ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ವಿಶೇಷ ಅಂಕಣಗಳು
ಮುಖಪುಟ ಲೇಖನ
ಸಂಪಾದಕೀಯ
ಪ್ರಸೂನ್ ಮಂಜುಂದಾರ್

ಐಐಟಿ ಬಂದರೆ ಏನು ತೊಂದರೆ? ... ಹೆಚ್ಚಿನ ಓದಿಗೆ..
ಥಾಮಸ್ ಫ್ರೀಡ್ಮನ್

ಸತ್ತ ಡೈನೋಸಾರ್ ಮೇಲೆ ಬಾಜಿ ಕಟ್ಟಬೇಕೆ? ...  ಹೆಚ್ಚಿನ ಓದಿಗೆ
ಸುನಂದೊ ಸನ್ಯಾಲ್
ಮೇರೆ ಮೀರಿದ ಅಸಹನೀಯತೆ ..
ಹೆಚ್ಚಿನ ಓದಿಗೆ.

ರೈತರ ರಕ್ತದ ಬೆಲೆ... 

ರಸಗೊಬ್ಬರಕ್ಕಾಗಿ ಹಾಹಾಕಾರ, ಹಾವೇರಿ ಗೋಲಿಬಾರ್, ಅಮಾಯಕನ ಬಲಿ, ಅನಗತ್ಯವಾಗಿ ಹರಿದ ರೈತರ ರಕ್ತ... ಯಡಿಯೂರಪ್ಪ ಸರ್ಕಾರದ ಪಾಲಿಗೆ ದುಸ್ವಪ್ನಗಳು ಬೀಳಲಾರಂಭಿಸಿವೆ. ರಸಗೊಬ್ಬರ ರಾದ್ಧಾಂತ ಮತ್ತು ರಾಜಕೀಯದ ಆಗು-ಹೋಗುಗಳ ಮೇಲೆ ಟಿಎಸ್‌ಐನ ಶಶಿ ಸಂಪಳ್ಳಿ ಮತ್ತು ಬಿ.ಎಸ್. ನಾರಾಯಣಸ್ವಾಮಿ ಹರಿಸಿದ ತೀಕ್ಷ್ಣನೋಟ...ಹೆಚ್ಚಿನ ಓದಿಗೆ...

ಆಫ್ರಿಕಾದಲ್ಲಿ ಚೀನಾದ ರಥ ಭರದಿಂದ ಸಾಗುತ್ತಿದ್ದರೆ ಭಾರತ ಹೆಜ್ಜೆ ಮುಂದಿಡಲು ಶಂಕಿಸುತ್ತಿದೆ!
Professor Arindam Chaudhuri, Renowned Management Guru & Economist, Dean - IIPM ಹಲವಾರು ಕಾರಣಗಳಿಂದಾಗಿ ಚೀನಾ ಮತ್ತು ಅದರ ನೀತಿಯನ್ನು ಜಗತ್ತು ಅನುಸರಿಸಬೇಕಾದ್ದಿಲ್ಲ; ಆದರೆ ಚೀನಿಯರ ದೂರದೃಷ್ಟಿಗೆ ಇಡೀ ಜಗತ್ತು ತಲೆಬಾಗಲೇಬೇಕು. ಈ ಗೌರವಕ್ಕೆ ತಾನು ಅರ್ಹ ಎಂಬುದನ್ನು ಚೀನಾ ಹಲವಾರು ಬಾರಿ ದೃಢಪಡಿಸಿದೆ; ಈಗ ಮತ್ತೊಮ್ಮೆ ದೃಢಪಡಿಸಲು ಸಜ್ಜಾಗಿದೆ. ... ಹೆಚ್ಚಿನ ಓದಿಗೆ...

ಸಂಚಿಕೆ - 22/ 06 / 2008

ಲಂಗರು

ವಿಶೇಷ ವರದಿ

ಇತರ ವಿಭಾಗಗಳು

ಯಾರೋ ಗೀಚಿ ಹೋದ ಹಾಳು ಹಣೆಯ ಬರಹ...

ಯಾವ ತಪ್ಪು ಮಾಡದಿದ್ದರೂ ಆ ಮಕ್ಕಳಿಗೆ ಸಮಾಜದ ಜೊತೆ ಬೆರೆಯುವ ಅವಕಾಶವಿಲ್ಲ. .  ಹೆಚ್ಚಿನ ಓದಿಗೆ..

ಮುಖಾಮುಖಿ

ಮರಾಠಿ ಮತ್ತು ಹಿಂದುತ್ವ ಬೇರೆ ಬೇರೆಯಲ್ಲ - ಉದ್ಧವ್ ಠಾಕ್ರೆ

ಶಿವಸೇನೆಯ ಇಂದಿನ ವಾರಸುದಾರ ಉದ್ಧವ್ ಠಾಕ್ರೆ ಅವರು ಟಿಎಸ್‌ಐನ ದೇವದಾಸ್ ಮಠಾಲೆ 
ಹೆಚ್ಚಿನ ಓದಿಗೆ..

ಖುದ್ದು ಶಿವಾಜಿಗೂ ಹುಚ್ಚು ಆರಾಧನೆ ಮೆಚ್ಚುಗೆಯಾಗದು!

ಮರಾಠಿ ಸಮುದಾಯದಲ್ಲಿ ಅಪಾಯಕಾರಿ ಮಟ್ಟದಲ್ಲಿ ಬೆಳೆಯುತ್ತಿರುವ ಪ್ರತಿಗಾಮಿ ಪ್ರವೃತ್ತಿ ಕುರಿತು ಟಿಎಸ್‌ಐನ ಸುತನು ಗುರು ಹಾಗೂ ದೇವದಾಸ್ ಮಠಾಲೆ ವಿಶ್ಲೇಷಣೆ .. ಹೆಚ್ಚಿನ ಓದಿಗೆ..

ಬಿಚ್ಚುಮಾತು

ರಾಜಕುವರಿ ಐಶ್ವರ್ಯಾ ದಿನಚರಿಯ ಪುಟಗಳಿಂದ...
ವಿಶ್ವ ಸುಂದರಿ ಕಿರೀಟ, ಜಗತ್ತಿನ ಅತೀ ಸುಂದರ ಯುವತಿಯರಲ್ಲಿ ಒಬ್ಬಾಕೆ, ಬಾಲಿವುಡ್ ಮಹಾರಾಣಿ, 2004ರಲ್ಲಿ ಟೈಮ್ ಮ್ಯಾಗಜಿನ್ ಆರಿಸಿದ ಜಗತ್ತಿನ '100 ಅತೀ ಪ್ರಭಾವೀ ವ್ಯಕ್ತಿ'ಗಳಲ್ಲಿ ಒಬ್ಬರು. .. ಹೆಚ್ಚಿನ ಓದಿಗೆ..

   ಪ್ರತಿಧ್ವನಿ
 
 ಸಣ್ಣ ಕಥೆ
 
 ವರ್ಷ ತುಂಬಿದ ಹರ್ಷ

ಸುಶಿಕ್ಷಿತ ಸ್ತ್ರೀಗೆ ರಕ್ಷಣೆಯೆಲ್ಲಿ?

'ಗುಜರಾತ್: ಕರಾಳ ಅಧ್ಯಾಯ' (ಮಾಯಾಂಕ್ ವ್ಯಾಸ) ಲೇಖನ ಗುಜರಾತ್ ಶಿಕ್ಷಣ ಸಂಸ್ಥೆಗಳಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಸ್ಪಷ್ಟವಾಗಿ ನಿರೂಪಿಸಿದೆ. ಗುಜರಾತ್‌ನ್ನು ಮಾದರಿ ರಾಜ್ಯವನ್ನಾಗಿ ಬಿಂಬಿಸಿದ ಚುನಾವಣಾ ತಂತ್ರ ಮತ್ತು ಫಲಿತಗಳು ನಮ್ಮೆದುರಿವೆ. ಅಭಿವೃದ್ಧಿ ಹೆಸರಿನಲ್ಲಿ ವರ್ಗ, ವರ್ಣ, ಲಿಂಗ ತಾರತಮ್ಯಗಳು .  ಹೆಚ್ಚಿನ ಓದಿಗೆ..

 

ಕಾಸ್ಮೋಪಾಲಿಟನ್ ಮೀಮಾಂಸೆ
'Infidelity is not good enough a reason for divorce' - ಅಂತ ಪಕ್ಕದಲ್ಲಿ ವಿಶಾಖಾ ಹೇಳುತ್ತಿರುವಾಗಲೇ ನಾನು ಕೌಂಟರಿನಿಂದ ನನ್ನ ಆರ್ಡರನ್ನು ಎತ್ತಿಕೊಂಡು ನಮ್ಮ ಮೇಜಿನಲ್ಲಿಟ್ಟು ಕುರ್ಚಿಯೆಳೆದು ಕೂರುತ್ತಾ ಹಾಗೇ ಹುಬ್ಬೇರಿಸಿ ನಕ್ಕಿದ್ದು. ಸುರೀ ತನ್ನ ಪಿಂಗಾಣಿಯಲ್ಲಿನ ನೂಡಲ್ಸ್ ಕೆದಕುತ್ತಿದ್ದವಳು ನನ್ನನ್ನು ನೋಡಿ ನಿರ್ವಿಕಾರವಾಗಿ ನಕ್ಕಳು. ಸ್ಪ್ರಿಂಗ್‌ರೋಲ್‌ನ ತುಣುಕನ್ನು ಫೋರ್ಕಿನಿಂದ ಸೀಳಿ ಮೆಲ್ಲನೆ ..   ಹೆಚ್ಚಿನ ಓದಿಗೆ..

 

ಗಣ್ಯರ ಶುಭಹಾರೈಕೆ

'ದ ಸಂಡೆ ಇಂಡಿಯನ್' ಒಂದು ಸಂಗ್ರಹಯೋಗ್ಯ ಪತ್ರಿಕೆ. ಉತ್ತಮ ಮಾಹಿತಿಗಳೊಂದಿಗೆ ಕರ್ನಾಟಕದ ಎಲ್ಲಾ ಅಂಶಗಳನ್ನು ಹೇಳುವುದರ ಜೊತೆಗೆ ರಾಷ್ಟ್ರೀಯ ಸುದ್ದಿಗಳನ್ನೂ ಪ್ರಕಟಗೊಳಿಸುವುದು ಪತ್ರಿಕೆಯ ಅಂದವನ್ನು ಹೆಚ್ಚಿಸಿದೆ. ನನಗೆ ರೈಲ್ವೆ ಪಯಣದ ಕುರಿತಾಗಿ ಬಂದ ವಿಶೇಷ ಸಂಚಿಕೆ ಬಹಳ ಖುಷಿಯಾಗಿತ್ತು.   ಹೆಚ್ಚಿನ ಓದಿಗೆ..

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .