ಅಯೋಧ್ಯೆ ಬದಿಗಿಟ್ಟು ಭಾವೈಕ್ಯತೆಯ ಮಾತಾಡಿ
'ಯುಪಿಎ ಸಂಕಷ್ಟ; ಬಿಜೆಪಿಗೆ ಸದವಕಾಶ' ಮುಖಪುಟ ಲೇಖನ ವಸ್ತುನಿಷ್ಠ ವಿಶ್ಲೇಷಣೆ. ಪ್ರಸ್ತುತ ಅದೃಷ್ಟ ಬಿಜೆಪಿಯ ಮುಂದೆ ಮಂಡಿಯೂರಿ ಕುಳಿತಿದೆ. ಕೆಲ ರಾಜಕಾರಣಿಗಳು ಟೀಕಿಸುವಂತೆ ಬಿಜೆಪಿ ಕೇವಲ ಟ್ರೇಡರ್ಸ್ ಪಕ್ಷವಲ್ಲ, ಮೋಡ ಕವಿದೊಡನೆ ಕೊಡೆ ಹಿಡಿಯುವ ಅವಸರವಾದಿಗಳ ಮತ್ತು ಮಹಾ ವಾಚಾಳಿಗಳ ಪಕ್ಷವೂ ಹೌದು. ತನ್ನ ದುರ್ಬಲತೆಯಿಂದಲೇ ಕೆಲವು ಸುವರ್ಣಾವಕಾಶವನ್ನು ಕಳೆದುಕೂಂಡಿದೆ. ದೇಶ ಕಂಡರಿಯದ
ಹೆಚ್ಚಿನ ಓದಿಗೆ..
|
|
ಬಣ್ಣ ಕಳೆದುಕೊಂಡ ಟೆರೇಸ್ ಮನೆಯ ಗೋಡೆಗೆ ಅಂಟಿಸಿದ ಫಲಕದಲ್ಲಿ ಶಾಸ್ತ್ರಿಯವರ ಹೆಸರಿತ್ತು. ಮುಂಭಾಗದಲ್ಲಿ ಎರಡು ತೆಂಗಿನ ಮರಗಳು. ಅವುಗಳ ಬುಡದಲ್ಲಿ ಮರದಿಂದ ಬಿದ್ದು ಒಣಗುತ್ತಿರುವ ಸೋಗೆಗಳು. ಎಡಬದಿಯಲ್ಲೊಂದು ಭಾರಿ ಗಾತ್ರದ ಹೆಬ್ಬಲಸಿನ ಮರ. ಮನೆಯ ಮೂರ್ನಾಲ್ಕು ಪಾಲು ಎತ್ತರದ ಮರದ ನೆರಳಿನಿಂದಾಗಿ, ಮುಂಭಾಗದಲ್ಲಿ ಕತ್ತಲಿತ್ತು. ಮನೆಯ ಸುತ್ತ ವಿಪರೀತ ಹುಲ್ಲು, ಮುಳ್ಳು. ಪೊದೆ ಬಿದ್ದು ಕೊಳೆಯುತ್ತಿರುವ ..
ಹೆಚ್ಚಿನ ಓದಿಗೆ..
|
|
ಹುಟ್ಟಿನಿಂದಲೇ ಅಗಾಧ ಪ್ರತಿಭೆಯನ್ನು ಹೊಂದಿರುವ ಫರ್ಹಾನ್ ಅಖ್ತರ್ ಸಾಮರ್ಥ್ಯಕ್ಕೆ 'ದಿಲ್ ಚಾಹ್ತಾ ಹೈ' ಚಿತ್ರ ಅತ್ಯುತ್ತಮ ನಿದರ್ಶನ. ಕವಿ, ನಿರ್ದೇಶಕ ಹಾಗೂ ನಟನೂ ಆಗಿರುವ ಈತ ಚಿತ್ರರಂಗದ ಪಾಲಿಗೆ ಒಂದು ಸಂಪೂರ್ಣ ಪ್ಯಾಕೇಜ್ ಎನ್ನುತ್ತಾರೆ ಗೌರಿ ಪ್ರತಾಪ್ ಸಿಂಗ್
.. ಹೆಚ್ಚಿನ ಓದಿಗೆ..
|