ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ವಿಶೇಷ ಅಂಕಣಗಳು
ಮುಖಪುಟ ಲೇಖನ
ಸಂಪಾದಕೀಯ
ಪ್ರಸೂನ್ ಮಂಜುಂದಾರ್

ಮೌಲ್ಯ ನಿರ್ಣಯ- ಭಾರತೀಯ ಶೈಲಿ .. ಹೆಚ್ಚಿನ ಓದಿಗೆ..
ಪಾಲ್ ಕ್ರುಗ್ಮನ್

ಈ ಯಶಸ್ಸು ಭವಿಷ್ಯದ ಸೋಲಿಗೆ ನಾಂದಿಯೇ? ..  ಹೆಚ್ಚಿನ ಓದಿಗೆ
ಭಾಷ್ಯಂ ಕಸ್ತೂರಿ
ಮೈತ್ರಿ ಒಪ್ಪಂದ: 'ಪ್ರಚಂಡ' ಬದಲಾವಣೆ? ..
ಹೆಚ್ಚಿನ ಓದಿಗೆ.

ವೋಟ್‌ಬ್ಯಾಂಕ್ ರಾಜಕೀಯ

ಸ್ವಾತಂತ್ರ್ಯಾನಂತರದ 60 ವರ್ಷಗಳಿಂದಲೂ ಸಮಾಜದ 2 ಪ್ರಮುಖ ಸಮುದಾಯಗಳು ನಿಜ ಅರ್ಥದಲ್ಲಿ ಪ್ರಜಾಪ್ರಭುತ್ವದ ಆಧಾರ ಸ್ತಂಭವಾಗಿ ನಿಂತಿವೆ. ಪ್ರತಿಯೊಂದು ಚುನಾವಣೆಯಲ್ಲೂ ಇವರು ಮತದಾರರಾಗಿ ಮಹತ್ವದ ಪಾತ್ರ ವಹಿಸಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆ ಕೂಡ ಅದಕ್ಕೆ ಹೊರತಲ್ಲ. ಹಾಗಿದ್ದರೆ ಅಂತಹ ಮಹತ್ವದ ಆಧಾರ ಸ್ತಂಭಗಳಾದ ದಲಿತರು ಮತ್ತು ಅಲ್ಪಸಂಖ್ಯಾತರಿಗೆ ಸಾಮಾಜಿಕ-ಆರ್ಥಿಕವಾಗಿ ಏನು ದಕ್ಕಬೇಕೋ ಅದು ದಕ್ಕಿದೆಯೇ? ಎನ್ನುವುದು ಟಿಎಸ್‌ಐನ ಶಶಿ ಸಂಪಳ್ಳಿ ಮತ್ತು ಬಿ.ಎಸ್. ನಾರಾಯಣಸ್ವಾಮಿ ಅವರ ಪ್ರಶ್ನೆ ..ಹೆಚ್ಚಿನ ಓದಿಗೆ...

ನಕ್ಸಲ್ ಚಳವಳಿ ಹತ್ತಿಕ್ಕಲು ಸಾರ್ವಜನಿಕರ ಕೈಗೆ ಬಂದೂಕು: ಸರ್ಕಾರಗಳ ಈ ನಿರ್ಧಾರವೇ ಮನುಕುಲದ ದುರಂತ
Professor Arindam Chaudhuri, Renowned Management Guru & Economist, Dean - IIPM 'ಸಲ್ವಾ ಜುಡುಂ' ಎಂಬ ಸಾರ್ವಜನಿಕ ಸ್ವಯಂ ರಕ್ಷಣಾ ಚಳವಳಿ ಹೆಸರಲ್ಲಿ ಛತ್ತೀsಸ್‌ಗಢ ಸರ್ಕಾರ ನಕ್ಸಲ್ ಚಳವಳಿ ಹತ್ತಿಕ್ಕುವ ಯತ್ನ ಆರಂಭಿಸಿದ್ದು 2005ರಲ್ಲಿ. ಅಲ್ಲಿಂದ ಇಲ್ಲಿಯವರೆಗೆ ಸುಮಾರು 1000 ಮಂದಿ ಮುಗ್ಧ ಗ್ರಾಮಸ್ಥರ ... ಹೆಚ್ಚಿನ ಓದಿಗೆ...

ಸಂಚಿಕೆ - 18/ 05 / 2008
ಮುಖಾಮುಖಿ
ವಿಶ್ಲೇಷಣಾ ವರದಿ
ಇತರ ವಿಭಾಗಗಳು

ಮಾಯಾವತಿ ಭಾರತದ ಮುಂದಿನ ಪ್ರಧಾನಮಂತ್ರಿ

ಕಳೆದ ಸುಮಾರು ಮೂರೂವರೆ ದಶಕಗಳಿಂದ ಜನತಾ ಪರಿವಾರದ ಖಾಯಂ ಸದಸ್ಯರಾಗಿದ್ದ ಪಿ.ಜಿ.ಆರ್. ಸಿಂಧ್ಯಾ . .. ಹೆಚ್ಚಿನ ಓದಿಗೆ..

ಲಂಗರು

ಬಾಳಪುಟದ ದುರಂತಗಾಥೆ

ತಮಿಳುನಾಡಿನ ಕೂವಗಮ್‌ನಲ್ಲಿ ಲಿಂಗಪರಿವರ್ತಿತರ ಭರವಸೆಯ ಬೆಳಕಾಗಿ ವರ್ಷಕ್ಕೊಮ್ಮೆ ಉತ್ಸವ ನಡೆಯುತ್ತದೆ. ಆದರೆ ಅದರಿಂದ  .. ಹೆಚ್ಚಿನ ಓದಿಗೆ..

ಮಾವೋವಾದಿ ನೇಪಾಳ: ಬದಲಾದ ಸನ್ನಿವೇಶ

ನೇಪಾಳದಲ್ಲಿ ಮಾವೋವಾದಿಗಳ ವಿಜಯ ಭಾರತದ ಪ್ರಭಾವವನ್ನು ಕುಂದಿಸಲಿದೆ. ಕಠ್ಮಂಡುಗೆ ಭೇಟಿ ನೀಡಿರುವ ಸಂಜಯ್  ... ಹೆಚ್ಚಿನ ಓದಿಗೆ..

ಹೆಜ್ಜೆಗಳು

ಮಾಂತ್ರಿಕ ಕಣಿವೆಯ ಸನ್ಯಾಸಿ...

ಇದು ಶಾಪಗ್ರಸ್ತ ಕಣಿವೆ. ಈ ನಿಷೇಧಿತ ಕಣಿವೆಗೆ ಬರುವ ಪುರುಷರೆಲ್ಲಾ ನೆನಪು ಶಕ್ತಿ ಕಳೆದುಕೊಳ್ಳುತ್ತಾರೆ ಇಲ್ಲವೆ ಷಂಡರಾಗಿ ಬಿಡುತ್ತಾರೆ! ಅಬ್ಬಾ! ಹಾಗಿದ್ದ ಮೇಲೆ ಕಣಿವೆಯ ದ್ವಾರದ ಬಳಿಯೇ ಎಚ್ಚರಿಕೆಯ ..  ಹೆಚ್ಚಿನ ಓದಿಗೆ..

   ಪ್ರತಿಧ್ವನಿ
 
 ಇನ್ನೊಂದು ಲೋಕ
 
 ಬಿಚ್ಚುಮಾತು

ಎಲ್ಲಿದೆ ಶುದ್ಧ ರಾಜಕೀಯ?

ಹೌದು! ಕರ್ನಾಟಕದಲ್ಲಿ ಮಧ್ಯಂತರ ವಿಧಾನಸಭಾ ಚುನಾವಣೆಯು 'ಕ್ರೂರ ಹಿಂಸೆ' ಎಂಬ ಮಗುವಿಗೆ ಈಗ ಜನ್ಮ ನೀಡಿದೆ. ಈ ಮಗುವನ್ನು ಪಕ್ಷಗಳು ಅಷ್ಟೇ ಮುದ್ದಾಗಿ ಪೋಷಿಸಿ ಬೆಳೆಸುತ್ತಿವೆ. ಬಳ್ಳಾರಿಯಲ್ಲಿ ಅನಿಲ್ ಲಾಡ್ ಮನೆ ಮೇಲೆ ದಾಳಿ, ಮದ್ದೂರಿನಲ್ಲಿ ಪ್ರತಿಭಟನೆ, ತುರುವೆಕೆರೆಯಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ನಾಶ...  ಹೆಚ್ಚಿನ ಓದಿಗೆ..

 

ಇದು 'ಮೋದಿ' ಮೋಡಿ!

ಕೋಮು ದಳ್ಳುರಿಯಿಂದಲೇ ಕುಖ್ಯಾತವಾಗಿರುವ ಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ. ಅಲ್ಲಿ ಈ ಬಾರಿ ಚುನಾವಣೆ ಕೂಡ ಕೋಮು ವಿಭಜನೆಯ ಆಧಾರದ ಮೇಲೇ ನಡೆಯಲಿದೆ. ಬಿಜೆಪಿ ಜಗಜಟ್ಟಿ ಬಿ. ನಾಗರಾಜ ಶೆಟ್ಟಿ ಮತ್ತು ಕಾಂಗ್ರೆಸ್‌ನ ರಮಾನಾಥ್ ರೈ ನಡುವೆ ನೇರ ಹಣಾಹಣಿಯ ಕ್ಷೇತ್ರದಲ್ಲಿ ಚುನಾವಣಾ ಸಮೀಕ್ಷೆ ನಡೆಸುವುದು ಹರಸಾಹಸದ  ..   ಹೆಚ್ಚಿನ ಓದಿಗೆ..

 

'ಮಂದಾಕಿನಿ'ಯ ಮನದ ಮಾತು

ಪುತ್ತೂರಿನ ಪೋರಿ ರಶ್ಮಿಯ ಬದುಕೇ ಬದಲಿಸಿದ ಚಿತ್ರ 'ದುನಿಯಾ'. ರಶ್ಮಿ ಅಭಿನಯದ 'ಮಂದಾಕಿನಿ' ಮತ್ತು 'ಅಕ್ಕ ತಂಗಿ' ಚಿತ್ರಗಳು ಇದೇ ಮೇ ತಿಂಗಳಲ್ಲಿ ಬಿಡುಗಡೆಗೆ ಕಾದಿದೆ. ಯಶಸ್ಸಿನ ಬೆನ್ನು ಹತ್ತಿ ಬರುವ ಪ್ರಚಾರ- ವಿವಾದಗಳೆರಡನ್ನೂ ಅರಗಿಸಿಕೊಂಡು ಸ್ಯಾಂಡಲ್‌ವುಡ್‌ನಲ್ಲಿ ಭದ್ರವಾಗಿ ನೆಲೆಯೂರುವ ಪ್ರಯತ್ನದಲ್ಲಿದ್ದಾರೆ ರಶ್ಮಿ.  ...  ಹೆಚ್ಚಿನ ಓದಿಗೆ..

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .