ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ವಿಶೇಷ ಅಂಕಣಗಳು
ಮುಖಪುಟ ಲೇಖನ
ಸಂಪಾದಕೀಯ
ಪ್ರಸೂನ್ ಮಂಜುಂದಾರ್

ನ್ಯಾಯಾಂಗ ಅನುಕೂಲ ... ಹೆಚ್ಚಿನ ಓದಿಗೆ..
ಪಾಲ್ ಕ್ರುಗ್ಮನ್

ತೈಲ ಬಿಕ್ಕಟ್ಟಿಗೆ ಮದ್ದು ..  ಹೆಚ್ಚಿನ ಓದಿಗೆ
ಪ್ರೊ. ಕೆ.ಎಸ್. ನಿಸಾರ್ ಅಹಮದ್
ಕೊಲೆಗಡುಕ ಧರ್ಮಾಂಧತೆ ....
ಹೆಚ್ಚಿನ ಓದಿಗೆ.

ಸ್ಥಿರ, ಸುಭದ್ರ ಸರ್ಕಾರದ ಕನಸು ಕಾಣುತ್ತಿರುವ ಜನಸಾಮಾನ್ಯ

ಈ ಬಾರಿಯ ಪತ್ರಿಕೆ ನಿಮ್ಮ ಕೈ ಸೇರಿದ ಮರುದಿನ ಅಥವಾ ಮರುಕ್ಷಣದ ಹೊತ್ತಿಗೆ ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಾರಂಭಿಸುತ್ತದೆ. ಮುಖ್ಯಮಂತ್ರಿ ಗಾದಿಯತ್ತ ದಾಪುಗಾಲು ಹಾಕುತ್ತಿರುವ ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ಅವರ ನಾವು 130ಕ್ಕಿಂತಲೂ ಹೆಚ್ಚು ಸೀಟು ಗೆದ್ದು ಏಕಾಂಗಿಯಾಗಿ ಸರ್ಕಾರ ರಚನೆ ಮಾಡುತ್ತೇವೆ ಎಂಬ ಘೋಷಣೆ ಇಷ್ಟು ಹೊತ್ತಿಗೆ ನೆಲಕಚ್ಚಿರಲೂಬಹುದು ಅಥವಾ ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡುತ್ತಿರಲೂಬಹುದು. ಇನ್ನೊಂದೆಡೆ ಕಾಂಗ್ರೆಸ್ ಮತ್ತು ಜೆಡಿ(ಎಸ್) ಮರುಮದುವೆಗೆ ರಂಗ ಸಿದ್ಧವಾಗಿದ್ದರೆ ಕೂಡ ಅಚ್ಚರಿಯೇನಿಲ್ಲ. ಜೆಡಿ(ಎಸ್) ಮೂರನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರೇ ಮತ್ತೊಮ್ಮೆ ....ಹೆಚ್ಚಿನ ಓದಿಗೆ...

'ಎಲ್ಲರಂಥಲ್ಲ'ದ ನಾಯಕ ರಾಜೀವ್ ಇಲ್ಲದ ಭಾವ ಸದಾ ಕಾಡುವುದು ಏಕೆ?
Professor Arindam Chaudhuri, Renowned Management Guru & Economist, Dean - IIPM ಶ್ರೀಪೆರಂಬದೂರಿನಲ್ಲಿ ರಾಜೀವಗಾಂಧಿಯವರ ಹತ್ಯೆಯಾಗಿ ಇದೀಗ ಸರಿಯಾಗಿ 17 ವರ್ಷಗಳಾಗಿವೆ. ಈ ಹದಿನೇಳು ವರ್ಷಗಳಲ್ಲಿ ಇಡೀ ಭಾರತೀಯ ರಾಜಕಾರಣದ ಚಿತ್ರಣವೇ ಸಂಪೂರ್ಣ ಬದಲಾಗಿದೆ. ಹಲವು ಸ್ಥಿತ್ಯಂತರಗಳು ದೇಶದ ರಾಜಕೀಯ ಚಿತ್ರಣವನ್ನೇ ತಲೆಕೆಳಗು ಮಾಡಿವೆ. ರಾಜೀವಗಾಂಧಿಯವರ ಕಾಲದ ಸ್ಥಿತಿಗೂ... ಹೆಚ್ಚಿನ ಓದಿಗೆ...

ಸಂಚಿಕೆ - 01/ 06 / 2008

ವಿಶ್ಲೇಷಣಾ ವರದಿ

 ವಿಶೇಷ ತನಿಖಾ ವರದಿ

ಇತರ ವಿಭಾಗಗಳು

ಕಳಚುವ ಸಂಸಾರ ಕೊಂಡಿ

ರಹಸ್ಯ, ಸುಳ್ಳು ಮತ್ತು ವಂಚನೆಗಳು ವೈವಾಹಿಕ ಜೀವನದಲ್ಲಿ ಸಾಮಾನ್ಯವೆನಿಸುತ್ತಿವೆ. ಇಂತಹ ದಾರುಣ ವಿವಾಹ ಬಂಧನದಲ್ಲಿ ಬಳಲಿ ಬೆಂಡಾದ ಮಹಿಳೆಯರ ಬದುಕನ್ನು .. ಹೆಚ್ಚಿನ ಓದಿಗೆ..

ಬಿಚ್ಚುಮಾತು

ಚಾಕಲೇಟ್ ಚೆಲುವ ಧ್ಯಾನ್

'ನನ್ನ ಪ್ರೀತಿಯ ಹುಡುಗಿ' ಮೂಲಕ ಕನ್ನಡದ ಜನಮನ ಗೆದ್ದು, 'ಅಮೃತಧಾರೆ'ಯಲ್ಲಿ ಯುವತಿಯರ ಹೃದಯಕ್ಕೆ ಲಗ್ಗೆ ಇಟ್ಟು ಈಗ ಬಾಲಿವುಡ್‌ನಲ್ಲೂ ತಮ್ಮ ಛಾಪು ಮೂಡಿಸುತ್ತ...
ಹೆಚ್ಚಿನ ಓದಿಗೆ..

ಗೋರಖ್‌ಪುರ ಬ್ಯಾಂಕ್ ಹಣ ಕದ್ದವರು ಯಾರು

87 ವರ್ಷಗಳ ಇತಿಹಾಸವಿರುವ ಠೇವಣಿದಾರರ ಹಣದ ಭದ್ರತೆಗೆ ಹೆಸರಾಗಿದ್ದ ಗೋರಖ್‌ಪುರ ಮೂಲದ ಈಶಾನ್ಯ ರೈಲ್ವೆ ಬಹುರಾಜ್ಯ ಸಹಕಾರಿ ಬ್ಯಾಂಕ್ ಇತ್ತೀಚಿಗೆ ತನ್ನ ಆಯವ್ಯಯ ವರದಿ.. ಹೆಚ್ಚಿನ ಓದಿಗೆ..

ಲಂಗರು

ಮನ ಮುಷ್ಕರ ಹೂಡಿದಾಗ...

ಮುಂಜಾನೆಯ ಸೂರ್ಯ ಇರಿಸು ಮುರಿಸು ತರಲಾರಂಭಿಸಿದರೆ? ತಂಗಾಳಿಯೇ ಹಿಂಸೆ ಹುಟ್ಟಿಸಿದರೆ? ನಮ್ಮ ಅನುಭೂತಿಯಲ್ಲೇ ಏನೋ ವ್ಯತ್ಯಯವಾಗಿದೆ ಎಂದರ್ಥ. ಮನಸ್ಸು ದೈನಂದಿನ ಚಟುವಟಿಕೆಗಳಿಗೆ ಒಲ್ಲೆ ಎಂದಾಗ ಪರಿಣಾಮವೇನಾಗುತ್ತದೆ.  ಹೆಚ್ಚಿನ ಓದಿಗೆ..

   ಪ್ರತಿಧ್ವನಿ
 
 ಸಣ್ಣ ಕಥೆ
 
  ಅತಿಥಿ ಅಂಕಣ

ಆಳೋರು ಎಚ್ರಾಗ್ತಾರಾ?

ಇನ್ನಾದ್ರೂ ಎಚ್ರಾಗ್ತಾರಾ? ನಮ್ಮ ಆಳೋ ನಾಯಕ್ರುಗಳು? ಮಖಕ್ಕ್ ಹೊಡ್ದಂಗ ಇದ್ದದ್ದನ್ನ ಏನೂ ಮುಚ್ಚದ ಉತ್ತರ ಕರ್ನಾಟಕದ ಚುನಾವಣೆ ವಿಶ್ಲೇಷಣೆ ಜೊತಿಗಿ ಜನರ ಜಡತ್ವ (ನಮಗ್ಯಾಕೆ ಬೇಕ್ರಿ ಅನ್ನೋ ಸ್ವಭಾವ) ಭಾಳ ಛಲೋ ಬರ್‍ದೀರಿ. ಹೌದು, ಇಲ್ಲಿಯ ರಾಜಕಾರಣಿಗಳು ಖಾಯಂ ಆಗಿ ನಿದ್ದಿ ಅಮಲಿನಿಂದ ...  ಹೆಚ್ಚಿನ ಓದಿಗೆ..

 

ಹೊಸದಾದ ಫ್ರೇಮ್
ಬೆವರಿಂದ ಬಟ್ಟೆ ಮೈಗಂಟಿದ್ದವು. ಕಾಯ್ದ ಆರ್.ಸಿ.ಸಿ.ಯಿಂದ ಬಿರುಗಾಳಿ ಎಳೆದು ಬಿಡುತ್ತಿದ್ದ ಫ್ಯಾನ್ ಕಡೆ ನೋಡಿದ, ನನ್ನಿಂದ ಇಷ್ಟೇ ಆಗೋದು ಎಂಬಂತೆ ಸುತ್ತುತಿತ್ತು. ಕೂತು ಸಾಕಾಗಿತ್ತು. ಇನ್ನೇನು ಊಟದ ಸಮಯ. ಬಹುಶಃ ಈಗ ಒಳಗೆ ಕರಿಬಹುದೇನೋ ಎಂದು ಉತ್ಸಾಹ ತುಂಬಿಕೊಂಡು ಅರ್ಧಗಂಟೆ ಕಳೆಯಿತು. ಯಾವ ಸೂಚ  ..   ಹೆಚ್ಚಿನ ಓದಿಗೆ..

 

ಕನಸಿಲ್ಲದ ನಾಯಕರು, ಕೊನೆಯಿಲ್ಲದ ಸಮಸ್ಯೆ

ಇಂದು ನಾವು ಪಕ್ಷಗಳ ಮುಖ ನೋಡಿ ಮತ ಹಾಕುತ್ತಿದ್ದೇವೆ. ನಿರ್ದಿಷ್ಟ ಕ್ಷೇತ್ರವನ್ನು ಪ್ರತಿನಿಧಿಸುವ ಅಭ್ಯರ್ಥಿಯ ಹಿನ್ನೆಲೆ, ನಾಯಕತ್ವ ಲಕ್ಷಣಗಳು, ಸಾಮರ್ಥ್ಯ ಏನು ಎಂಬ ವಿವರವೇ ನಮಗೆ ತಿಳಿದಿರುವುದಿಲ್ಲ ...  ಹೆಚ್ಚಿನ ಓದಿಗೆ..

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .