ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ವಿಶೇಷ ಅಂಕಣಗಳು
ಮುಖಪುಟ ಲೇಖನ
ಸಂಪಾದಕೀಯ
ಪ್ರಸೂನ್ ಮಂಜುಂದಾರ್

ಚಿಲ್ಲರೆ ವ್ಯಾಪಾರ ಭವಿಷ್ಯ .. ಹೆಚ್ಚಿನ ಓದಿಗೆ..
ಪಾಲ್ ಕ್ರುಗ್ಮನ್

ನೀರ ಮೇಲಣ ಗುಳ್ಳೆ ನಿಜವಲ್ಲ...  ಹೆಚ್ಚಿನ ಓದಿಗೆ
ಚಂದ್ರ ಭಾನ್ ಪ್ರಸಾದ್
'ಮಾಯಾ' ಲೋಕದ ದಲಿತರು ....
ಹೆಚ್ಚಿನ ಓದಿಗೆ.

ಉತ್ತರ ಕರ್ನಾಟಕ: ಚದುರಿದ ಚಿತ್ರಗಳು

ಅಭಿವೃದ್ಧಿಯ ಪಥದಿಂದ ಬಹು ದೂರ ಇರುವ ಉತ್ತರ ಕರ್ನಾಟಕದ ಜಿಲ್ಲೆಗಳ ಸ್ಥಿತಿ ಶೋಚನೀಯವಾಗಿದೆ. ರಾಜಕೀಯ ಮುಖಂಡರ ಬೇಜವಾಬ್ದಾರಿಯ ಸಂಕೇತವಾಗಿರುವ ಅಲ್ಲಿನ ದಾರುಣ ಬದುಕಿನ ಚಿತ್ರವನ್ನು ಟಿಎಸ್‌ಐನ ಶಶಿ ಸಂಪಳ್ಳಿ ಮತ್ತು ಬಿ.ಎಸ್.ನಾರಾಯಣಸ್ವಾಮಿ ಇಲ್ಲಿ ಬಿಡಿಸಿದ್ದಾರೆ ..ಹೆಚ್ಚಿನ ಓದಿಗೆ...

ದೊಡ್ಡಣ್ಣನ ಪ್ರಜಾಪ್ರಭುತ್ವದ ಸೋಗಿನ ನಡುವೆ ವಸ್ತುನಿಷ್ಠ ಪತ್ರಕರ್ತರ ನಾಪತ್ತೆ
Professor Arindam Chaudhuri, Renowned Management Guru & Economist, Dean - IIPM ವಾಷಿಂಗ್ಟನ್ ಮೂಲದ ಸಂಶೋಧನಾ ಸಂಸ್ಥೆಯೊಂದು ಇತ್ತೀಚೆಗೆ ಒಂದು ಕುತೂಹಲಕಾರಿ ಸಮೀಕ್ಷೆ ನಡೆಸಿದ್ದು, ಅದು ನನ್ನ ಕಣ್ಣಿಗೆ ಬಿತ್ತು. ಆ ಸಮೀಕ್ಷೆಯ ವೇಳೆ ಈ ವರ್ಷದ ಏಪ್ರಿಲ್‌ನಲ್ಲಿ ಅಲ್ಲಿನ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳ ವಿಶ್ಲೇಷಣೆ ಮಾಡಲಾಗಿದೆ. ಒಟ್ಟು ಪ್ರಕಟವಾದ ವರದಿಗಳ ಪೈಕಿ ಶೇಕಡಾ 33ರಷ್ಟು ಸ್ಥಳವನ್ನು  ... ಹೆಚ್ಚಿನ ಓದಿಗೆ...

ಸಂಚಿಕೆ - 25/ 05 / 2008

ವಿಶ್ಲೇಷಣಾ ವರದಿ

 ಬಿಚ್ಚುಮಾತು

ಇತರ ವಿಭಾಗಗಳು

ಜೈಪುರ ಸ್ಫೋಟ: 'ಪಿಂಕ್ ಸಿಟಿ'ಯಲ್ಲಿ ರಕ್ತದೋಕುಳಿ

ಭಯೋತ್ಪಾದಕರು ನಡೆಸಿದ ಸರಣಿ ಬಾಂಬ್ ಸ್ಫೋಟದಿಂದಾಗಿ ಜೈಪುರದ 80 ಅಮಾಯಕ ಜನರು ಬಲಿಯಾಗಿದ್ದ .. ಹೆಚ್ಚಿನ ಓದಿಗೆ..

ಮುಖಾಮುಖಿ

'ಕೋಮುವಾದಿಗಳನ್ನು ದೂರವಿಡಲು ಸರ್ಕಾರದ ಜೊತೆಗಿದ್ದೇವೆ'

ಕೇರಳದ ಎಡಪಂಥೀಯ ಸರ್ಕಾರ ಯಶಸ್ವಿಯಾಗಿ ಎರಡು ವರ್ಷಗಳನ್ನು ಪೂರೈಸಿದೆ..
ಹೆಚ್ಚಿನ ಓದಿಗೆ..

ಚಿನಕುರಳಿ ಚೆಲುವೆ ಜೆನ್ನಿ...

ಪಾರ್ಸಿ ಚೆಲುವೆ ಜೆನಿಫರ್ ಕೊತ್ವಾಲ್ ಟಿವಿ ವೀಕ್ಷಕರಿಗೆಲ್ಲ ಪರಿಚಿತ. ಮುಂಬೈ ಹುಡುಗಿಯಾಗಿದ್ದರೂ ಗಾಂಧಿನಗರಿಯಲ್ಲಿ ನೆಲೆ ನಿಂತಿರುವ ಜೆನಿಫರ್ ಬಾಲಿವುಡ್ ಕಡೆಗೂ ಕಣ್ಣು ನೆಟ್ಟಿದ್ದಾಳೆ. ಟಿಎಸ್‌ಐನ ಡಿ.ಎಸ್. ಶ್ರೀಕಲಾ ... ಹೆಚ್ಚಿನ ಓದಿಗೆ..

ಪ್ರಸ್ತುತ

ರಾಹುಲ್ ದ್ರಾವಿಡ್‌ಗೆ ಮದ್ಯದ ದೊರೆಯ ಕಾರ್ಪೋರೇಟ್ ಪಾಠ

ಹೆಚ್ಚಿನ ಪಕ್ಷ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಋತುವಿನ ಮೂಲಕ ರಾಹುಲ್ ದ್ರಾವಿಡ್ ಟ್ವೆಂಟಿ-20ಗೆ ವಿದಾಯ ಹೇಳಬಹುದು. ರಾಹುಲ್ ನೇತೃತ್ವದ 'ರಾಯಲ್ ಚಾಲೆಂಜರ್ಸ್' ಐಪಿಎಲ್..  ಹೆಚ್ಚಿನ ಓದಿಗೆ..

   ಪ್ರತಿಧ್ವನಿ
 
 ಸಣ್ಣ ಕಥೆ
 
 ಇನ್ನೊಂದು ಲೋಕ

ಹೊಸ ಅಲೆ ಎಬ್ಬಿಸಿದ ಟಿಎಸ್‌ಐ

ಎಂದೂ ವಾರಪತ್ರಿಕೆಗಳನ್ನು ಮುಟ್ಟದ ನನ್ನ ಮಕ್ಕಳು 'ಸಂಡೆ ಇಂಡಿಯನ್' ಬಂದ ಕೂಡಲೇ ಕಸಿದಾಡಿ ಓದತೊಡಗುತ್ತಾರೆ. ಪತ್ರಿಕೆಯ ವಿನ್ಯಾಸ, ಭಾಷೆ ಹಾಗೂ ಅಲ್ಲಿಯ ಸಂಗತಿಗಳು ನನ್ನ ಮಕ್ಕಳಿಗೆ ತುಂಬ ಹಿಡಿಸಿರುವುದೊಂದು ವಿಶೇಷವೇ. ಹೊಸ ಬಗೆಯ ಹೊಸ ವಿಸ್ತಾರದ ಹೊಸ ನೋಟದ ಈ ಪತ್ರಿಕೆ ಒಂದು ಹೊಸ ಓದುಗ ಜಗತ್ತನ್ನು ಸೂಜಿಗಲ್ಲಿನಂತೆ ಸೆಳೆಯುತ್ತ ಹೊಸ ಅಲೆ ಎಬ್ಬಿಸಿದೆ....  ಹೆಚ್ಚಿನ ಓದಿಗೆ..

 

ಉಗ್ರಬಂಧ

ಪ್ರೊ.ಮೋಹನ್ ರಾಮ್, ಆಗ ತಾನೇ ಅಂಚೆಯಲ್ಲಿ ತಮ್ಮ ಪರಿಶೀಲನೆಗೆಂದು ಬಂದಿದ್ದ ಥೀಸಿಸ್ ಕೈಗೆತ್ತಿಕೊಂಡು, ಅದರ ಶೀರ್ಷಿಕೆ ಓದುತ್ತಿದ್ದಂತೆ ವಿಚಲಿತಗೊಂಡಿದ್ದರು. ತಾಯಿ-ಮಕ್ಕಳ ಕಲಹ ಸಾಧ್ಯವೆ? ಎಂಬ ಶೀರ್ಷಿಕೆಯ ಆ ಥೀಸಿಸ್ ತಮ್ಮ 30 ವರ್ಷದ ಸಂಶೋಧನೆಯನ್ನೆಲ್ಲ ಕೆಣಕುವಂತಿತ್ತು. ಡಾರ್ವಿನ್ನನ ವಾದದ ರೀತ್ಯ ಎಲ್ಲ ಜೀವಗಳಲ್ಲಿಯೂ ..   ಹೆಚ್ಚಿನ ಓದಿಗೆ..

 

ಒದೆಯದ-ಹಾಲೂ ಕೊಡದ ದನ

ಗುಲ್ಬರ್ಗ ಜಿಲ್ಲೆಯ ಜೇವರ್ಗಿ ಕ್ಷೇತ್ರದಿಂದ ಸತತ ಎಂಟು ಬಾರಿ ಆರಿಸಿ ಬಂದು ಇದೀಗ ಗಿನ್ನಿಸ್ ದಾಖಲೆಗೆ ಸಜ್ಜಾಗಿರುವ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರನ್ನು ಅಲ್ಲಿನ ಜನ ಒಂದೇ ವಾಕ್ಯದಲ್ಲಿ ವಿಶ್ಲೇಷಿಸುವುದು ಹೀಗೆ. ಧರ್ಮಸಿಂಗ್ ಅವರು ಕಳೆದ 35 ವರ್ಷಗಳಿಂದ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 14 ವರ್ಷ ಮಂತ್ರಿಯಾಗಿದ್ದು  ...  ಹೆಚ್ಚಿನ ಓದಿಗೆ..

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .