ವಿಶ್ವಾಸಾರ್ಹತೆಯ ಪ್ರಶ್ನೆ
ಉಡುಪಿ ಶಾಸಕ ರಘುಪತಿ ಭಟ್ ಪತ್ನಿ ಪದ್ಮಪ್ರಿಯ ಆತ್ಮಹತ್ಯೆ ಪ್ರಕರಣದ ಕುರಿತಾಗಿ ಟಿಎಸ್ಐಯಲ್ಲಿ ಮೂಡಿಬಂದ 'ಪದ್ಮಪ್ರಿಯ ಹುಟ್ಟುಹಾಕಿದ ಪ್ರಶ್ನೆಗಳಿಗೆ ಉತ್ತರ? (ಕೆ. ರಾಘವ ಶರ್ಮ) ಲೇಖನ ರಾಜ್ಯದ ಇತರ ಮಾಧ್ಯಮಗಳ ವರದಿಗಿಂತ ಭಿನ್ನವಾಗಿತ್ತು. ಹಲವು ಮಾಹಿತಿಗಳನ್ನು ಆಧಾರ ಸಹಿತ ನೀಡಿ ಓದುಗರನ್ನು ಚಿಂತನೆಗೆ ಹಚ್ಚಿದ್ದೀರಿ. ರಾಜ್ಯದ ಗೃಹ ಸಚಿವರ ನೇತೃತ್ವದಲ್ಲಿ ಪೊಲೀಸರ .
ಹೆಚ್ಚಿನ ಓದಿಗೆ..
|
|
ವಾಸುವನ್ನು ಚೆಕ್ಅಪ್ ಮಾಡಿ ಟಿಬಿ ಪೂರ್ತಿಯಾಗಿ ಗುಣವಾಗಿದೆ ಎಂದು ಡಾಕ್ಟರು ದೃಢಪಡಿಸಿದ್ದಕ್ಕೆ ಸಂತೋಷಪಡಬೇಕೋ ಇಲ್ಲ, ವಾಸು ಶಾಶ್ವತವಾಗಿ ಕಿವಿ ಕಳಕೊಂಡ ಎಂಬುದಕ್ಕೆ ಅಳಬೇಕೋ ಗೊತ್ತಾಗಲಿಲ್ಲ.
ವಾಸು ಕಿವುಡ. ಇನ್ನು ಮುಂದೆ ಎಷ್ಟು ಪ್ರೀತಿಯಿಂದ 'ವಾಸೂ... ಅಂದರೂ ಅವನೆಂದೂ ಕೇಳಿಸಿಕೊಳ್ಳುವುದಿಲ್ಲ. ಜೀವ ಹಿಂಡಿ ಕಚ ಕಚನೆ ಕೊಯ್ದು ಬಿಸುಟಂತಹ ಭಾವನೆ.
..
ಹೆಚ್ಚಿನ ಓದಿಗೆ..
|
|
'ಚಿತ್ರಾ'ದ ಮೂಲಕ ಗಾಂಧಿನಗರಿಗೆ ಕಾಲಿಟ್ಟು ತಮಿಳು- ತೆಲುಗು ತಿರುಗಿ ಬಂದ 'ಜಿಂಕೆ ಮರಿ' ರೇಖಾ ಟಿಎಸ್ಐನ ಡಿ.ಎಸ್. ಶ್ರೀಕಲಾ ಜೊತೆ ಮಾತಿಗಿಳಿದಾಗ...
.
.. ಹೆಚ್ಚಿನ ಓದಿಗೆ..
|