ಹಿಂದುತ್ವಕ್ಕೆ ಕೊಕ್
'ಯಡಿಯೂರಪ್ಪ ಮುಂದಿರುವ ಪ್ರಮುಖ ಸವಾಲುಗಳು' (ಬಿ.ಎಸ್. ನಾರಾಯಣ ಸ್ವಾಮಿ, ಶಶಿ ಸಂಪಳ್ಳಿ, ಸತೀಶ್ ಚಪ್ಪರಿಕೆ) ವಿಶ್ಲೇಷಣಾ ವರದಿ ವಾಸ್ತವಕ್ಕೆ ಸಮೀಪವಾಗಿತ್ತು. ಅಭಿವೃದ್ಧಿ ಮಂತ್ರಪಠಿಸಿದ ಬಿಜೆಪಿ ಈಗ ನಿರಾಯಾಸವಾಗಿ ಅಧಿಕಾರ ಗದ್ದುಗೆ ಏರಿದೆ. ಯಾವಾಗಲೂ ಸಾಮಾಜಿಕ ಸಮತೋಲನ ಮುಖ್ಯ. 'ಹಿಂದುತ್ವ' ಒಂದು ಮುಖವಾಡವಲ್ಲ,.
ಹೆಚ್ಚಿನ ಓದಿಗೆ..
|
|
ಸೂರ್ಯ ಮುಳುಗುತ್ತಿದ್ದ. ನೇಸರನ ಕೆಂಪು, ಬೆಟ್ಟದ ತುದಿ ಹಾಗೂ ಏಕಾಂಗಿತನ ನನ್ನ ನೆನಪಿನ ಸುರುಳಿಗಳನ್ನು ಎಂದಿನಂತೆ ಬಿಚ್ಚುತ್ತಿತ್ತು. ಐದು ವರ್ಷಗಳೇ ಕಳೆದಿದ್ದವು ಹೀಗೆ ನಾನು ರಾಗಿಗುಡ್ಡದ ಮೇಲೆ ಕುಳಿತು ಸೂರ್ಯಾಸ್ತವನ್ನು ಸವಿದು. ಪಿ.ಯು.ಸಿಯ ಫಲಿತಾಂಶ ಬಂದ ಮೇಲೆ ಒಮ್ಮೆ ಮಾತ್ರ ಇಲ್ಲಿಗೆ ಬಂದಿದ್ದೆ. ಅನಂತರ ಪದವಿಗೆ ಸೇರಿದ್ದು ಮೈಸೂರಿನಲ್ಲಿ, ಬಹುಶಃ ಚಾಮುಂಡಿ ಬೆಟ್ಟದ ಎತ್ತರ ಶಿವಮೊಗ್ಗೆಯ...
ಹೆಚ್ಚಿನ ಓದಿಗೆ..
|
|
ಜಿಲ್ಲಾ ಕೇಂದ್ರಗಳ ರಸಗೊಬ್ಬರ ಅಂಗಡಿಗಳ ಮುಂದೆ ಈಗ ರೈತರ ದೊಡ್ಡ-ದೊಡ್ಡ ಸರತಿಯ ಸಾಲುಗಳು ಕಂಡು ಬರುತ್ತಿವೆ. ರಸಗೊಬ್ಬರಕ್ಕಾಗಿ ಅದರಲ್ಲೂ ವಿಶೇಷವಾಗಿ ಡಿಎಪಿ (ಡೈ ಅಮೋನಿಯಂ ಫಾಸ್ಫೇಟ್)ಗಾಗಿ ರೈತರು ತಮ್ಮ ಹೊಲ-ಮನೆಯ ಕೆಲಸಗಳನ್ನು ಬದಿಗೊತ್ತಿ ನಸುಕಿನಿಂದಲೇ ಅಂಗಡಿಗಳ ಮುಂದೆ ಕ್ಯೂನಲ್ಲಿ ನಿಂತು, ಎರಡು ಚೀಲ ಗೊಬ್ಬರ ತೆಗೆದುಕೊಂಡು ಹೋಗುತ್ತಿದ್ದಾರೆ. ಗೊಬ್ಬರ ತೆಗೆದುಕೊಂಡಿದ್ದಕ್ಕೆ
... ಹೆಚ್ಚಿನ ಓದಿಗೆ..
|