ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ವಿಶೇಷ ಅಂಕಣಗಳು
ಮುಖಪುಟ ಲೇಖನ
ಸಂಪಾದಕೀಯ
ಪ್ರಸೂನ್ ಮಂಜುಂದಾರ್
ಶೈಕ್ಷಣಿಕ ಅನುದಾನ ಪೂರೈಸಲು ಮದ್ಯದ ಮೇಲೆ ಸುಂಕ! ಹೆಚ್ಚಿನ ಓದಿಗೆ..
ಥಾಮಸ್ ಫ್ರೀಡ್ಮನ್
ಹಣಕಾಸಿನ ಜೊತೆ ಬಾಜಿಯಾಟ! ಹೆಚ್ಚಿನ ಓದಿಗೆ
ಡಾ. ಜಯಪ್ರಕಾಶ ನಾರಾಯಣ  
ಅವೈಜ್ಞಾನಿಕ ರೇಟಿಂಗ್ ವ್ಯವಸ್ಥೆ ತೊಲಗಲಿ
ಹೆಚ್ಚಿನ ಓದಿಗೆ

ಮೇ 15ರಂದು ನಡೆದ ಕೊಲೆ 

ಡಜನ್ ಗಟ್ಟಲೆ ಭಾರತೀಯರು- ಹೆಣ್ಣು/ಗಂಡು ಮಕ್ಕಳು, ಗಂಡಂದಿರು, ತಾಯಂದಿರು, ಸ್ನೇಹಿತರು ಸೇರಿದಂತೆ ಹಲವು ಮಂದಿ ದೇಶದಾದ್ಯಂತ 2008, ಮೇ 15ರ ಕರಾಳ ದಿನದಂದೇ ಇಹಲೋಕ ತ್ಯಜಿಸಿದ್ದರು. ಹಾಗಿದ್ದರೂ ಭಾರತದ ಮಧ್ಯಮ ವರ್ಗ ಹಾಗೂ ಮಾಧ್ಯಮಗಳಿಗೆ ಈ ಭೀಕರ ಕೊಲೆಗಳು ಮಹತ್ವದ ವಿಚಾರವಾಗಿ ಪರಿಣಮಿಸಲೇ ಇಲ್ಲ. ..ಹೆಚ್ಚಿನ ಓದಿಗೆ...

ಮಹಾನ್ ತೈಲ ಬಿಕ್ಕಟ್ಟು: ಇದು ವ್ಯವಸ್ಥಿತ ಷಡ್ಯಂತ್ರದ ಫಲವೇ?
Professor Arindam Chaudhuri, Renowned Management Guru & Economist, Dean - IIPMಕಚ್ಚಾ ತೈಲಕ್ಕೆ ಬಹುದೊಡ್ಡ ಇತಿಹಾಸವಿದೆ; ಜಗತ್ತಿನಾದ್ಯಂತ ಅತಿ ಹೆಚ್ಚು ಸಂಖ್ಯೆಯ ಯುದ್ಧ ಮತ್ತು ಸಂಘರ್ಷಗಳಿಗೆ ಕಾರಣವಾದ ಏಕೈಕ ನೈಸರ್ಗಿಕ ಸಂಪನ್ಮೂಲವೆಂದರೆ ಪ್ರಾಯಶಃ ಕಚ್ಚಾತೈಲವಲ್ಲದೆ ಬೇರಾವುದೂ ಅಲ್ಲ. ತೈಲದ ಹಂಬಲದಿಂದಾಗಿಯೇ ಅಮೆರಿಕ ಮತ್ತು ಯೂರೋಪಿನ ಬಹಳಷ್ಟು ಮುಂದುವರಿದ ರಾಷ್ಟ್ರಗಳು .. ಹೆಚ್ಚಿನ ಓದಿಗೆ...

ಸಂಚಿಕೆ - 27/ 07 / 2008
ವಿಶ್ಲೇಷಣಾ ವರದಿ
ವಿಶೇಷ ವರದಿ
ಇತರ ವಿಭಾಗಗಳು

ಅವಕಾಶವಾದಿ ರಾಜಕಾರಣದ ವಿರಾಟ್ ದರ್ಶನ

ಒಂದೆಡೆ ಅಧಿಕಾರ ಉಳಿಸಿಕೊಳ್ಳಲಿಕ್ಕಾಗಿ ವಿಶ್ವಾಸಮತ ಪಡೆಯಲು ಯುಪಿಎ ಹರಸಾಹಸಪಡುತ್ತಿದ್ದರೆ ಮತ್ತೊಂದೆಡೆ ಯುಪಿಎ ಸರ್ಕಾರ ಉರುಳಿಸಲು ರಾಜಕೀಯದ ವಿರುದ್ಧ ಧ್ರುವಗಳೆಲ್ಲಾ ಒಂದಾಗುತ್ತಿವೆ ಎನ್ನುತ್ತಾರೆ ರಂಜಿತ್ ಭೂಷಣ್ .  
ಹೆಚ್ಚಿನ ಓದಿಗೆ..

ಲಂಗರು

ಪುದುಚೇರಿಯ ಫ್ರೆಂಚ್ ನಂಟು

ವಿವಿಧತೆಯಲ್ಲಿ ಏಕತೆಯ ಸುಗಂಧವನ್ನು ಹರಡುತ್ತಿರುವ ದೇಶದಲ್ಲಿ ಪುದುಚೇರಿಯ ಫ್ರೆಂಚ್ ಪ್ರಜೆಗಳ ನೋವು-ನಲಿವು, ಶಾಂತ ಬದುಕಿನ ಚಿತ್ರಣ ನೀಡಿದ್ದಾರೆ ಟಿಎಸ್‌ಐನ ಕೆ. ಚಂದ್ರನ್  
ಹೆಚ್ಚಿನ ಓದಿಗೆ..

ಚಂಬಲ್ ಕಣಿವೆಯ ಸಿಂಹಸ್ವಪ್ನ  

ಶೋಲೆ ಚಿತ್ರತಂಡ ಚಂಬಲ್ ಕಣಿವೆಯ ಓರ್ವ ನೈಜ ಡಕಾಯಿತನ ಪಾತ್ರವನ್ನು ಚಿತ್ರಕಥೆಯಲ್ಲಿ ಬಳಸಿಕೊಂಡಿತ್ತು. ಅದರಲ್ಲಿ ಪೊಲೀಸ್ ಅಧಿಕಾರಿ ಹಾಗೂ ಅವರ ತಂಡವನ್ನು ಬಫೂನ್‌ಗಳಂತೆ ಚಿತ್ರಿಸಿದ್ದರು. ಆದರೆ ವಸ್ತುಸ್ಥಿತಿ ಹಾಗಿರಲಿಲ್ಲ ಎನ್ನುತ್ತಾರೆ ಟಿಎಸ್‌ಐನ ಅನಿಲ್ ದ್ವಿವೇದಿ .. ಹೆಚ್ಚಿನ ಓದಿಗೆ..

ಮುಖಾಮುಖಿ

"ಕಾಲದೊಂದಿಗೆ ಸುದ್ದಿಯ ವ್ಯಾಖ್ಯಾನ ಕೂಡ ಬದಲಾಗಿದೆ"

ದೇಶದ ಜನರ ಪ್ರೀತಿ ಮತ್ತು ದ್ವೇಷ ಎರಡನ್ನೂ ಸಮಾನವಾಗಿ ಕಟ್ಟಿಕೊಂಡಿರುವ ಇಂಡಿಯಾ ಟಿವಿಯ ಮಾಲೀಕ ರಜತ್ ಶರ್ಮ ಮೂಢನಂಬಿಕೆ, ಲೈಂಗಿಕತೆ ಮತ್ತು ಪವಾಡ ಪುರುಷರನ್ನೆಲ್ಲಾ ಸುದ್ದಿಯೆಂದು ಬಿತ್ತರಿಸುವ ಮೂಲಕ ಮಾಧ್ಯಮ ವಿಮರ್ಶಕರ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ..
ಹೆಚ್ಚಿನ ಓದಿಗೆ..

   ಪ್ರತಿಧ್ವನಿ
 
 ಸಣ್ಣ ಕಥೆ
 
 ಬಿಚ್ಚುಮಾತು

ಅಯೋಧ್ಯೆ ಬದಿಗಿಟ್ಟು ಭಾವೈಕ್ಯತೆಯ ಮಾತಾಡಿ

'ಯುಪಿಎ ಸಂಕಷ್ಟ; ಬಿಜೆಪಿಗೆ ಸದವಕಾಶ' ಮುಖಪುಟ ಲೇಖನ ವಸ್ತುನಿಷ್ಠ ವಿಶ್ಲೇಷಣೆ. ಪ್ರಸ್ತುತ ಅದೃಷ್ಟ ಬಿಜೆಪಿಯ ಮುಂದೆ ಮಂಡಿಯೂರಿ ಕುಳಿತಿದೆ. ಕೆಲ ರಾಜಕಾರಣಿಗಳು ಟೀಕಿಸುವಂತೆ ಬಿಜೆಪಿ ಕೇವಲ ಟ್ರೇಡರ್‍ಸ್ ಪಕ್ಷವಲ್ಲ, ಮೋಡ ಕವಿದೊಡನೆ ಕೊಡೆ ಹಿಡಿಯುವ ಅವಸರವಾದಿಗಳ ಮತ್ತು ಮಹಾ ವಾಚಾಳಿಗಳ ಪಕ್ಷವೂ ಹೌದು. ತನ್ನ ದುರ್ಬಲತೆಯಿಂದಲೇ ಕೆಲವು ಸುವರ್ಣಾವಕಾಶವನ್ನು ಕಳೆದುಕೂಂಡಿದೆ. ದೇಶ ಕಂಡರಿಯದ  ಹೆಚ್ಚಿನ ಓದಿಗೆ..

 

ಬಣ್ಣ ಕಳೆದುಕೊಂಡ ಟೆರೇಸ್ ಮನೆಯ ಗೋಡೆಗೆ ಅಂಟಿಸಿದ ಫಲಕದಲ್ಲಿ ಶಾಸ್ತ್ರಿಯವರ ಹೆಸರಿತ್ತು. ಮುಂಭಾಗದಲ್ಲಿ ಎರಡು ತೆಂಗಿನ ಮರಗಳು. ಅವುಗಳ ಬುಡದಲ್ಲಿ ಮರದಿಂದ ಬಿದ್ದು ಒಣಗುತ್ತಿರುವ ಸೋಗೆಗಳು. ಎಡಬದಿಯಲ್ಲೊಂದು ಭಾರಿ ಗಾತ್ರದ ಹೆಬ್ಬಲಸಿನ ಮರ. ಮನೆಯ ಮೂರ್‍ನಾಲ್ಕು ಪಾಲು ಎತ್ತರದ ಮರದ ನೆರಳಿನಿಂದಾಗಿ, ಮುಂಭಾಗದಲ್ಲಿ ಕತ್ತಲಿತ್ತು. ಮನೆಯ ಸುತ್ತ ವಿಪರೀತ ಹುಲ್ಲು, ಮುಳ್ಳು. ಪೊದೆ ಬಿದ್ದು ಕೊಳೆಯುತ್ತಿರುವ ..   ಹೆಚ್ಚಿನ ಓದಿಗೆ..

 

ಹುಟ್ಟಿನಿಂದಲೇ ಅಗಾಧ ಪ್ರತಿಭೆಯನ್ನು ಹೊಂದಿರುವ ಫರ್‍ಹಾನ್ ಅಖ್ತರ್ ಸಾಮರ್ಥ್ಯಕ್ಕೆ 'ದಿಲ್ ಚಾಹ್ತಾ ಹೈ' ಚಿತ್ರ ಅತ್ಯುತ್ತಮ ನಿದರ್ಶನ. ಕವಿ, ನಿರ್ದೇಶಕ ಹಾಗೂ ನಟನೂ ಆಗಿರುವ ಈತ ಚಿತ್ರರಂಗದ ಪಾಲಿಗೆ ಒಂದು ಸಂಪೂರ್ಣ ಪ್ಯಾಕೇಜ್ ಎನ್ನುತ್ತಾರೆ ಗೌರಿ ಪ್ರತಾಪ್ ಸಿಂಗ್ .. ಹೆಚ್ಚಿನ ಓದಿಗೆ..

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .