ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ವಿಶೇಷ ಅಂಕಣಗಳು
ಮುಖಪುಟ ಲೇಖನ
ಸಂಪಾದಕೀಯ
ಪ್ರಸೂನ್ ಮಂಜುಂದಾರ್

ಕಳ್ಳತನಕ್ಕೊಂದು ವಿಮೆ ... ಹೆಚ್ಚಿನ ಓದಿಗೆ..
ಥಾಮಸ್ ಫ್ರೀಡ್ಮನ್

ಭವಿಷ್ಯದ ಕನಸಿನ ಮೂಟೆ ಹೊತ್ತು. ..  ಹೆಚ್ಚಿನ ಓದಿಗೆ
ಸುನಂದೊ ಸನ್ಯಾಲ್
ನೈಜ ಪ್ರಜಾಪ್ರಭುತ್ವದೆಡೆಗೆ ದಿಟ್ಟ ಹೆಜ್ಜೆ ...
ಹೆಚ್ಚಿನ ಓದಿಗೆ.

ಅರುಣ್ ಜೇಟ್ಲಿ
ಕೇಸರಿ ಪಡೆಯ ಚತುರ ಚಾಣಕ್ಯ

ಜೇಟ್ಲಿ- ಮೋದಿ ಮೋಡಿ ಬಿಜೆಪಿ ಪಾಲಿಗೆ ವರವಾಗಿ ಪರಿಣಮಿಸಲಿದೆಯೇ? ಟಿಎಸ್‌ಐನ ಪ್ರಿಯಾಂಕ ರಾಯ್ ಹಾಗೂ ಸತೀಶ್ ಚಪ್ಪರಿಕೆ ವಿಶ್ಲೇಷಣೆ ...ಹೆಚ್ಚಿನ ಓದಿಗೆ...

ಅಮೆರಿಕದ ದ್ವಿಮುಖ ನೀತಿಗೆ ಮತ್ತೊಂದು ನಿದರ್ಶನ ಪ್ಯಾಲೆಸ್ತೀನ್
Professor Arindam Chaudhuri, Renowned Management Guru & Economist, Dean - IIPM ಇತ್ತೀಚೆಗೆ ವಾಲ್‌ಸ್ಟ್ರೀಟ್ ಜರ್ನಲ್‌ನಲ್ಲಿ ಕುತೂಹಲಕಾರಿಯಾದ ಒಂದು ವಿಶ್ಲೇಷಣೆ ಪ್ರಕಟವಾಗಿತ್ತು. ಅಮೆರಿಕದ ರಕ್ಷಣಾ ಸಚಿವಾಲಯದ ಅಧೀನ ಕಾರ್ಯದರ್ಶಿಯಾಗಿದ್ದ (ಜುಲೈ 2001ರಿಂದ ಆಗಸ್ಟ್ 2005ವರೆಗೆ) ಡಗ್ಲಾಸ್ ಜೆ. ಫೇಯಿತ್ ಅವರ 'ವಾರ್ ಅಂಡ್ ಡಿಸಿಶನ್: ಇನ್‌ಸೈಡ್ ದಿ ಪೆಂಟಗಾನ್ ಅಟ್ ದಿ ಡಾನ್ ಆಫ್ ದಿ ವಾರ್ ಆನ್ ಟೆರರಿಸಂ' ... ಹೆಚ್ಚಿನ ಓದಿಗೆ...

ಸಂಚಿಕೆ - 08/ 06 / 2008

ಮುಖಾಮುಖಿ

 ವಿಶೇಷ ತನಿಖಾ ವರದಿ

ಇತರ ವಿಭಾಗಗಳು

"ಬಿಜೆಪಿ ಉತ್ತರ ಭಾರತದ ಪಕ್ಷ ಎಂಬ ಮಿಥ್ಯೆ ಈಗ ಇಲ್ಲವಾಗಿದೆ"

ಮಾಜಿ ಕೇಂದ್ರ ಸಚಿವ, ಸಂಸದ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್ ಜೊತೆ .. ಹೆಚ್ಚಿನ ಓದಿಗೆ..

ವಿಶೇಷ ವರದಿ

ಕಾವೇರಿತು ಕಾರುಬಾರು ಚುನಾವಣೆ ಮೇಲೆ ಗುಜ್ಜರ್ ಕಣ್ಣು

ರಾಜಸ್ತಾನದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಜಾತಿ ರಾಜಕೀಯ ಹಾಗೂ ಮೀಸಲಾತಿ ನಾಟಕದ ಗತಿ ತೀವ್ರವಾಗುತ್ತವೆ...
ಹೆಚ್ಚಿನ ಓದಿಗೆ..

ರಾಜಧಾನಿ ಮಗ್ಗುಲಲ್ಲೇ ಮಾರಕ ಸರೋವರ

ಬಣ್ಣ ತಯಾರಿಕಾ ಘಟಕಗಳ ಮಲಿನ ತ್ಯಾಜ್ಯಗಳು ಲಟ್‌ಫುಲ್ಲಾಪುರ್ ಗ್ರಾಮದ ಜನಜೀವನವನ್ನು ನರಕಸದೃಶವಾಗಿಸಿವೆ ಎನ್ನುತ್ತಾರೆ ರಾಜನ್ ಪ್ರಕಾಶ್ .. ಹೆಚ್ಚಿನ ಓದಿಗೆ..

ವಿಶೇಷ ವರದಿ

ಗುಜರಾತ್: ಕರಾಳ ಅಧ್ಯಾಯ

ಗುಜರಾತ್‌ನ ಶೈಕ್ಷಣಿಕ ಸಂಸ್ಥೆಗಳಲ್ಲಿ ಲೈಂಗಿಕ ಶೋಷಣೆ ಎಗ್ಗಿಲ್ಲದೆ ನಡೆಯುತ್ತಿದ್ದು, ಬೇಲಿಯೇ ಎದ್ದು ಹೊಲವನ್ನು ಮೇಯುತ್ತಿರುವ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಮಾಯಾಂಕ್ ವ್ಯಾಸ್... ಹೆಚ್ಚಿನ ಓದಿಗೆ..

   ಪ್ರತಿಧ್ವನಿ
 
 ಸಣ್ಣ ಕಥೆ
 
 ಬಿಚ್ಚು ಮಾತು

ಚಕ್ ದೇ..

'ಎಲ್ಲಿ ನೋಡಿದರೂ ಕ್ರಿಕೆಟ್, ಕ್ರಿಕೆಟ್. ಇನ್ನೇನು ಅಂಬೆಗಾಲಿಕ್ಕುವ ಪುಟ್ಟ ಮಗು ಜೊತೆ ಕ್ರಿಕೆಟ್ ಬಗ್ಗೆ ಕೇಳಿದರೆ ಪಟ ಪಟನೆ ಉತ್ತರಿಸುವ ಸಾಮರ್ಥ್ಯ ಅದಕ್ಕಿದೆ. ಕ್ರಿಕೆಟ್ ತಂಡದ ಬಗ್ಗೆ ಕೇಳಿದರೆ ಎಲ್ಲಾ ಸದಸ್ಯರ ಹೆಸರನ್ನೂ ಹೇಳುತ್ತದೆ. ಅದೇ ಮಗುವಿನಲ್ಲಿ ಹಾಕಿ ಬಗ್ಗೆ ಕೇಳಿದರೆ? ಒಂಚೂರು ಗೊತ್ತಿರುವುದಿಲ್ಲ. ಹೌದು! ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿ ಹೆಸರಿಗೆ ಮಾತ್ರ...  ಹೆಚ್ಚಿನ ಓದಿಗೆ..

 

ಬೆಳದಿಂಗಳ ಕುವರ
ಕವಿಗಳು ವರ್ಣಿಸಿದ ಶುಭ್ರ ಹುಣ್ಣಿಮೆಯ ಚಂದ್ರನಂತೆ ಬೆಳ್ಳಗಿನ ಮಗುವೊಂದು ಹುಟ್ಟಿದರೆ ಹರ್ಷೋನ್ಮಾದಕ್ಕೊಳಗಾಗದ ತಾಯಿತಂದೆ ಭರತಖಂಡದಲ್ಲಿ ಇರಲಿಕ್ಕಿಲ್ಲ. ಹಾಗಿರುವಾಗ ಅದಕ್ಕಿಂತಲೂ ಬೆಳ್ಳಗೆ ಅಂದರೆ ಹಾಲಿಗಿಂತ ಬೆಳ್ಳಗೆ, ಬಿಳಿ ಕಾಗದದ ಹಾಳೆಯಂತೆ, ಬಿಳಿ ಸುಣ್ಣ ಬಳಿದ ಗೋಡೆಯ ಹಾಗೆ ಬೆಳ್ಳಗೆ ಇರುವ ಮಗುವನ್ನು ಹೆತ್ತಾಗ ಹೆತ್ತ ತಾಯಿಗೆ ಹೇಗಾಗಲಿಕ್ಕಿಲ್ಲ,   ..   ಹೆಚ್ಚಿನ ಓದಿಗೆ..

 

ಕೊಡಗಿನ 'ಬಿರುಸು' ಬೌಲರ್ ಪಾಲಿನ ದುಸ್ವಪ್ನ

ಕೊಡಗು ಮೂಲದ ರಾಬಿನ್ ಉತ್ತಪ್ಪ ಬ್ಯಾಟಿಂಗ್‌ಗೆ ಇಳಿದರೆಂದರೆ ಬೌಲರ್‌ಗಳಿಗೆ ಏನೋ ಕಾದಿದೆ ಎಂದೇ ಅರ್ಥ. ವಿಶ್ವ ಕ್ರಿಕೆಟ್‌ನಲ್ಲಿ ಹೊಸ ಛಾಪು ಮೂಡಿಸಿರುವ ಕರ್ನಾಟಕದ ಈ ಹುಡುಗನ ಜೊತೆ ನೇಹಾ ಸರೀನ್ ಮಾತುಕತೆ ..  ಹೆಚ್ಚಿನ ಓದಿಗೆ..

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .