ಮುಖ್ಯಮಂತ್ರಿಗಳ ಗಮನಕ್ಕೆ
ರೈತರಿಗೆ ರಸಗೊಬ್ಬರ ಪೂರೈಕೆಯಲ್ಲಿ ಭಾರೀ ಅವ್ಯವಸ್ಥೆಯಾಗಿದ್ದು ಈ ಸಲ ರಾಷ್ಟ್ರಪತಿ ಆಡಳಿತದ ಫಲವೋ? ಅಥವಾ ಯುಪಿಎ ಸರ್ಕಾರದ ಮಲತಾಯಿ ಧೋರಣೆಯೋ? ಆದರೆ ಇವೆರಡರ ವಿಫಲತೆಯಿಂದ ಸಾವನ್ನಪ್ಪಿದ್ದು ನಿರಪರಾಧಿ ರೈತ. ಕೃಷಿ ಇಲಾಖೆಯ ಕೃಷಿ ಸಹಾಯಕರು,ಗ್ರಾಮ ಲೆಕ್ಕಿಗರು ಹಾಗೂ ಪಂಚಾಯತ್ ಕಾರ್ಯದರ್ಶಿಗಳು ಜೊತೆಗೂಡಿ ಈಗಿನಿಂದಲೇ ಮುಂದಿನ ವರ್ಷಕ್ಕೆ ಬೇಕಾಗುವ ಗುಣಮಟ್ಟದ ಬೀಜ,
ಹೆಚ್ಚಿನ ಓದಿಗೆ..
|
|
ಕೋಗಾರಿನ ಘಾಟಿ ರಸ್ತೆಯಲ್ಲಿ ವಾಹನದಲ್ಲಿ ಹೋಗುವುದೆಂದರೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಹೋದ ಹಾಗೆ. ಸೂರ್ಯ ನೆತ್ತಿಗೇರಿದ್ದರೂ ಬೆಳಕಿನ ಕಿರಣ ಒಳಗೆ ಇಳಿಯದಂತಹ ಕಾಡಿನ ನಡುವೆ ಹೋಗಲು ಧೈರ್ಯ ಬೇಕಿತ್ತು. ಹಿಂದೆ ಯಾವುದೋ ಕಾಲದಲ್ಲಿ ಗಾಡಿಗಳ ಓಡಾಟಕ್ಕೆಂದು ಮಾಡಲಾಗಿದ್ದ ರಸ್ತೆಯಲ್ಲಿ ಈಗಲೂ ಹೆಚ್ಚಾಗಿ ಗಾಡಿಗಳೇ ತಿರುಗಾಡುತ್ತಿದ್ದರೂ ಬೆಳಿಗ್ಗೆ ಸಂಜೆ ಅನ್ನುವ ಹಾಗೆ ಎರಡು ಬಸ್ಸುಗಳು ಈ..
ಹೆಚ್ಚಿನ ಓದಿಗೆ..
|
|
ವಿಧಿಯಾಡಿಸಿದಂತೆ ಆಡುವವರು ನಾವು ಎನ್ನುವ ವಿದ್ಯಾ ಬಾಲನ್ ಹಾಗೂ ನಿರ್ದೇಶಕ ಅಜೀಜ್ ಮಿರ್ಜಾ ತಮ್ಮ ಹೊಸ ಚಿತ್ರ 'ಕಿಸ್ಮತ್ ಕನೆಕ್ಷನ್'ನ ಅನುಭವಗಳನ್ನು ಪ್ರಸಿದ್ಧಾ ಮೆನನ್ ಜೊತೆ ಹಂಚಿಕೊಂಡಿದ್ದಾರೆ
.. ಹೆಚ್ಚಿನ ಓದಿಗೆ..
|