ಸುಶಿಕ್ಷಿತ ಸ್ತ್ರೀಗೆ ರಕ್ಷಣೆಯೆಲ್ಲಿ?
'ಗುಜರಾತ್: ಕರಾಳ ಅಧ್ಯಾಯ' (ಮಾಯಾಂಕ್ ವ್ಯಾಸ) ಲೇಖನ ಗುಜರಾತ್ ಶಿಕ್ಷಣ ಸಂಸ್ಥೆಗಳಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಸ್ಪಷ್ಟವಾಗಿ ನಿರೂಪಿಸಿದೆ. ಗುಜರಾತ್ನ್ನು ಮಾದರಿ ರಾಜ್ಯವನ್ನಾಗಿ ಬಿಂಬಿಸಿದ ಚುನಾವಣಾ ತಂತ್ರ ಮತ್ತು ಫಲಿತಗಳು
ನಮ್ಮೆದುರಿವೆ. ಅಭಿವೃದ್ಧಿ ಹೆಸರಿನಲ್ಲಿ ವರ್ಗ, ವರ್ಣ, ಲಿಂಗ ತಾರತಮ್ಯಗಳು .
ಹೆಚ್ಚಿನ ಓದಿಗೆ..
|
|
ಕಾಸ್ಮೋಪಾಲಿಟನ್ ಮೀಮಾಂಸೆ
'Infidelity is not good enough a reason for divorce' - ಅಂತ ಪಕ್ಕದಲ್ಲಿ ವಿಶಾಖಾ ಹೇಳುತ್ತಿರುವಾಗಲೇ ನಾನು ಕೌಂಟರಿನಿಂದ ನನ್ನ ಆರ್ಡರನ್ನು ಎತ್ತಿಕೊಂಡು ನಮ್ಮ ಮೇಜಿನಲ್ಲಿಟ್ಟು ಕುರ್ಚಿಯೆಳೆದು ಕೂರುತ್ತಾ ಹಾಗೇ ಹುಬ್ಬೇರಿಸಿ ನಕ್ಕಿದ್ದು. ಸುರೀ ತನ್ನ ಪಿಂಗಾಣಿಯಲ್ಲಿನ ನೂಡಲ್ಸ್ ಕೆದಕುತ್ತಿದ್ದವಳು ನನ್ನನ್ನು ನೋಡಿ ನಿರ್ವಿಕಾರವಾಗಿ ನಕ್ಕಳು. ಸ್ಪ್ರಿಂಗ್ರೋಲ್ನ ತುಣುಕನ್ನು ಫೋರ್ಕಿನಿಂದ ಸೀಳಿ ಮೆಲ್ಲನೆ ..
ಹೆಚ್ಚಿನ ಓದಿಗೆ..
|
|
ಗಣ್ಯರ ಶುಭಹಾರೈಕೆ
'ದ ಸಂಡೆ ಇಂಡಿಯನ್' ಒಂದು ಸಂಗ್ರಹಯೋಗ್ಯ ಪತ್ರಿಕೆ. ಉತ್ತಮ ಮಾಹಿತಿಗಳೊಂದಿಗೆ ಕರ್ನಾಟಕದ ಎಲ್ಲಾ ಅಂಶಗಳನ್ನು ಹೇಳುವುದರ ಜೊತೆಗೆ ರಾಷ್ಟ್ರೀಯ ಸುದ್ದಿಗಳನ್ನೂ ಪ್ರಕಟಗೊಳಿಸುವುದು ಪತ್ರಿಕೆಯ ಅಂದವನ್ನು ಹೆಚ್ಚಿಸಿದೆ. ನನಗೆ ರೈಲ್ವೆ ಪಯಣದ ಕುರಿತಾಗಿ ಬಂದ ವಿಶೇಷ ಸಂಚಿಕೆ ಬಹಳ ಖುಷಿಯಾಗಿತ್ತು. ಹೆಚ್ಚಿನ ಓದಿಗೆ..
|