರಿಕ ಯೋಧರು ಒಬ್ಬೊಬ್ಬರಾಗಿ ಇರಾಕ್‌ನಿಂದ ಶವಗಳಾಗಿ ವಾಪಸಾಗತೊಡಗಿದಂತೆ ವಿಯೆಟ್ನಾಂ ದುಃಸ್ವಪ್ನ ಮತ್ತೆ ಕಾಡಲಾರಂಭಿಸಿತು. ಅಮೆರಿಕ ಮತ್ತು ಸೋವಿಯತ್‌ನ ಅಧಿಕಾರದ ಚುಕ್ಕಾಣಿ ಹಿಡಿದವರ ನಡುವಿನ ಸೈದ್ಧಾಂತಿಕ ತಿಕ್ಕಾಟದಿಂದಾಗಿ ಸಾವಿರಾರು ಮಂದಿ ಅಮೆರಿಕ ಯೋಧರು ಅನಾವಶ್ಯಕವಾಗಿ ಜೀವ .. ಹೆಚ್ಚಿನ ಓದಿಗೆ...

ಸಂಚಿಕೆ - 10/ 08 / 2008
ಮುಖಪುಟ ಲೇಖನ
ಮುಖಾಮುಖಿ
ಇತರ ವಿಭಾಗಗಳು

ಐಎಸ್‌ಐ: ಪಾಕ್ ಸೃಷ್ಟಿಸಿದ ಭಯೋತ್ಪಾದನಾ ಪೆಡಂಭೂತ

ಪಾಕಿಸ್ತಾನದ ಸೃಷ್ಟಿ ಇದು. ಅಮೆರಿಕ ಇದನ್ನು ಅಫ್ಘಾನಿಸ್ತಾನದಲ್ಲಿ ರಷ್ಯಾ ವಿರುದ್ಧ ಯಶಸ್ವಿಯಾಗಿ ....  
ಹೆಚ್ಚಿನ ಓದಿಗೆ..

ಮುಖಪುಟ ಲೇಖನ

ಉಗ್ರರ ಅಟ್ಟಹಾಸದೆದುರು ಎಟಿಸಿ ಎಂಬ ಬಡಕಲು ಹಸು

ಬೆಂಗಳೂರಿಗೆ ಗಂಡಾಂತರ ಕಾದಿದೆ ಎಂದು ದೃಢಪಡಿಸಿದ ಇತ್ತೀಚಿನ ಸರಣಿ ಬಾಂಬ್ ಸ್ಫೋಟದ ನಂತರವಾದರ...
ಹೆಚ್ಚಿನ ಓದಿಗೆ..

ನಮ್ಮ ದೇಶದಲ್ಲಿ ಕ್ರೀಡಾ ಸಂಸ್ಕೃತಿ, ಸಾಂಘಿಕ ಯತ್ನದ ಕೊರತೆ ಇದೆ  

ಬೀಜಿಂಗ್ ಒಲಿಂಪಿಕ್ಸ್ ಸಂದರ್ಭದಲ್ಲಿ 'ಪಯ್ಯೊಳಿ ಎಕ್ಸ್‌ಪ್ರೆಸ್' ಪಿ.ಟಿ. ಉಷಾ ಅವರು ಟಿಎಸ್‌ಐನ ಟಿ. ಸತೀಶನ್‌ಗೆ ನೀಡಿದ ವಿಶೇಷ ಸಂದರ್ಶನ ಇಲ್ಲಿದೆ. ಉಷಾ,  ಹೆಚ್ಚಿನ ಓದಿಗೆ..

ಹೆಜ್ಜೆಗಳು

ಅಮ್ಮ ಹೇಳಿದ ಮಾತು...

ತಣ್ಣಗೆ ಕೊರೆಯುತ್ತಿದ್ದ ಸ್ಟೀಲ್ ಕುರ್ಚಿಯ ಮೇಲೆ ಕೂರುವುದು ಬುದ್ದೂಗೆ ಕೊಂಚ ಕಷ್ಟವೇ ಆಗಿತ್ತು. ತಲೆಗೆ ಗಾಯವಾಗಿತ್ತು, ಒರಗಿ ಕೂರಬೇಕೆಂದರೆ ಬೆನ್ನ ಮೇಲಿದ್ದ ಗಾಯ ಬಿಡುತ್ತಿರಲಿಲ್ಲ. ಆದರೂ ಬುದ್ದೂನ ಕಣ್ಣು, ಮನಸ್ಸು ತಣ್ಣಗಿತ್ತು. ಏನನ್ನೋ ಕಾಯುತ್ತಾ ..
ಹೆಚ್ಚಿನ ಓದಿಗೆ..

   ಪ್ರತಿಧ್ವನಿ
 
 ಸಣ್ಣ ಕಥೆ
 
 ಬಿಚ್ಚುಮಾತು

ಅಡ್ಡಗಾಲು ಹಾಕಬೇಡಿ

ಚೀನಾ ಮತ್ತು ಗಲ್ಫ್ ರಾಷ್ಟ್ರಗಳು ಅಭಿವೃದ್ಧಿ ಹೊಂದುವುದನ್ನು ತಡೆಯಲು ಅಮೆರಿಕ ಪ್ರೊಟೊಕಾಲ್‌ಗೆ ಸಹಿ ಹಾಕಲು ತಡ ಮಾಡುತ್ತಿದೆ. ಇಂತಹ ಸ್ವಾರ್ಥಪರ ಚಿಂತನೆ ಶೋಭೆ ತರುವ ಕೆಲಸವಲ್ಲ. ಒಪೆಕ್ ರಾಷ್ಟ್ರಗಳ ಆದಾಯ ಗಳಿಕೆಯ ಸಂಪೂರ್ಣ ಲಾಭ ಅಮೆರಿಕಕ್ಕೆ ಷೇರುಗಳ ರೂಪದಲ್ಲಿ ಬರುತ್ತಿರುವುದರಿಂದ ಅದು ತೈಲಬೆಲೆ ಎಷ್ಟೇ ದುಬಾರಿಯಾದರೂ..  ಹೆಚ್ಚಿನ ಓದಿಗೆ..

 

ಯಾಕೋ ನಟರಾಜ್ ಸರ್ ಇತ್ತೀಚಿಗೆ ಬಹಳವೆ ಕಾಡಲು ಶುರುಮಾಡಿದ್ದಾರೆ. ಮರೆಯಲು ಎಷ್ಟೇ ಪ್ರಯತ್ನಿಸಿದರು ಮೊನ್ನೆ ಸಂಭವಿಸಿದ ಸುನಾಮಿ ಅಲೆಯಂತೆ ಬೃಹದಾಕಾರವಾಗಿ ಎದ್ದು ತನ್ನೆಲ್ಲಾ ಶಕ್ತಿ ಸಾಮರ್ಥ್ಯದಿಂದ ನನಗೆ ಅಪ್ಪಳಿಸುತ್ತಲೇ ಇದ್ದಾರೆ. ಎಪ್ಪತ್ತರ ಹರೆಯದ ಆ ಮುದುಕನ ಮುಂದೆ ಮೂವತ್ತರ ಯುವಕನ ನೈತಿಕ ಬಲ ಕುಗ್ಗಿದ ಹಾಗಾಗಿ ತಲೆ ತಗ್ಗಿಸಿ ಶೂನ್ಯದಲ್ಲಿ ದೃಷ್ಟಿ ...   ಹೆಚ್ಚಿನ ಓದಿಗೆ..

 

ಬಾಲನಟನಾಗಿ ಸ್ಯಾಂಡಲ್‌ವುಡ್ ಪ್ರವೇಶಿಸಿ ಎಲ್ಲಾ ವಿಧದ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡ ವಿಜಯ್ ರಾಘವೇಂದ್ರ ಈಗ 'ಗಣೇಶ ಮತ್ತೆ ಬಂದ'ದಲ್ಲಿ ಅಭಿನಯಿಸಿ ನವರಸ ನಾಯಕರೆನಿಸಿಕೊಂಡಿದ್ದಾರೆ. ಅವರು ಟಿಎಸ್‌ಐನ ಎನ್.ಕೆ. ಸುಪ್ರಭಾ ಜೊತೆಗೆ ತಮ್ಮ ವೃತ್ತಿ ಜೀವನದ ಏರಿಳಿತಗಳನ್ನು ಹಂಚಿಕೊಂಡಿದ್ದಾರೆ.. ಹೆಚ್ಚಿನ ಓದಿಗೆ..

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .