ಹಣದುಬ್ಬರಕ್ಕೆ ಕಡಿವಾಣ ಅಗತ್ಯ
ಮುಂಬರುವ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಟಿಎಸ್ಐ ಹಾಗೂ ಐಸಿಎಂಆರ್-ಸಿ ನಡೆಸಿದ ಚುನಾವಣಾ ಪೂರ್ವ ಮತದಾರರ ಸಮೀಕ್ಷೆ ಅಪೂರ್ವ ಮಾಹಿತಿಗಳನ್ನೇ ನೀಡಿದೆ. ಆಯಾ ಮುಖ್ಯಮಂತ್ರಿಗಳ ಕಾರ್ಯ ನಿರ್ವಹಣೆ ಕುರಿತು ಮತದಾರರ ಅಭಿಪ್ರಾಯಗಳು ನಿಜಕ್ಕೂ ಆಶ್ಚರ್ಯ ಮೂಡಿಸಿದೆ. ನಿರೀಕ್ಷಿಸಿರದ ಫಲಿತಾಂಶವನ್ನು ಈ ಸಮೀಕ್ಷೆ ಹೊತ್ತು ತಂದಿದೆ. ನಂದಿಗ್ರಾಮ ದುರಂತದ ನಂತರವೂ ಅಲ್ಲಿನ ಶೇ. .
ಹೆಚ್ಚಿನ ಓದಿಗೆ..
|
|
ಗಡಿಯಾರ ಮಾರುವ ಅಜ್ಜಿ
ಮಲಗಿದ್ದ ಜನ ಏಳುವುದಕ್ಕೂ ಮೊದಲು ಈ ಹೊತ್ತು ಮಾರುವವರು ಬೀದಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಹಾಲು ಬೇಕಾ, ತರಕಾರಿ ಬೇಕಾ, ಹೂವು ಬೇಕಾ, ಮೀನು ಬೇಕಾ ಎಂದು ಬೇಕುಗಳ ಪಟ್ಟಿಯನ್ನ ಜನರ ಮುಂದಿಡುತ್ತಾರೆ. ಬಿಸಿಲು ಏರಿದ ಹಾಗೆ ಇನ್ನೂ ಕೆಲವರು ಕೈಗಾಡಿಗಳನ್ನ ತಳ್ಳಿಕೊಂಡೋ ಇಲ್ಲ ಹೊರೆ ಹೊತ್ತೋ ಮನೆಮನೆಗಳ
ಮುಂದೆ ಕಾಣಿಸಿಕೊಳ್ಳುತ್ತಾರೆ. ಸಿಲಾವರ್ ಪಾತ್ರೆ ಸಿದ್ದಮ್ಮ, ಸ್ಟೀಲ್
ಪಾತ್ರೆ ಮುನಿವೇಲು,
ಹೆಚ್ಚಿನ ಓದಿಗೆ..
|
|
ಜೊತೆ ಜೊತೆಯಲಿ...
ಅಲ್ಪಾವಧಿ ನಟನೆಯ ನಡುವೆ ಪೂರ್ಣಾವಧಿ ಪ್ರೇಮವನ್ನೇ ನಂಬಿಕೊಂಡ ದಂಪತಿ ತಮ್ಮ ಪ್ರೇಮಗಾಥೆ ಹೇಳತೊಡಗಿದರೆ ಮತ್ತಷ್ಟು ಕೇಳಬೇಕನಿಸುತ್ತದೆ. ತುಂಟಿ ಕಾಜೋಲ್ ಮತ್ತು ಅಂತರ್ಮುಖಿ ಅಜಯ್ ಜೀವನಾನುಬಂಧದ ಝಲಕ್
ಇಲ್ಲಿದೆ ಹೆಚ್ಚಿನ ಓದಿಗೆ..
|