ರಾಷ್ಟ್ರಪತಿ ಸಂದೇಶ
ಅರಿಂದಮ್ ಚೌಧುರಿ ನೇತೃತ್ವದ ಪ್ಲಾನ್ಮನ್ ಮೀಡಿಯಾ ಸಂಸ್ಥೆಯು ದಾಖಲೆ ಎನ್ನಬಹುದಾದ 13 ಭಾಷೆಗಳಲ್ಲಿ ಸುದ್ದಿ ವಾರಪತ್ರಿಕೆಯನ್ನು ಹೊರತರುತ್ತಿದ್ದು ಇದೀಗ 14ನೇ ಭಾಷೆ ಭೋಜಪುರಿಯಲ್ಲೂ ಇದೇ ವಾರಪತ್ರಿಕೆ ಪ್ರಕಟಿಸುವ ಸಾಹಸ ಮಾಡಿದ್ದಕ್ಕೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅವರು ಪ್ಲಾನ್ಮನ್ ಯಶಸ್ಸಿಗೆ ಪತ್ರದ ಮೂಲಕ ಶುಭ ಹಾರೈಸಿದ್ದಾರೆ...
ಹೆಚ್ಚಿನ ಓದಿಗೆ..
|
|
ಅವಳ ಪ್ರಶ್ನೆ
ಕಣ್ವರು ಆಶ್ರಮದಲ್ಲಿ ಇಲ್ಲದ ದಿನವೊಂದನ್ನು ಶಕುಂತಲೆ ಆರಿಸಿದಳು. ಮುಂಜಾನೆಯೇ ನಡೆಯಲಾರಂಭಿಸಿದಳು. ಬಹುಶಃ ಆಶ್ರಮದ ಆಚೆಗೆ ಅವಳು ಅಷ್ಟು ದೂರ ನಡೆದುದು ಅದೇ ಮೊದಲು. ದಾರಿಯ ದಣಿವು ಮನಸ್ಸಿಗೆ ಬರಲಿಲ್ಲ. ಕಾನನ ದಾಟುವ ವೇಳೆಗೆ ಸೋತ ಕಾಲುಗಳು ದಂಗೆ ಎದ್ದವು...
ಹೆಚ್ಚಿನ ಓದಿಗೆ..
|
|
ಕೆಂಪು ಹೃದಯದ ಆತ್ಮಾವಲೋಕನ...
ಸಿಪಿಐ(ಎಂ)ನ 19ನೇ ರಾಷ್ಟ್ರೀಯ ಸಮಾವೇಶದಲ್ಲಿ ಪಕ್ಷವು ತನ್ನ 'ಚಾರಿತ್ರಿಕ ತಪ್ಪು'ಗಳನ್ನು ತಿದ್ದಿಕೊಳ್ಳುವ ನಿರ್ಧಾರ ಮಾಡಿದೆ. ರಾಜಕೀಯ ನೆಲೆ ವಿಸ್ತರಿಸಿಕೊಳ್ಳಲು ಸಾಧ್ಯವಾಗದೇ ಹೋದ ಬಗ್ಗೆ ನಿರಾಸೆ ಕೂಡಾ ಅಲ್ಲಿ ವ್ಯಕ್ತವಾಗಿದೆ. ಈ ಕುರಿತು ಕೊಯಮತ್ತೂರಿನಿಂದ ರಾಜಶೇಖರ ಪಣಿಕ್ಕರ್ ಮತ್ತು ನವದೆಹಲಿಯಿಂದ ಸಂಜಯ್ ಬಾಸಕ್ ಜಂಟಿ ವಿಶ್ಲೇಷಣೆ
ಹೆಚ್ಚಿನ ಓದಿಗೆ..
|