ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ವಿಶೇಷ ಅಂಕಣಗಳು
ಮುಖಪುಟ ಲೇಖನ
ಸಂಪಾದಕೀಯ
ಪ್ರಸೂನ್ ಮಂಜುಂದಾರ್
ಸೋಲಿಗೆ ಹಣದುಬ್ಬರ ಆವೇಗ ಹೆಚ್ಚಿನ ಓದಿಗೆ..
ಥಾಮಸ್ ಫ್ರೀಡ್ಮನ್
ದೇಶ ಕಟ್ಟುವ ಧೀರನ ನಿರೀಕ್ಷೆಯಲ್ಲಿ ಅಮೆರಿಕ ..  ಹೆಚ್ಚಿನ ಓದಿಗೆ
ಡಾ. ಜಯಪ್ರಕಾಶ ನಾರಾಯಣ  
ಯುವಜನರ ಸಾಥ್ ಸಿಕ್ಕರಷ್ಟೇ ಪ್ರಗತಿ
ಹೆಚ್ಚಿನ ಓದಿಗೆ.

ಯುಪಿಎಗೆ ಸಂಕಷ್ಟ; ಬಿಜೆಪಿಗೆ ಸದವಕಾಶ

ಯುಪಿಎ- ಎಡರಂಗದ ಕೆಸರೆರಚಾಟದ ನಡುವೆ ಬಿಜೆಪಿ ಚುನಾವಣೆಗೆ ಟೊಂಕಕಟ್ಟಿ ನಿಂತಿದೆ ಎನ್ನುತ್ತಾರೆ ರಂಜಿತ್ ಭೂಷಣ್ ..ಹೆಚ್ಚಿನ ಓದಿಗೆ...

ಮುಂದಿನ ಲೋಕಸಭಾ ಚುನಾವಣೆಯ ನಂತರ ಮಾತ್ರವಲ್ಲ, ರಾಷ್ಟ್ರದ ಭವಿಷ್ಯದಲ್ಲೂ ಪ್ರಾದೇಶಿಕ ಪಕ್ಷಗಳು ನಿರ್ಣಾಯಕ ಪಾತ್ರ ವಹಿಸಬಹುದಲ್ಲವೇ?
Professor Arindam Chaudhuri, Renowned Management Guru & Economist, Dean - IIPM ಮುಂದಿನ ಕೆಲವು ವಾರಗಳ ಕಾಲ ಟಿವಿ ವಾಹಿನಿಗಳು ಮತ್ತು ವೃತ್ತಪತ್ರಿಕೆಗಳೆಲ್ಲಾ ಲೋಕಸಭಾ ಚುನಾವಣೆ ಎಂದಿಗೆ ನಡೆಯಲಿದೆ ಎಂಬ ವಿಷಯದ ಬಗ್ಗೆಯೇ ಚರ್ಚಿಸಲಿವೆ. ಇದರ ಜೊತೆಗೆ ಯುಪಿಎ, ಎನ್‌ಡಿಎ ಪಾಲಿಗೆ ನಿರ್ಣಾಯಕವಾಗಲಿರುವ ಜಾತಿ ಲೆಕ್ಕಾಚಾರ, .. ಹೆಚ್ಚಿನ ಓದಿಗೆ...

ಸಂಚಿಕೆ - 13/ 07 / 2008
ವಿಶ್ಲೇಷಣಾ ವರದಿ
ಮುಖಾಮುಖಿ
ಇತರ ವಿಭಾಗಗಳು

ಗುನ್ಯಾ ಏಟಿಗೆ ಕರಾವಳಿ ತತ್ತರ

ರೋಗದ ಗಂಭೀರ ಸ್ವರೂಪವನ್ನು ಅರ್ಥಮಾಡಿಕೊಳ್ಳುವಲ್ಲಿ ಎಡವಿರುವ ಆರೋಗ್ಯ ಇಲಾಖೆಗೆ ಔಷಧ, ಸಿಬ್ಬಂದಿಯಷ್ಟೇ ಪ್ರಾಮಾಣಿಕತೆಯ ಕೊರತೆಯೂ ಇದೆ ಎನ್ನುತ್ತಾರೆ ಚಿತ್ರಾ ಕರ್ಕೇರಾ .  
ಹೆಚ್ಚಿನ ಓದಿಗೆ..

ಲಂಗರು

ಡ್ರ್ಯಾಗ್ ರೇಸ್: ನಡುರಾತ್ರಿಯ ಹುಚ್ಚಾಟ

ರೇಸಿಂಗ್ ಹುಚ್ಚು ಬೆಳೆಸಿಕೊಂಡ ಪಡ್ಡೆಗಳು ನಡುರಾತ್ರಿ ಅತಿವೇಗ-ಆವೇಗದ ಸ್ಪರ್ಧೆಯಲ್ಲಿ ಭಾಗವಹಿಸಿ ಜೀವ ಕಳೆದುಕೊಳ್ಳುತ್ತಿರುವುದು ವಿಪರ್ಯಾಸ ಎನ್ನುತ್ತಾರೆ ಅಮರ್‌ಪಾಲ್ ಮಾಲ್ಹಿ
ಹೆಚ್ಚಿನ ಓದಿಗೆ..

370ನೇ ವಿಧಿಯಿಂದಾಗಿ ಕಾಶ್ಮೀರಕ್ಕೆ ಈ ದುಸ್ಥಿತಿ

ಬಿಜೆಪಿ ಪಾಳೆಯದ ಚುನಾವಣಾ ಕಾರ್ಯತಂತ್ರ ರೂಪಿಸಿ, ಪಕ್ಷವನ್ನು ಜಯದ ಹಾದಿಗೆ ಕೊಂಡೊಯ್ಯುವಲ್ಲಿ ಅರುಣ್ ಜೇಟ್ಲಿ ಸಿದ್ಧಹಸ್ತರು. ಅವರು ಭವಿಷ್ಯದಲ್ಲಿ ಪಕ್ಷಕ್ಕೆ ಇನ್ನೂ ಉತ್ತಮ ಕಾಣಿಕೆ ನೀಡಲು  .. ಹೆಚ್ಚಿನ ಓದಿಗೆ..

ವಿಶೇಷ ವರದಿ

ಮಹಾ ಪರಿವರ್ತನೆ

'ಹೊಡಿ-ಕಡಿ' ಬಿಟ್ಟು 'ಜಪ-ತಪ' ಹಿಡಿದು, ಕಾಫ್ಕಾನ 'ಮೆಟಮಾರ್ಫಸಿಸ್' ಮಾದರಿಯಲ್ಲಿ 'ರೂಪಾಂತರ'ಗೊಂಡು ಅಧ್ಯಾತ್ಮದ ಅಲೆಯಲ್ಲಿ ತೇಲುತ್ತಿರುವ ರಾಬ್ರಿ ಜಿಲ್ಲೆಯ ಹಳ್ಳಿಯ ಒಳ ಹೊಕ್ಕು ನೋಡಿದ್ದಾರೆ ಟಿಎಸ್‌ಐನ ರಾಜನ್ ಪ್ರಕಾಶ್ . ..
ಹೆಚ್ಚಿನ ಓದಿಗೆ..

   ಪ್ರತಿಧ್ವನಿ
 
 ಸಣ್ಣ ಕಥೆ
 
 ಬಿಚ್ಚು ಮಾತು

ವಿಶ್ವಾಸಾರ್ಹತೆಯ ಪ್ರಶ್ನೆ

ಉಡುಪಿ ಶಾಸಕ ರಘುಪತಿ ಭಟ್ ಪತ್ನಿ ಪದ್ಮಪ್ರಿಯ ಆತ್ಮಹತ್ಯೆ ಪ್ರಕರಣದ ಕುರಿತಾಗಿ ಟಿಎಸ್‌ಐಯಲ್ಲಿ ಮೂಡಿಬಂದ 'ಪದ್ಮಪ್ರಿಯ ಹುಟ್ಟುಹಾಕಿದ ಪ್ರಶ್ನೆಗಳಿಗೆ ಉತ್ತರ? (ಕೆ. ರಾಘವ ಶರ್ಮ) ಲೇಖನ ರಾಜ್ಯದ ಇತರ ಮಾಧ್ಯಮಗಳ ವರದಿಗಿಂತ ಭಿನ್ನವಾಗಿತ್ತು. ಹಲವು ಮಾಹಿತಿಗಳನ್ನು ಆಧಾರ ಸಹಿತ ನೀಡಿ ಓದುಗರನ್ನು ಚಿಂತನೆಗೆ ಹಚ್ಚಿದ್ದೀರಿ. ರಾಜ್ಯದ ಗೃಹ ಸಚಿವರ ನೇತೃತ್ವದಲ್ಲಿ ಪೊಲೀಸರ .  ಹೆಚ್ಚಿನ ಓದಿಗೆ..

 

ವಾಸುವನ್ನು ಚೆಕ್‌ಅಪ್ ಮಾಡಿ ಟಿಬಿ ಪೂರ್ತಿಯಾಗಿ ಗುಣವಾಗಿದೆ ಎಂದು ಡಾಕ್ಟರು ದೃಢಪಡಿಸಿದ್ದಕ್ಕೆ ಸಂತೋಷಪಡಬೇಕೋ ಇಲ್ಲ, ವಾಸು ಶಾಶ್ವತವಾಗಿ ಕಿವಿ ಕಳಕೊಂಡ ಎಂಬುದಕ್ಕೆ ಅಳಬೇಕೋ ಗೊತ್ತಾಗಲಿಲ್ಲ. ವಾಸು ಕಿವುಡ. ಇನ್ನು ಮುಂದೆ ಎಷ್ಟು ಪ್ರೀತಿಯಿಂದ 'ವಾಸೂ... ಅಂದರೂ ಅವನೆಂದೂ ಕೇಳಿಸಿಕೊಳ್ಳುವುದಿಲ್ಲ. ಜೀವ ಹಿಂಡಿ ಕಚ ಕಚನೆ ಕೊಯ್ದು ಬಿಸುಟಂತಹ ಭಾವನೆ. ..   ಹೆಚ್ಚಿನ ಓದಿಗೆ..

 

'ಚಿತ್ರಾ'ದ ಮೂಲಕ ಗಾಂಧಿನಗರಿಗೆ ಕಾಲಿಟ್ಟು ತಮಿಳು- ತೆಲುಗು ತಿರುಗಿ ಬಂದ 'ಜಿಂಕೆ ಮರಿ' ರೇಖಾ ಟಿಎಸ್‌ಐನ ಡಿ.ಎಸ್. ಶ್ರೀಕಲಾ ಜೊತೆ ಮಾತಿಗಿಳಿದಾಗ... . ..   ಹೆಚ್ಚಿನ ಓದಿಗೆ..

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .