ಇದು ನಮ್ಮ ವಿಶೇಷ ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ವಿಶೇಷ ಅಂಕಣಗಳು
ಮುಖಪುಟ ಲೇಖನ
ಸಂಪಾದಕೀಯ
ಪ್ರಸೂನ್ ಮಂಜುಂದಾರ್
ಇಲ್ಲೇ ಇದೆ ಇಂಧನ ಮೂಲ! ಹೆಚ್ಚಿನ ಓದಿಗೆ..
ಥಾಮಸ್ ಫ್ರೀಡ್ಮನ್
ತೈಲ ಬಿಕ್ಕಟ್ಟಿನ 'ಅವಕಾಶ' ವ್ಯರ್ಥವಾಗದಿರಲಿ ಹೆಚ್ಚಿನ ಓದಿಗೆ
ಡಾ.ಎಚ್.ಎಸ್. ಸಿಂಗ್
ಸರ್ವನಾಶಕ್ಕೆ ಮುನ್ನ ಸಂರಕ್ಷಣೆಗೆ ಸಜ್ಜಾಗಿ 
ಹೆಚ್ಚಿನ ಓದಿಗೆ

ಬದುಕುಳಿದ ಯುಪಿಎ ಬಸವಳಿದ ಪ್ರಜಾಪ್ರಭುತ್ವ

ಬಿಜೆಪಿ-ಕಾಂಗ್ರೆಸ್ ಕೈಜೋಡಿಸಿದರೆ ಮಾತ್ರ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಬಹುದು ..ಹೆಚ್ಚಿನ ಓದಿಗೆ...

ಭವಿಷ್ಯದಲ್ಲಿ ಇಂತಹ ನಾಚಿಕೆಗೇಡಿನ ಪ್ರಸಂಗ ತಡೆಯಲು, ಪರಸ್ಪರ ಕೈಜೋಡಿಸುವ ಎದೆಗಾರಿಕೆ ಕಾಂಗ್ರೆಸ್-ಬಿಜೆಪಿಗೆ ಇದೆಯೇ?
Professor Arindam Chaudhuri, Renowned Management Guru & Economist, Dean - IIPMಲೋಕಸಭೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವಿಶ್ವಾಸಮತ ಯಾಚನೆ ಕೊನೆಗೂ ಮುಗಿದಿದೆ. ಎರಡು ದಿನಗಳ ಕಾಲ ಇಡೀ ದೇಶವನ್ನೇ ತುದಿ ಬೆರಳಲ್ಲಿ ನಿಲ್ಲಿಸಿದ ಈ ವಿಶ್ವಾಸಮತ ಯಾಚನೆ ಪ್ರಸಂಗದಲ್ಲಿ ಹೇಗೋ ಕಾಂಗ್ರೆಸ್ ಗೆಲುವು ... ಹೆಚ್ಚಿನ ಓದಿಗೆ...

ಸಂಚಿಕೆ - 03/ 08 / 2008
ಮುಖಪುಟ ಲೇಖನ
ಮುಖಪುಟ ಲೇಖನ
ಇತರ ವಿಭಾಗಗಳು

ಕಾಸಿನ 'ಕೈ'ಚಳಕ

ಆಮಿಷದ ಪ್ರತೀಕವಾಗಿ ಸಂಸದರು ಪ್ರದರ್ಶಿಸಿದ ಹಣದ ಕಂತೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕವಾಗಿದ್ದವು ಎನ್ನುತ್ತಾರೆ ರಂಜಿತ್ ಭೂಷಣ್ .  
ಹೆಚ್ಚಿನ ಓದಿಗೆ..

ಮುಖಪುಟ ಲೇಖನ

ಕಾಂಗ್ರೆಸ್ ಬದುಕುಳಿದ ಬಗೆ

ಇನ್ನೇನು ಅಧಿಕಾರ ಕೈಜಾರಿತು ಎನ್ನುವಾಗ ಕಾಂಗ್ರೆಸ್‌ನ ಅತಿರಥ ಮಹಾರಥರು ನಡೆಸಿದ ಕರಾಮತ್ತು ಏನು ಎಂಬ ಪ್ರಶ್ನೆಗೆ ಪ್ರಮೋದ್ ಕುಮಾರ್ ಉತ್ತರ ಹುಡುಕಿದ್ದಾರೆ   
ಹೆಚ್ಚಿನ ಓದಿಗೆ..

ಕ್ಷೇತ್ರ ಪುನರ್ ವಿಂಗಡಣೆಯ ಫಲ: ಕುದುರಿದ ಕುದುರೆ ವ್ಯಾಪಾರ   

ಯುಪಿಎ ಸರ್ಕಾರಕ್ಕೆ ಕ್ಷೇತ್ರ ಪುನರ್ ವಿಂಗಡಣೆಯೇ ವರವಾಯಿತು. ಈ ಅಂಶ ಬದಲಾದ ರಾಜಕೀಯ ಪರಿಸ್ಥಿತಿಯ ಮೇಲೆ ಮುಂದಿನ ದಿನಗಳಲ್ಲಿ ಯಾವ ಪರಿಣಾಮ ಬೀರಲಿದೆ ಎಂಬ ಬಗ್ಗೆ ಶರದ್ ಗುಪ್ತಾ ಕಣ್ಣೋಟ ಹರಿಸಿದ್ದಾರೆ... ಹೆಚ್ಚಿನ ಓದಿಗೆ..

ಲಂಗರು

ಜೈಲಿನೊಳಗಿನ ಜೀವನಪಾಠ

ದಕ್ಷಿಣ ಏಷ್ಯಾದಲ್ಲೇ ಅತಿ ದೊಡ್ಡ ಬಂದೀಖಾನೆಯಾಗಿರುವ ತಿಹಾರ್ ಜೈಲು ಕೈದಿಗಳಿಗೆ ತರಬೇತಿ ನೀಡಿ ಅವರ ಜೀವನಶೈಲಿಯನ್ನು ಸುಧಾರಿಸುವ ನಿರಂತರ ಪ್ರಯತ್ನ ಮಾಡುತ್ತಿದೆ ಎನ್ನುತ್ತಾರೆ ಅಲ್ಲಿಗೆ ಭೇಟಿಯಿತ್ತ ರೋಹಿತ್ ಅರೋರಾ ಹಾಗೂ ಅನಿಲ್ ಪಾಂಡೆ ..
ಹೆಚ್ಚಿನ ಓದಿಗೆ..

   ಪ್ರತಿಧ್ವನಿ
 
 ಸಣ್ಣ ಕಥೆ
 
 ಬಿಚ್ಚುಮಾತು

ಅಳಿವು-ಉಳಿವಿನ ಪ್ರಶ್ನೆ 

'ದೇರ್ ಆರ್ ಮೈಲ್ಸ್ ಟು ಗೋ ಬಿಫೋರ್ ಐ ಸ್ಲೀಪ್' ರಾಬರ್ಟ್ ಫ್ರಾಸ್ಟ್ ಕವನದ ಸಾಲು ನಮ್ಮ ದೇಶದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಚಿಂತನೆ ಮಾಡುವಾಗ ನೆನಪಿಗೆ ಬರುತ್ತದೆ. ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಸರ್ಕಾರಗಳು ಸ್ವಾಯತ್ತವೆಂಬಂತೆ ವರ್ತಿಸುತ್ತಿದ್ದರೆ, ರಾಷ್ಟ್ರೀಯ ಪಕ್ಷಗಳ ಸರ್ಕಾರಗಳು ಯುಪಿಎ ಸರ್ಕಾರದ ಪತನವನ್ನು ನಿರೀಕ್ಷಿಸಿವೆ.   ಹೆಚ್ಚಿನ ಓದಿಗೆ..

 

"ಮಿನೂ," "ಮ್?" "ಚಂದ್ರನಿಗೆ ಶಶಾಂಕ ಅಂತ ಯಾಕೆ ಹೆಸರು ಗೊತ್ತಾ?" "ಇಲ್ಲ, ಗೊತ್ತಿಲ್ಲ" "ಶಶ ಅಂದ್ರೆ ಮೊಲ. ಚಂದ್ರನ ಮೇಲೆ ಮೊಲದ ಚಿತ್ರದ ಅಂಕ -ಅಂದ್ರೆ ಸೈನ್- ಇದೆ ಅಲ್ವಾ, ಅದಕ್ಕೇ ಅವನನ್ನ ಶಶಾಂಕ ಅಂತ ಕರೀತಾರೆ" "ಓಹ್! ಗೊತ್ತೇ ಇರ್ಲಿಲ್ಲ ನಂಗೆ... ಥ್ಯಾಂಕ್ಯೂ ವೆರಿ ಮಚ್ ಫಾರ್ ದಿ ಇನ್‌ಫಾರ್ಮೇಶನ್ ಮಿ. ಶಶಾಂಕ್! ಆದ್ರೆ ನಿಮಗೆ ಎಲ್ಲಿ ಮೊಲದ ಗುರುತು ಇದೆ ಅಂತ ಕೇಳಬಹುದಾ?" "ಅಗತ್ಯವಾಗಿ ಕೇಳಬಹುದು. ..   ಹೆಚ್ಚಿನ ಓದಿಗೆ..

 

ನವದೆಹಲಿಯಲ್ಲಿ ಈಚೆಗೆ ನಡೆದ 'ಓಸಿಯನ್ (ಅರಬ್ ಹಾಗೂ ಏಷ್ಯಾ) ಚಲನಚಿತ್ರೋತ್ಸವ'ದಲ್ಲಿ ಹರಡಿದ್ದು ಕನ್ನಡದ 'ಗುಲಾಬಿ ಟಾಕೀಸ್' ಪರಿಮಳ. ಅದಕ್ಕೆ ಕಾರಣರಾದ ಕನ್ನಡದ ಹೆಮ್ಮೆಯ ಪ್ರತಿಭಾವಂತರಿಬ್ಬರ ಜೊತೆ ಮಾತನಾಡಿದ್ದಾರೆ ಟಿಎಸ್‌ಐನ ಕೆ. ರಾಘವ ಶರ್ಮ  .. ಹೆಚ್ಚಿನ ಓದಿಗೆ..

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .