ಶುಭಾಶಯ
'ಭಾನುವಾರದ ಭಾರತೀಯನಿಗೆ' ಒಂದು ವರ್ಷ ತುಂಬಿದ್ದು ಸಂತೋಷದ ಸಂಗತಿ. ಕನ್ನಡ ಓದುಗರ ಅಭಿರುಚಿಯನ್ನು ತನಿಖಾ ವರದಿಯ ರೋಚಕ ಬರವಣಿಗೆ, ಚಿಂತನಪರ ಓದುವಿಕೆಯ ಕಡೆಗೆ ಹರಿಯುವಂತೆ ಮಾಡುವಲ್ಲಿ ಟಿಎಸ್ಐ ಯಶಸ್ವಿಯಾಗಿದೆ. ಅಂತರ್ಜಾಲದಲ್ಲಿ ಉರ್ದು ಆವೃತ್ತಿಯನ್ನು ಪ್ರಕಟಿಸುತ್ತಿರುವುದು ಮೆಚ್ಚುವಂಥದ್ದು. ಕರ್ನಾಟಕದಲ್ಲಿ ಉರ್ದು ಆವೃತ್ತಿ ಮಾರಾಟಕ್ಕೆ ಲಭ್ಯವಿಲ್ಲದಿರುವುದರಿಂದ ಅದನ್ನು ಅಂತರ್ಜಾಲದಲ್ಲಿ ಓದುತ್ತೇನೆ.
.
ಹೆಚ್ಚಿನ ಓದಿಗೆ..
|
|
ವಾಸು ಸತ್ತ. ಹೊರಡು. ಟೆಲಿಗ್ರಾಂ
ಸಿಕ್ಕಿದ್ದೇ ತಡ, ಊರಿಗೆ ಹೊರಟೆ. ಸತ್ತವನು ವಾಸುವಾದರೂ ಸುಬ್ಬನ ಮುಖದಲ್ಲಿ
ಪ್ರೇತಕಳೆ ಎದ್ದು ಕಾಣುತ್ತಿತ್ತು. ಬಗ್ಗಿದವನಿಗೆ ಮೂರುಗುದ್ದು ಅಂದಂತೆ
ಊರಿಡೀ ಸುಬ್ಬನ ಮೇಲೆ ಪುಕಾರು ಹಬ್ಬಿತು. ವಾಸುಗೆ ನಾಲ್ಕು ತಿಂಗಳಿನಿಂದ
ಸರಿಯಾಗಿ ಊಟ ಹಾಕಿರಲಿಲ್ಲವಂತೆ. ಅನ್ನದ ಬಟ್ಟಲಲ್ಲಿ ಮಣ್ಣು ತುಂಬಿ
ಕೊಡುತ್ತಿದ್ದರಂತೆ. ಬ್ಬೆಬ್ಬೆಬ್ಬೆ... ಅಂತ ವಾಸು ಚೀರುತ್ತಿದುದು ಲಕ್ಷ್ಮಿಯ ಹೊಡೆತದಿಂದಲೇ ..
ಹೆಚ್ಚಿನ ಓದಿಗೆ..
|
|
ಕನ್ನಡ ಕಾವ್ಯದಲ್ಲಿ ಹೊಸ ದನಿಗಳು ಇಂಚರಿಸಿದಾಗಲೆಲ್ಲ- ನವೋದಯ, ನವ್ಯ, ಬಂಡಾಯ ಎಲ್ಲ ಸಂದರ್ಭಗಳಲ್ಲೂ- ಕಾವ್ಯ ಸಂಚಯಗಳು (ಆಂಥಾಲಜಿ) ಪ್ರಾತಿನಿಧಿಕ ಸ್ವರೂಪದಲ್ಲಿ ಪ್ರಕಟಗೊಳ್ಳುತ್ತಿರುವುದು ನಮ್ಮ ಸಾಹಿತ್ಯ ಚರಿತ್ರೆಯ ಒಂದು ಭಾಗವೇ ಆಗಿದೆ. ಪ್ರಸ್ತುತ, ಡಿ.ವಿ. ಪ್ರಹ್ಲಾದ್ ಅವರ ಸಂಪಾದಕತ್ವದಲ್ಲಿ ಪ್ರಕಟಗೊಂಡಿರುವ ಸಂಚಯ ವಿಶೇಷ 'ಕಾವ್ಯ ಸಂಭ್ರಮ' ಇತ್ತೀಚಿನ ಹೊಸಕಾವ್ಯದ .
.. ಹೆಚ್ಚಿನ ಓದಿಗೆ..
|