ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ವಿಶೇಷ ಅಂಕಣಗಳು
ಮುಖಪುಟ ಲೇಖನ
ಸಂಪಾದಕೀಯ
ಪ್ರಸೂನ್ ಮಂಜುಂದಾರ್

ಸಂಪನ್ಮೂಲವಿದ್ದರೂ ಸೂಕ್ತ ನಿರ್ವಹಣೆ ... ಹೆಚ್ಚಿನ ಓದಿಗೆ..
ಪಾಲ್ ಕ್ರುಗ್ಮನ್

'ಅಗ್ಗದ ಯುಗ' ಮರಳಿ ಬಂದೀತೇ?...  ಹೆಚ್ಚಿನ ಓದಿಗೆ
ಡಾ. ಉದಿತ್ ರಾಜ್
ಎಲ್ಲಾ ಒಬಿಸಿಗಳಿಗೂ 'ಕೆನೆ' ಸಿಗಲಿ ..
ಹೆಚ್ಚಿನ ಓದಿಗೆ.

ವಿಧಾನಸಭಾ ಚುನಾವಣೆ ಭುಗಿಲೆದ್ದ ಬೆಂಕಿ

 ಕಾಂಗ್ರೆಸ್, ಜೆಡಿ(ಎಸ್) ಮತ್ತು ಬಿಜೆಪಿ ಪಕ್ಷಗಳ ಟಿಕೆಟ್ ವಂಚಿತರ 'ಅನಾಗರಿಕ' ಆಕ್ರೋಶಕ್ಕೆ ರಾಜ್ಯದ ಸಾರ್ವಜನಿಕ ಆಸ್ತಿ-ಪಾಸ್ತಿ ಮತ್ತು ಜನರ ನೆಮ್ಮದಿ ಬಲಿಯಾಗಿವೆ. ಇಂತಹ ಪುಂಡಾಟಿಕೆಗಳನ್ನು ಬಗ್ಗುಬಡಿಯುವ ಛಾತಿ ಯಾವ ಪಕ್ಷಗಳಲ್ಲೂ ಕಾಣುತ್ತಿಲ್ಲ. ಆ ಹಿನ್ನೆಲೆಯಲ್ಲಿ ಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಹೊಣೆಗಾರಿಕೆ ಮಹತ್ತರವಾದದ್ದು ಎನ್ನುತ್ತಾರೆ ಟಿಎಸ್‌ಐನ ಶಶಿ ಸಂಪಳ್ಳಿ .. ಹೆಚ್ಚಿನ ಓದಿಗೆ...

ಜಾಗತಿಕ ನೆಲೆಯಲ್ಲಿನ ಮಹಾನ್ ಆಹಾರ- ಆರ್ಥಿಕ ಬಿಕ್ಕಟ್ಟು (ಕೃಪೆ: ಅಮೆರಿಕ)
Professor Arindam Chaudhuri, Renowned Management Guru & Economist, Dean - IIPM ಜಾಗತಿಕ ಮಟ್ಟದಲ್ಲಿ ಆತಂಕದ ಅಲೆ ಎಬ್ಬಿಸಿರುವ ಭಾರಿ ದೊಡ್ಡ ಮಟ್ಟದ ಆಹಾರ- ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ನಾನು ಈ ಬಾರಿಯ ಸಂಪಾದಕೀಯವನ್ನು ಬರೆಯುತ್ತಿದ್ದೇನೆ. ಜಗತ್ತು ಇಂದು ಆತಂಕದ ಅಲೆಯಲ್ಲಿ ಸಿಕ್ಕು ನುಚ್ಚುನೂರಾಗಿರುವುದಕ್ಕೆ ಪ್ರಮುಖ ಕಾರಣ ಅಮೆರಿಕ ಎನ್ನದೇ ಬೇರೆ ವಿಧಿಯಿಲ್ಲ. ಇದೆಲ್ಲವೂ ಆರಂಭವಾಗಿದ್ದು 2003ರ ಮಾರ್ಚ್‌ನಲ್ಲಿ. ಅಧ್ಯಕ್ಷ ...  ಹೆಚ್ಚಿನ ಓದಿಗೆ..

ಸಂಚಿಕೆ -04 / 05 / 2008
ವಿಶೇಷ ವರದಿ
ವಿಶೇಷ ತನಿಖಾ ವರದಿ
ಇತರ ವಿಭಾಗಗಳು

ತಾರೆಗಳ ತೋಟದಲಿ ಕ್ರಿಕೆಟ್ ಮಾಯ

ಕೊನೆಗೂ ಬಹು ನಿರೀಕ್ಷಿತ ಐಪಿಎಲ್ ಕ್ರಿಕೆಟ್ ಟೂರ್ನಿ ಆರಂಭವಾಗಿದೆ. ಟೂರ್ನಿಯ ಪಂದ್ಯಗಳ ಸಂದರ್ಭದಲ್ಲಿ ಬಾಲಿವುಡ್ ವಿಜೃಂಭಣೆಯ ಮುಂದೆ ಕ್ರಿಕೆಟ್ ಮಸುಕಾಗಿ ಬಿಟ್ಟಿದೆ. .. ಹೆಚ್ಚಿನ ಓದಿಗೆ..

ಲಂಗರು

ಕ್ರೀಡೆಯ ಕಿರೀಟ: ದೇಸಿ ಫಾರ್ಮುಲಾ

ಜಗತ್ತಿನಾದ್ಯಂತ ರೋಮಾಂಚನ ಮೂಡಿಸಿದ ಶರವೇಗದ ಕಾರುಗಳು ಭಾರತದಲ್ಲಿ ದೂಳೆಬ್ಬಿಸಲು ಸಿದ್ಧವಾಗಿವೆ. ಭಾರತದ ಹೊಸ ತಲೆಮಾರು ಫಾರ್ಮುಲಾ ಒನ್ ಅನುಭವವನ್ನು .. ಹೆಚ್ಚಿನ ಓದಿಗೆ..

ನೂರಾನೆ ಬಲದ ಇರಾನ್‌ಗೆ ದಿಗ್ಬಂಧನದ ಭಯವಿಲ್ಲ!

ದಶಕಗಳಿಂದ ಹೇರಿರುವ ಆರ್ಥಿಕ ದಿಗ್ಬಂಧನದಿಂದ 2008ರ ಆಧುನಿಕ ಇರಾನ್ ಎಳ್ಳಷ್ಟೂ ಕಳೆಗುಂದಿಲ್ಲ. ಇರಾಕ್‌ಗಾದ ಹಣೆಬರಹ ತನ್ನ ರಾಷ್ಟ್ರಕ್ಕಾಗಬಾರದು ಎಂಬ ಖಚಿತ ನಿಲುವು ... ಹೆಚ್ಚಿನ ಓದಿಗೆ..

ಹೆಜ್ಜೆಗಳು

ಜೀವದ ಗೆಳೆಯ

ಪವನ್ ಸಾಮಾನ್ಯದವನಲ್ಲ.... ಪ್ರತಿ ಭಾನುವಾರ ಇಲ್ಲಿ ಬಂದು ಅವನಿಗಾಗಿ ಕಾಯುವುದೂ ಅದಕ್ಕೇ ರಘು ಹೇಳುತ್ತಿದ್ದ. ಇನ್ನು ಚಿಗುರು ಮೀಸೆಯೂ ಮೂಡಿರದ ಬಲಿಷ್ಠ ದೇಹದ  ..  ಹೆಚ್ಚಿನ ಓದಿಗೆ..

   ಪ್ರತಿಧ್ವನಿ
 
 ಸಣ್ಣಕಥೆ
 
 ಬಿಚ್ಚುಮಾತು

ಆರೋಗ್ಯ ವಿಮೆ ಬೇಕು

'30 ಕೋಟಿ ಬಡವರಿಗೆ ಉಚಿತ ಆರೋಗ್ಯ ವಿಮೆ ಯೋಜನೆ ಯಶಸ್ಸು ಅಡಗಿರುವುದು ಅನುಷ್ಠಾನದಲ್ಲೇ...' ಸಂಪಾದಕೀಯ (ಅರಿಂದಮ್ ಚೌಧುರಿ) ಪ್ರಸ್ತುತ ಭಾರತದ ಅರ್ಥವ್ಯವಸ್ಥೆಗೆ ಹಿಡಿದ ಕನ್ನಡಿ. ಈ ಲೇಖನ ದೇಶದ ಅರ್ಥ ವ್ಯವಸ್ಥೆ ಸಾಗುತ್ತಿರುವ ಹಾದಿ ಮತ್ತು ಪರಿಣಾಮಗಳ ಕುರಿತು ಎಚ್ಚೆತ್ತುಕೊಳ್ಳುವಂತೆ ಮಾಡಿದೆ. ನಮ್ಮ ದೇಶದ ಪ್ರತಿ ಬಡ, ಮಧ್ಯಮ, ಅಷ್ಟೇ ಏಕೆ, ನೌಕರ ವರ್ಗವೂ ಆದಾಯದ ಮುಕ್ಕಾಲು ಭಾಗವನ್ನು ..  ಹೆಚ್ಚಿನ ಓದಿಗೆ..

 

ಬದುಕ ಬದಲಿಸಬಹುದೆ...

ಇತ್ತೀಚೆಗೆ ಪದೇ- ಪದೇ ನಾನು ನೆನಪು ಮಾಡಿಕೊಳ್ಳುತ್ತಿದ್ದ ಸೂರಿ, ಇವತ್ತು ಸ್ಯಾಂಕಿ ಕೆರೆಯ ದಂಡೆಯ ಮೇಲೆ ಅಚಾನಕ್ಕಾಗಿ ಸಿಕ್ಕಿಬಿಟ್ಟ. ಸ್ವಲ್ಪ ದಪ್ಪಗಾಗಿದ್ದ. ಅಥವಾ ಹೊಟ್ಟೆ ಬಂದಿದ್ದರಿಂದ ಹಾಗೆ ಕಾಣಿಸುತ್ತಿದ್ದ. ತನ್ನ ಕಿರುಬೆರಳ ಕುಣಿಕೆಯೊಂದಿಕೆ ತಳುಕು ಹಾಕಿಕೊಂಡಿದ್ದ ಮತ್ತೊಂದು ಕಿರುಬೆರಳ ಜೀವವನ್ನು 'ಮೈ ವೈಫ್' ಎಂದು ಹೇಳಿ ಪರಿಚಯಿಸಿಕೊಟ್ಟ. ..   ಹೆಚ್ಚಿನ ಓದಿಗೆ..

 

ಐಪಿಎಲ್ ರೋಮಾಂಚನದ ಕಡಲು

ಆಸ್ಟ್ರೇಲಿಯ ಕ್ರಿಕೆಟ್‌ನ ಶರವೇಗದ ಸರದಾರ ಬ್ರೆಟ್ ಲೀ ಜೊತೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಅವರ 2 ವರ್ಷದ ಪುತ್ರ ಪ್ರೆಸ್ಟನ್ ತಂದೆಯನ್ನು ಬಿಗಿದಪ್ಪಿಕೊಂಡ ಆಪ್ತ ಗಳಿಗೆಯೇ ಲೀ ಅವರ ಇನ್ನೊಂದು ಮುಖದ ಪರಿಚಯ ಮಾಡಿಕೊಟ್ಟಿತು...  ಹೆಚ್ಚಿನ ಓದಿಗೆ..

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .