ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ವಿಶೇಷ ಅಂಕಣಗಳು
ಮುಖಪುಟ ಲೇಖನ
ಸಂಪಾದಕೀಯ
ಪ್ರಸೂನ್ ಮಂಜುಂದಾರ್

ಉರಿವ ಮನೆಯ ಗಳ ಹಿರಿಯುವವರು... ... ಹೆಚ್ಚಿನ ಓದಿಗೆ..
ಥಾಮಸ್ ಫ್ರೀಡ್ಮನ್

ಪಿರಮಿಡ್ ನಾಡಿನ ವಿಪರ್ಯಾಸ ...  ಹೆಚ್ಚಿನ ಓದಿಗೆ
ಡಾ. ಆಯೇಶ ಸಿದ್ದಿಕಾ ಆಘಾ
ರಾಜಕೀಯದ ಬದಲು ಗಾಲ್ಫ್ ಆಡಿ!
ಹೆಚ್ಚಿನ ಓದಿಗೆ.

ವಿಘಟನೆಯ ಹೊಸ್ತಿಲಲ್ಲಿ ಪಾಕಿಸ್ತಾನ?  

ಅಮೆರಿಕ, ಜಿಹಾದಿ ಪಡೆ, ಸೇನೆ ಹಾಗೂ ಸರ್ವಾಧಿಕಾರಿಗಳ ಹಗ್ಗಜಗ್ಗಾಟದಲ್ಲಿ ಇನ್ನೇನು ಛಿದ್ರವಾಗುವ ಸ್ಥಿತಿಯಲ್ಲಿರುವ ದೇಶವನ್ನು ನಾಗರಿಕ ಸಮಾಜ ರಕ್ಷಿಸಬಲ್ಲುದೆ? ...ಹೆಚ್ಚಿನ ಓದಿಗೆ...

ಅಸ್ತಿತ್ವ ರಾಜಕಾರಣದಲ್ಲಿ ನಲುಗಿರುವ ಭಾರತಕ್ಕೆ ಬೇಕಿದೆ ಮತ್ತೊಬ್ಬ 'ಸರ್ದಾರ್'
Professor Arindam Chaudhuri, Renowned Management Guru & Economist, Dean - IIPM ನಲವತ್ತ್ತಕ್ಕೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡು, ಉತ್ತರ ಭಾರತದ ರೈಲು ಮಾರ್ಗವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿದ್ದ ಗುಜ್ಜರ್ ಪ್ರತಿಭಟನೆಯ ಕಾವು ಆರುವ ಮುನ್ನವೇ ಭಾರತದ ಪೂರ್ವ ಭಾಗದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದಿವೆ. ಗೂರ್ಖಾ ಜನಮುಕ್ತಿ ಮೋರ್ಚಾ ಹಿಂಸಾತ್ಮಕ ಹಾದಿ ಹಿಡಿದಿರುವುದು,... ಹೆಚ್ಚಿನ ಓದಿಗೆ...

ಸಂಚಿಕೆ - 29/ 06 / 2008

ಲಂಗರು

ವಿಶೇಷ ವರದಿ

ಇತರ ವಿಭಾಗಗಳು

ಬುಡಕಟ್ಟು ಜನಾಂಗದ ಶಿಕಾರಿ ಹಬ್ಬ
ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಅಯೋಧ್ಯೆ ಗುಡ್ಡಗಾಡು ಪ್ರದೇಶಕ್ಕೆ ಭೇಟಿಯಿತ್ತ ಸ್ನೇಹಾಂಶು ಅಧಿಕಾರಿ ಬುಡಕಟ್ಟು ಜನರ ಜೀವನ, ಸಂತಸದ ಕ್ಷಣಗಳನ್ನು ಇಲ್ಲಿ ಅನಾವರಣಗೊಳಿಸಿದ್ದಾರೆ .  ಹೆಚ್ಚಿನ ಓದಿಗೆ..

ಬಿಚ್ಚುಮಾತು

'ಚೂಟಿ ನಟಿ'ಯ ಪಾಟಿ ಸವಾಲು

ಶಿವಸೇನೆಯ ಇಂದಿನ ವಾರಸುದಾರ ಉದ್ಧವ್ ಠಾಕ್ರೆ ಅವರು ಟಿಎಸ್‌ಐನ ದೇವದಾಸ್ ಮಠಾಲೆ 
ಹೆಚ್ಚಿನ ಓದಿಗೆ..

ಮಲೆನಾಡ ಮಡಿಲಲಿ ಒಂದು ಹಳ್ಳಿಯ ಕೊಲೆ

ಎರಡು ಬೃಹತ್ ಜಲವಿದ್ಯುತ್ ಅಣೆಕಟ್ಟುಗಳು ಮತ್ತು ಅತ್ಯಂತ ಪ್ರತಿಷ್ಠಿತ ಅಣು ವಿದ್ಯುತ್ ಸ್ಥಾವರದ ನಡುವೆ ಸಿಕ್ಕು ನುಚ್ಚು ನೂರಾಗಿರುವ 'ದೇವಕಾರು' ಗ್ರಾಮಕ್ಕೆ ಟಿಎಸ್‌ಐನ ಸತೀಶ್ ಚಪ್ಪರಿಕೆ ಭೇಟಿಯಿತ್ತಾಗ ಕಂಡು ಬಂದ 'ಅಂತಿಮ ದೃಶ್ಯ'ಗಳು... .. ಹೆಚ್ಚಿನ ಓದಿಗೆ..

ಗುಣದೋಷ

ಆಧ್ಯಾತ್ಮಿಕ ನೆಲೆ-ಅನ್ಯೋಕ್ತಿ ಮಾರ್ಗ

ಬರವಣಿಗೆ ವಸ್ತು-ವಿಷಯ ವ್ಯಕ್ತಿಗತವಾದಷ್ಟೂ ಸಂಕೀರ್ಣವಾಗಬೇಕಿಲ್ಲ. ಅನುಭವ ಎಷ್ಟೇ ದಾರುಣವಿರಲಿ, ತಪ್ತವಿರಲಿ, ಸಂಕೀರ್ಣವಿರಲಿ ಅಭಿವ್ಯಕ್ತಿ ಕ್ರಮವೂ ಸಂಕೀರ್ಣವಾಗಬೇಕಿಲ್ಲ. ಸಂವಹನಶೀಲತೆ ಇಲ್ಲದ ಸಂಕೀರ್ಣತೆ ಶಬ್ದಗಳ ಜಾಲವಾದೀತಷ್ಟೆ. . ..
ಹೆಚ್ಚಿನ ಓದಿಗೆ..

   ಪ್ರತಿಧ್ವನಿ
 
 ಸಣ್ಣ ಕಥೆ
 
 ಅತಿಥಿ ಅಂಕಣ

ಹಿಂದುತ್ವಕ್ಕೆ ಕೊಕ್

'ಯಡಿಯೂರಪ್ಪ ಮುಂದಿರುವ ಪ್ರಮುಖ ಸವಾಲುಗಳು' (ಬಿ.ಎಸ್. ನಾರಾಯಣ ಸ್ವಾಮಿ, ಶಶಿ ಸಂಪಳ್ಳಿ, ಸತೀಶ್ ಚಪ್ಪರಿಕೆ) ವಿಶ್ಲೇಷಣಾ ವರದಿ ವಾಸ್ತವಕ್ಕೆ ಸಮೀಪವಾಗಿತ್ತು. ಅಭಿವೃದ್ಧಿ ಮಂತ್ರಪಠಿಸಿದ ಬಿಜೆಪಿ ಈಗ ನಿರಾಯಾಸವಾಗಿ ಅಧಿಕಾರ ಗದ್ದುಗೆ ಏರಿದೆ. ಯಾವಾಗಲೂ ಸಾಮಾಜಿಕ ಸಮತೋಲನ ಮುಖ್ಯ. 'ಹಿಂದುತ್ವ' ಒಂದು ಮುಖವಾಡವಲ್ಲ,.  ಹೆಚ್ಚಿನ ಓದಿಗೆ..

 

ಸೂರ್ಯ ಮುಳುಗುತ್ತಿದ್ದ. ನೇಸರನ ಕೆಂಪು, ಬೆಟ್ಟದ ತುದಿ ಹಾಗೂ ಏಕಾಂಗಿತನ ನನ್ನ ನೆನಪಿನ ಸುರುಳಿಗಳನ್ನು ಎಂದಿನಂತೆ ಬಿಚ್ಚುತ್ತಿತ್ತು. ಐದು ವರ್ಷಗಳೇ ಕಳೆದಿದ್ದವು ಹೀಗೆ ನಾನು ರಾಗಿಗುಡ್ಡದ ಮೇಲೆ ಕುಳಿತು ಸೂರ್ಯಾಸ್ತವನ್ನು ಸವಿದು. ಪಿ.ಯು.ಸಿಯ ಫಲಿತಾಂಶ ಬಂದ ಮೇಲೆ ಒಮ್ಮೆ ಮಾತ್ರ ಇಲ್ಲಿಗೆ ಬಂದಿದ್ದೆ. ಅನಂತರ ಪದವಿಗೆ ಸೇರಿದ್ದು ಮೈಸೂರಿನಲ್ಲಿ, ಬಹುಶಃ ಚಾಮುಂಡಿ ಬೆಟ್ಟದ ಎತ್ತರ ಶಿವಮೊಗ್ಗೆಯ...   ಹೆಚ್ಚಿನ ಓದಿಗೆ..

 

ಜಿಲ್ಲಾ ಕೇಂದ್ರಗಳ ರಸಗೊಬ್ಬರ ಅಂಗಡಿಗಳ ಮುಂದೆ ಈಗ ರೈತರ ದೊಡ್ಡ-ದೊಡ್ಡ ಸರತಿಯ ಸಾಲುಗಳು ಕಂಡು ಬರುತ್ತಿವೆ. ರಸಗೊಬ್ಬರಕ್ಕಾಗಿ ಅದರಲ್ಲೂ ವಿಶೇಷವಾಗಿ ಡಿಎಪಿ (ಡೈ ಅಮೋನಿಯಂ ಫಾಸ್ಫೇಟ್)ಗಾಗಿ ರೈತರು ತಮ್ಮ ಹೊಲ-ಮನೆಯ ಕೆಲಸಗಳನ್ನು ಬದಿಗೊತ್ತಿ ನಸುಕಿನಿಂದಲೇ ಅಂಗಡಿಗಳ ಮುಂದೆ ಕ್ಯೂನಲ್ಲಿ ನಿಂತು, ಎರಡು ಚೀಲ ಗೊಬ್ಬರ ತೆಗೆದುಕೊಂಡು ಹೋಗುತ್ತಿದ್ದಾರೆ. ಗೊಬ್ಬರ ತೆಗೆದುಕೊಂಡಿದ್ದಕ್ಕೆ ...   ಹೆಚ್ಚಿನ ಓದಿಗೆ..

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .