ಆರೋಗ್ಯ ವಿಮೆ ಬೇಕು
'30 ಕೋಟಿ ಬಡವರಿಗೆ ಉಚಿತ ಆರೋಗ್ಯ ವಿಮೆ ಯೋಜನೆ ಯಶಸ್ಸು ಅಡಗಿರುವುದು ಅನುಷ್ಠಾನದಲ್ಲೇ...' ಸಂಪಾದಕೀಯ (ಅರಿಂದಮ್ ಚೌಧುರಿ) ಪ್ರಸ್ತುತ ಭಾರತದ ಅರ್ಥವ್ಯವಸ್ಥೆಗೆ ಹಿಡಿದ ಕನ್ನಡಿ. ಈ ಲೇಖನ ದೇಶದ ಅರ್ಥ ವ್ಯವಸ್ಥೆ ಸಾಗುತ್ತಿರುವ ಹಾದಿ ಮತ್ತು ಪರಿಣಾಮಗಳ ಕುರಿತು ಎಚ್ಚೆತ್ತುಕೊಳ್ಳುವಂತೆ ಮಾಡಿದೆ. ನಮ್ಮ ದೇಶದ ಪ್ರತಿ ಬಡ, ಮಧ್ಯಮ, ಅಷ್ಟೇ ಏಕೆ, ನೌಕರ ವರ್ಗವೂ ಆದಾಯದ ಮುಕ್ಕಾಲು ಭಾಗವನ್ನು ..
ಹೆಚ್ಚಿನ ಓದಿಗೆ..
|
|
ಬದುಕ ಬದಲಿಸಬಹುದೆ...
ಇತ್ತೀಚೆಗೆ ಪದೇ- ಪದೇ ನಾನು ನೆನಪು ಮಾಡಿಕೊಳ್ಳುತ್ತಿದ್ದ ಸೂರಿ, ಇವತ್ತು ಸ್ಯಾಂಕಿ ಕೆರೆಯ ದಂಡೆಯ ಮೇಲೆ ಅಚಾನಕ್ಕಾಗಿ ಸಿಕ್ಕಿಬಿಟ್ಟ. ಸ್ವಲ್ಪ ದಪ್ಪಗಾಗಿದ್ದ. ಅಥವಾ ಹೊಟ್ಟೆ ಬಂದಿದ್ದರಿಂದ ಹಾಗೆ ಕಾಣಿಸುತ್ತಿದ್ದ. ತನ್ನ ಕಿರುಬೆರಳ ಕುಣಿಕೆಯೊಂದಿಕೆ ತಳುಕು ಹಾಕಿಕೊಂಡಿದ್ದ ಮತ್ತೊಂದು ಕಿರುಬೆರಳ ಜೀವವನ್ನು 'ಮೈ ವೈಫ್' ಎಂದು ಹೇಳಿ ಪರಿಚಯಿಸಿಕೊಟ್ಟ. ..
ಹೆಚ್ಚಿನ ಓದಿಗೆ..
|
|
ಐಪಿಎಲ್ ರೋಮಾಂಚನದ ಕಡಲು
ಆಸ್ಟ್ರೇಲಿಯ ಕ್ರಿಕೆಟ್ನ ಶರವೇಗದ ಸರದಾರ ಬ್ರೆಟ್ ಲೀ ಜೊತೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಅವರ 2 ವರ್ಷದ ಪುತ್ರ ಪ್ರೆಸ್ಟನ್ ತಂದೆಯನ್ನು ಬಿಗಿದಪ್ಪಿಕೊಂಡ ಆಪ್ತ ಗಳಿಗೆಯೇ ಲೀ ಅವರ ಇನ್ನೊಂದು ಮುಖದ ಪರಿಚಯ ಮಾಡಿಕೊಟ್ಟಿತು... ಹೆಚ್ಚಿನ ಓದಿಗೆ..
|