ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಮರೆಯಲಿ ಹ್ಯಾಂಗ?
1984ರಲ್ಲಿ ಸಿಖ್ ವಿರೋಧಿ ಗಲಭೆಯ ಸಂತ್ರಸ್ತರಿಗೆ 24 ವರ್ಷ ಕಳೆದರೂ ನ್ಯಾಯ ದೊರಕಿಲ್ಲ. ನಾನಾವತಿ ಆಯೋಗ ಮೂರು ವರ್ಷಗಳ ಹಿಂದೆ ವರದಿ ಸಲ್ಲಿಸಿತ್ತಾದರೂ ಆರೋಪಿಗಳು ಕೋರ್ಟ್ ಬಂಧದಿಂದ ಹೊರಗೇ ಇದ್ದಾರೆ.
 
 

Mareyali hyanga, The Sunday Indian - Kannada

ಏಕೆ?

1984ರ ಅಕ್ಟೋಬರ್ 31ರಂದು ಭಾರತದ ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರನ್ನು ಸಿಖ್ ಭದ್ರತಾ ಸಿಬ್ಬಂದಿಗಳಿಬ್ಬರು ಕ್ರೂರವಾಗಿ ಹತ್ಯೆ ಮಾಡಿದರು. ಇದು ದೇಶದ ರಾಜಧಾನಿಯ ಪ್ರತಿ ಗಲ್ಲಿಗಳಲ್ಲಿ ಮತ್ತು ಉತ್ತರ ಭಾರತದ ಪ್ರಮುಖ ಪ್ರದೇಶಗಳಲ್ಲಿ ಹತ್ಯಾಕಾಂಡಕ್ಕೆ ಕಾರಣವಾಯಿತು. ಸಾವಿರಾರು ಸಿಖ್ಖರ ಕಗ್ಗೊಲೆಯಾಯಿತು. 2733ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದರೂ ಆರೋಪಿಗಳೆಂದು ಪರಿಗಣಿಸಿದ್ದು ಕೇವಲ 13 ಮಂದಿಯನ್ನು. ಪ್ರಮುಖ ಕಾಂಗ್ರೆಸ್ ಧುರೀಣರಾದ ಹರ್‌ಕಿಶನ್‌ಲಾಲ್ ಭಗತ್, ಸಜ್ಜನ್ ಕುಮಾರ್ ಮತ್ತು ಜಗದೀಶ್ ಟೈಟ್ಲರ್ ಗಲಭೆಗೆ ಪ್ರಚೋದನೆ ನೀಡಿದವರು ಎಂದು ಸಾರ್ವಜನಿಕವಾಗಿ ಹೇಳಲಾಯಿತು. ಈಗಲೂ ಸಾವಿರ ಗಟ್ಟಲೆ ಸಿಖ್ಖ್ ಕುಟುಂಬ ಪರಿಹಾರಕ್ಕಾಗಿ ಸರ್ಕಾರದ ಮುಂದೆ ಕಾದು ಕುಳಿತಿದೆ. ಗಲಭೆ ಹೊತ್ತಿ ಉರಿಯಲು ಕಾರಣರಾಗಿದ್ದ ಮುಖಂಡರು ಸ್ವತಂತ್ರವಾಗಿ ಅಲೆದಾಡುತ್ತಿದ್ದಾರೆ. ಅಷ್ಟಲ್ಲದೆ ಚುನಾವಣೆಯಲ್ಲೂ ಅವರು ಜಯಗಳಿಸಲು ಸಾಧ್ಯವಾಗಿದೆ.

ಈಗೇನು ಅಗತ್ಯ?

ಗಲಭೆಗೆ ಬಲಿಯಾದವರಿಗೆ ಪರಿಹಾರ ನೀಡಬೇಕು ಮತ್ತು ಆರೋಪಿಗಳಿಗೆ ಶೀಘ್ರ ಶಿಕ್ಷೆಯಾಗಬೇಕು.

 ಟಿಎಸ್‌ಐ

ವಿಕಾಸ್ ಕುಮಾರ್

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .