ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ವಿಶೇಷ ಅಂಕಣಗಳು
ಮುಖಪುಟ ಲೇಖನ
ಸಂಪಾದಕೀಯ
ಪ್ರಸೂನ್ ಮಂಜುಂದಾರ್

ಜ್ಞಾನದ ಗಣಿ'ಯ ಹೆಮ್ಮೆ ಇನ್ನೆಷ್ಟು ದಿನ? ... ಹೆಚ್ಚಿನ ಓದಿಗೆ..
ಪಾಲ್ ಕ್ರುಗ್ಮನ್

ಭರವಸೆಯ ಬೆಳಕಿಂಡಿ ಕಂಡೀತೇ?... ಹೆಚ್ಚಿನ ಓದಿಗೆ
ಸಿ. ಉದಯ್ ಭಾಸ್ಕರ್ ಒಲಿಂಪಿಕ್ ಜ್ಯೋತಿಗೆ ರೋಷಾವೇಶ .. ಹೆಚ್ಚಿನ ಓದಿಗೆ.

ಮೀಸಲು ಗೋಜಲು

 ಒಬಿಸಿ ಮೀಸಲಾತಿ ಕುರಿತು ಸುಪ್ರೀಂಕೋರ್ಟ್ ಮಹತ್ವದ ತೀರ್ಪನ್ನೇನೋ ನೀಡಿದೆ. ಆದರೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ನೀತಿ ಜಾರಿಗೊಳಿಸುವಲ್ಲಿ ಕೆಲವು ತಾಂತ್ರಿಕ ತೊಂದರೆಗಳಿವೆ. ಅಷ್ಟೇ ಅಲ್ಲ ಈ ಪರಿಕಲ್ಪನೆಯೇ ಅತಾರ್ಕಿಕವಾದದ್ದು ಎನ್ನುತ್ತಾರೆ ರಾಹುಲ್ ಪಂಡಿತ .. ಹೆಚ್ಚಿನ ಓದಿಗೆ...

ದುಲೀಪ್ ಟ್ರೋಫಿಗೆ ಮತ್ತೊಂದು ಕೂಡಿಕೆ ಐಪಿಎಲ್! ದುಲೀಪ್ ಟ್ರೋಫಿ ಎಂದರೇನು???
Professor Arindam Chaudhuri, Renowned Management Guru & Economist, Dean - IIPM ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುವ ಐಪಿಎಲ್ ಹಬ್ಬ ಕೊನೆಗೂ ಆರಂಭವಾಗಿ ಬಿಟ್ಟಿದೆ. ನಿರೀಕ್ಷಿಸಿದಂತೆಯೇ ಐಪಿಲ್ ಟಿಕೆಟ್ ಮಾರಾಟ ಮಾತ್ರ ಅತ್ಯಂತ ನಿರಾಸಾದಾಯಕವಾಗಿದೆ. ನೀವು ಬೇರೆ ಏನನ್ನಾದರೂ ನಿರೀಕ್ಷಿಸಿದ್ದಿರಾ? ಕೊನೆಯ ಬಾರಿ ನೀವು ಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್ ಪಂದ್ಯ ನೊಡಲು ಹೋಗಿದ್ದು ಯಾವಾಗ? ಹೋಗಲಿ, ನೀವು ಕಳೆದ ಬಾರಿ ..  ಹೆಚ್ಚಿನ ಓದಿಗೆ..

ಸಂಚಿಕೆ -27 / 04 / 2008
ವಿಶೇಷ ವರದಿ
ವಿಶೇಷ ತನಿಖಾ ವರದಿ
ಇತರ ವಿಭಾಗಗಳು

ಹೃದಯಕ್ಕೆ ಲಗ್ಗೆ ಹಾಕಿದ ಆಲಯ

ಏಷ್ಯಾದಲ್ಲಿಯೇ ಪ್ರಪ್ರಥಮ ಬಾರಿಗೆ ಕೃತಕ ಹೃದಯ ಜೋಡಣೆ ನಡೆಸಿದ ನಾರಾಯಣ ಹೃದಯಾಲಯದ ಅಪರೂಪದ ಸಾಧನೆಯ ಮೇಲೆ ಕೆ. ದಿವ್ಯದರ್ಶಿನಿ ಬೆಳಕು ಚೆಲ್ಲಿದ್ದಾರೆ . .. ಹೆಚ್ಚಿನ ಓದಿಗೆ..

ಲಂಗರು

ನೀಲಗಿರಿ 'ಸಾಮ್ರಾಟ'ರ ಹೋರಾಟದ ಬದುಕು, ಬವಣೆ

ತಮಿಳುನಾಡಿನ ನೀಲಗಿರಿ ಬೆಟ್ಟಸಾಲುಗಳಲ್ಲಿ ಒಟ್ಟು ಆರು ಬುಡಕಟ್ಟು ಜನಾಂಗಗಳು ನೆಲೆಸಿವೆ. ಆ ಪೈಕಿ ತೋಡ ಬುಡಕಟ್ಟು ತನ್ನ ವಿಶಿಷ್ಟವಾದ ಸಂಸ್ಕೃತಿ ...ಹೆಚ್ಚಿನ ಓದಿಗೆ..

ವೇತನ ತಾರತಮ್ಯ ಏಕೆ?

ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಐಎಎಸ್ ಅಧಿಕಾರಿಗಳ ಸಮಕ್ಕೆ ವೇತನ ನೀಡಬೇಕೆಂಬ ರಕ್ಷಣಾ ವ್ಯವಸ್ಥೆ ಮತ್ತು ಭದ್ರತಾ ಪಡೆಗಳ ಬೇಡಿಕೆ ಮನ್ನಿಸಲೇಬೇಕಾದ ... ಹೆಚ್ಚಿನ ಓದಿಗೆ.

ಹೆಜ್ಜೆಗಳು

ಕಿಯಾನ್ ಖಿನ್ನತೆಯ ಕಾರಣ...?

ಥಾಯ್ ವಿಮಾನ ಸಂಸ್ಥೆಯ ಕಡು ಗುಲಾಬಿ ಬಣ್ಣದ ಹೊದಿಕೆ ಸುತ್ತಿದ ಮೂಟೆಯೊಂದು ನನ್ನ ಸೀಟ್‌ನಲ್ಲಿತ್ತು. ಅದು ಮೆಲ್ಬೋರ್ನ್‌ನಿಂದ ಬ್ಯಾಂಕಾಕ್ ಹೋಗುವ ದೀರ್ಘ ಪಯಣದ ವಿಮಾನ. ನನಗೋ ನನ್ನ ಸೀಟಿನಲ್ಲಿ ಕೂತು ಕೈಯಲ್ಲಿರುವ ಪುಸ್ತಕವನ್ನು ..  ಹೆಚ್ಚಿನ ಓದಿಗೆ..

   ಪ್ರತಿಧ್ವನಿ
 
 ಸಣ್ಣಕಥೆ
 
 ಬಿಚ್ಚುಮಾತು

ಕತ್ತಲಲ್ಲಿರುವ ಬಡವರ ಬದುಕು

'ತುತ್ತಿನ ಚೀಲ ತುಂಬಲು ಕಾಡಿನ ಕಡೆಗೆ' (ಅಜಿತ್ ಕುಮಾರ್) ಹೃದಯಸ್ಪರ್ಶಿ ಲೇಖನ. ಹೊಟ್ಟೆಪಾಡಿಗಾಗಿ ಪ್ರತಿ ನಿತ್ಯ ಛತ್ತೀಸ್‌ಗಢ ರಾಜ್ಯದ ರಾಯಗಢ ರೈಲು ನಿಲ್ದಾಣದಿಂದ ತಮ್ಮ ರಾಜ್ಯದ ಗಡಿದಾಒರಿಸ್ಸಾಕ್ಕೆ ಹೋಗಿ ಸೌದೆಗಾಗಿ ಪರದಾಡುವ ಸ್ಥಿತಿ ನೋಡಿ ಕಣ್ಣೀರು ಮಿಡಿಯಿತು. ಭಾರತ ಸ್ವಾತಂತ್ರ್ಯ ಪಡೆದು 60 ವರ್ಷಗಳು ಕಳೆದರೂ, ನಮ್ಮ ದೇಶದ ಬಡವರ  ..  ಹೆಚ್ಚಿನ ಓದಿಗೆ..

 

ಗಜಲುಗಳು

ಐಸಿಯು ಎಂಬ ಸಾವಿನ ಮನೆಯನ್ನು ಯಾರೂ ನಡೆದುಕೊಂಡು ಹೊಕ್ಕುವುದಿಲ್ಲ. ಬದಲಾಗಿ ಸ್ಟ್ರೆಚರ್ ಅಥವಾ ವೀಲ್ ಚೇರಿನ ಮೇಲೆ ಒದ್ದಾಡುತ್ತಲೋ ನಿಶ್ಚಲರಾಗಿಯೋ ಹೊಕ್ಕುತ್ತಾರೆ. ಹಾಗೆ ವೀಲ್ ಚೇರಿನ ಮೇಲೆ ಒರಗಿ ಐಸಿಯು ಹೊಕ್ಕ ಆ ವೃದ್ಧರ ಮುಖದಲ್ಲೇನೂ ಅಂಥ ಯಾತನೆಯೋ ವೇದನೆಯೋ ಯಾವುದೂ ದೂರದಲ್ಲಿ ಕುಳಿತಿದ್ದ ನನಗೆ ..   ಹೆಚ್ಚಿನ ಓದಿಗೆ..

 

“ನಾನೇನೂ ತಪ್ಪು ಮಾಡಿಲ್ಲ'

ನಟ, ನಿರ್ದೇಶಕ, ನಿರ್ಮಾಪಕ ರಾಕೇಶ್ ರೋಶನ್ ಬಾಲಿವುಡ್ ಕಂಡ ಮಹಾನ್ ಪ್ರತಿಭೆ. ಅವರ ಜೊತೆ ಟಿಎಸ್‌ಐ ನಡೆಸಿದ ಎಕ್ಸ್‌ಕ್ಲೂಸಿವ್ ಸಂದರ್ಶನ ಇಲ್ಲಿದೆ   ಹೆಚ್ಚಿನ ಓದಿಗೆ..

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .