ಅಳಿವು-ಉಳಿವಿನ ಪ್ರಶ್ನೆ
'ದೇರ್ ಆರ್ ಮೈಲ್ಸ್ ಟು ಗೋ ಬಿಫೋರ್ ಐ ಸ್ಲೀಪ್' ರಾಬರ್ಟ್ ಫ್ರಾಸ್ಟ್ ಕವನದ ಸಾಲು ನಮ್ಮ ದೇಶದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಚಿಂತನೆ ಮಾಡುವಾಗ ನೆನಪಿಗೆ ಬರುತ್ತದೆ. ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಸರ್ಕಾರಗಳು ಸ್ವಾಯತ್ತವೆಂಬಂತೆ ವರ್ತಿಸುತ್ತಿದ್ದರೆ, ರಾಷ್ಟ್ರೀಯ ಪಕ್ಷಗಳ ಸರ್ಕಾರಗಳು ಯುಪಿಎ ಸರ್ಕಾರದ ಪತನವನ್ನು ನಿರೀಕ್ಷಿಸಿವೆ.
ಹೆಚ್ಚಿನ ಓದಿಗೆ..
|
|
"ಮಿನೂ,"
"ಮ್?"
"ಚಂದ್ರನಿಗೆ ಶಶಾಂಕ ಅಂತ ಯಾಕೆ ಹೆಸರು ಗೊತ್ತಾ?"
"ಇಲ್ಲ, ಗೊತ್ತಿಲ್ಲ"
"ಶಶ ಅಂದ್ರೆ ಮೊಲ. ಚಂದ್ರನ ಮೇಲೆ ಮೊಲದ ಚಿತ್ರದ ಅಂಕ -ಅಂದ್ರೆ ಸೈನ್- ಇದೆ ಅಲ್ವಾ, ಅದಕ್ಕೇ ಅವನನ್ನ ಶಶಾಂಕ ಅಂತ ಕರೀತಾರೆ"
"ಓಹ್! ಗೊತ್ತೇ ಇರ್ಲಿಲ್ಲ ನಂಗೆ... ಥ್ಯಾಂಕ್ಯೂ ವೆರಿ ಮಚ್ ಫಾರ್ ದಿ ಇನ್ಫಾರ್ಮೇಶನ್ ಮಿ. ಶಶಾಂಕ್! ಆದ್ರೆ ನಿಮಗೆ ಎಲ್ಲಿ ಮೊಲದ ಗುರುತು ಇದೆ ಅಂತ ಕೇಳಬಹುದಾ?"
"ಅಗತ್ಯವಾಗಿ ಕೇಳಬಹುದು.
..
ಹೆಚ್ಚಿನ ಓದಿಗೆ..
|
|
ನವದೆಹಲಿಯಲ್ಲಿ ಈಚೆಗೆ ನಡೆದ 'ಓಸಿಯನ್ (ಅರಬ್ ಹಾಗೂ ಏಷ್ಯಾ) ಚಲನಚಿತ್ರೋತ್ಸವ'ದಲ್ಲಿ ಹರಡಿದ್ದು ಕನ್ನಡದ 'ಗುಲಾಬಿ ಟಾಕೀಸ್' ಪರಿಮಳ. ಅದಕ್ಕೆ ಕಾರಣರಾದ ಕನ್ನಡದ ಹೆಮ್ಮೆಯ ಪ್ರತಿಭಾವಂತರಿಬ್ಬರ ಜೊತೆ ಮಾತನಾಡಿದ್ದಾರೆ ಟಿಎಸ್ಐನ ಕೆ. ರಾಘವ ಶರ್ಮ
.. ಹೆಚ್ಚಿನ ಓದಿಗೆ..
|