ಎಲ್ಲಿದೆ ಶುದ್ಧ ರಾಜಕೀಯ?
ಹೌದು! ಕರ್ನಾಟಕದಲ್ಲಿ ಮಧ್ಯಂತರ ವಿಧಾನಸಭಾ ಚುನಾವಣೆಯು 'ಕ್ರೂರ ಹಿಂಸೆ' ಎಂಬ ಮಗುವಿಗೆ ಈಗ ಜನ್ಮ ನೀಡಿದೆ. ಈ ಮಗುವನ್ನು ಪಕ್ಷಗಳು ಅಷ್ಟೇ ಮುದ್ದಾಗಿ ಪೋಷಿಸಿ ಬೆಳೆಸುತ್ತಿವೆ. ಬಳ್ಳಾರಿಯಲ್ಲಿ ಅನಿಲ್ ಲಾಡ್ ಮನೆ ಮೇಲೆ ದಾಳಿ, ಮದ್ದೂರಿನಲ್ಲಿ ಪ್ರತಿಭಟನೆ, ತುರುವೆಕೆರೆಯಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ನಾಶ...
ಹೆಚ್ಚಿನ ಓದಿಗೆ..
|
|
ಇದು 'ಮೋದಿ' ಮೋಡಿ!
ಕೋಮು ದಳ್ಳುರಿಯಿಂದಲೇ ಕುಖ್ಯಾತವಾಗಿರುವ ಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ. ಅಲ್ಲಿ ಈ ಬಾರಿ ಚುನಾವಣೆ ಕೂಡ ಕೋಮು ವಿಭಜನೆಯ ಆಧಾರದ ಮೇಲೇ ನಡೆಯಲಿದೆ. ಬಿಜೆಪಿ ಜಗಜಟ್ಟಿ ಬಿ. ನಾಗರಾಜ ಶೆಟ್ಟಿ ಮತ್ತು ಕಾಂಗ್ರೆಸ್ನ ರಮಾನಾಥ್ ರೈ ನಡುವೆ ನೇರ ಹಣಾಹಣಿಯ ಕ್ಷೇತ್ರದಲ್ಲಿ ಚುನಾವಣಾ ಸಮೀಕ್ಷೆ ನಡೆಸುವುದು ಹರಸಾಹಸದ ..
ಹೆಚ್ಚಿನ ಓದಿಗೆ..
|
|
'ಮಂದಾಕಿನಿ'ಯ ಮನದ ಮಾತು
ಪುತ್ತೂರಿನ ಪೋರಿ ರಶ್ಮಿಯ ಬದುಕೇ ಬದಲಿಸಿದ ಚಿತ್ರ 'ದುನಿಯಾ'. ರಶ್ಮಿ ಅಭಿನಯದ 'ಮಂದಾಕಿನಿ' ಮತ್ತು 'ಅಕ್ಕ ತಂಗಿ' ಚಿತ್ರಗಳು ಇದೇ ಮೇ ತಿಂಗಳಲ್ಲಿ ಬಿಡುಗಡೆಗೆ ಕಾದಿದೆ. ಯಶಸ್ಸಿನ ಬೆನ್ನು ಹತ್ತಿ ಬರುವ ಪ್ರಚಾರ- ವಿವಾದಗಳೆರಡನ್ನೂ ಅರಗಿಸಿಕೊಂಡು ಸ್ಯಾಂಡಲ್ವುಡ್ನಲ್ಲಿ ಭದ್ರವಾಗಿ ನೆಲೆಯೂರುವ ಪ್ರಯತ್ನದಲ್ಲಿದ್ದಾರೆ ರಶ್ಮಿ.
... ಹೆಚ್ಚಿನ ಓದಿಗೆ..
|