ಅಡ್ಡಗಾಲು ಹಾಕಬೇಡಿ
ಚೀನಾ ಮತ್ತು ಗಲ್ಫ್ ರಾಷ್ಟ್ರಗಳು ಅಭಿವೃದ್ಧಿ ಹೊಂದುವುದನ್ನು ತಡೆಯಲು ಅಮೆರಿಕ ಪ್ರೊಟೊಕಾಲ್ಗೆ ಸಹಿ ಹಾಕಲು ತಡ ಮಾಡುತ್ತಿದೆ. ಇಂತಹ ಸ್ವಾರ್ಥಪರ ಚಿಂತನೆ ಶೋಭೆ ತರುವ ಕೆಲಸವಲ್ಲ. ಒಪೆಕ್ ರಾಷ್ಟ್ರಗಳ ಆದಾಯ ಗಳಿಕೆಯ ಸಂಪೂರ್ಣ ಲಾಭ ಅಮೆರಿಕಕ್ಕೆ ಷೇರುಗಳ ರೂಪದಲ್ಲಿ ಬರುತ್ತಿರುವುದರಿಂದ ಅದು ತೈಲಬೆಲೆ ಎಷ್ಟೇ ದುಬಾರಿಯಾದರೂ..
ಹೆಚ್ಚಿನ ಓದಿಗೆ..
|
|
ಯಾಕೋ ನಟರಾಜ್ ಸರ್ ಇತ್ತೀಚಿಗೆ ಬಹಳವೆ ಕಾಡಲು ಶುರುಮಾಡಿದ್ದಾರೆ. ಮರೆಯಲು ಎಷ್ಟೇ ಪ್ರಯತ್ನಿಸಿದರು ಮೊನ್ನೆ ಸಂಭವಿಸಿದ ಸುನಾಮಿ ಅಲೆಯಂತೆ ಬೃಹದಾಕಾರವಾಗಿ ಎದ್ದು ತನ್ನೆಲ್ಲಾ ಶಕ್ತಿ ಸಾಮರ್ಥ್ಯದಿಂದ ನನಗೆ ಅಪ್ಪಳಿಸುತ್ತಲೇ ಇದ್ದಾರೆ. ಎಪ್ಪತ್ತರ ಹರೆಯದ ಆ ಮುದುಕನ ಮುಂದೆ ಮೂವತ್ತರ ಯುವಕನ ನೈತಿಕ ಬಲ ಕುಗ್ಗಿದ ಹಾಗಾಗಿ ತಲೆ ತಗ್ಗಿಸಿ ಶೂನ್ಯದಲ್ಲಿ ದೃಷ್ಟಿ ...
ಹೆಚ್ಚಿನ ಓದಿಗೆ..
|
|
ಬಾಲನಟನಾಗಿ ಸ್ಯಾಂಡಲ್ವುಡ್ ಪ್ರವೇಶಿಸಿ ಎಲ್ಲಾ ವಿಧದ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡ ವಿಜಯ್ ರಾಘವೇಂದ್ರ ಈಗ 'ಗಣೇಶ ಮತ್ತೆ ಬಂದ'ದಲ್ಲಿ ಅಭಿನಯಿಸಿ ನವರಸ ನಾಯಕರೆನಿಸಿಕೊಂಡಿದ್ದಾರೆ. ಅವರು ಟಿಎಸ್ಐನ ಎನ್.ಕೆ. ಸುಪ್ರಭಾ ಜೊತೆಗೆ ತಮ್ಮ ವೃತ್ತಿ ಜೀವನದ ಏರಿಳಿತಗಳನ್ನು ಹಂಚಿಕೊಂಡಿದ್ದಾರೆ.. ಹೆಚ್ಚಿನ ಓದಿಗೆ..
|