ಆದಿವಾಸಿಗಳ ಜೀವನ ವೈವಿಧ್ಯಮಯ
ಆದಿವಾಸಿ ಅಭಿವೃದ್ಧಿ: ಮಾಧ್ಯಮ ದೃಷ್ಟಿ' ಅಂಕಣ (ಡಿ.ಎಸ್. ಪೂರ್ಣಾನಂದ) ಬರಹ ಚಿಂತನಾರ್ಹ. ಆದಿವಾಸಿಗಳ ಬದುಕು ಇಂದು ಉಳ್ಳವರ ಹಣದಾಹ, ವಾಣಿಜ್ಯ ದಾಹದಿಂದಾಗಿ ಅಸ್ಥಿರಗೊಳ್ಳುತ್ತಾ ಬಂದಿದೆ. ಪ್ರಗತಿಯ ಹುಚ್ಚಿನಿಂದ ಬೃಹತ್ ಅಣೆಕಟ್ಟುಗಳನ್ನು ಹಾಗೂ ಕೈಗಾರಿಕಾ ವಲಯಗಳನ್ನು ನಿರ್ಮಿಸುವ ಉದ್ದೇಶದಿಂದ ಆದಿವಾಸಿಗಳನ್ನು...
ಹೆಚ್ಚಿನ ಓದಿಗೆ..
|
|
ಮುಖ್ಯಪ್ರಾಣ
"ಕದಂಬೋತ್ಸವಕ್ಕೆ ನಿಮ್ಮ ಹಾಡುಗಾರಿಕೆಯನ್ನು ಶಿಫಾರಸು ಮಾಡಲಾಗಿದೆ" "ಬೆಳಗಾವಿಯ ಕನ್ನಡ ಸಂಘಕ್ಕೆ ನಿಮ್ಮದೊಂದು ಕಾರ್ಯಕ್ರಮ ಬೇಕಂತೆ" ರಮಣಿ ಒಂದೊಂದೆ ಪ್ರಸ್ತಾವನೆ ಮಾಡಿದರು. ಒಮ್ಮೆ ಪೂನಾದಿಂದ ಯಾರೋ ಫೋನಿನಲ್ಲೆ ಮಹಂತಯ್ಯವರನ್ನು ಸಂಪರ್ಕಿಸಿ ಕಾರ್ಯಕ್ರಮವಿರಿಸಿದ್ದರು. ರಮಣಿಯವರೇ ಆಯೋಜಿಸಿದ್ದರೆಂದ್ತು..
ಹೆಚ್ಚಿನ ಓದಿಗೆ..
|
|
ಅವಾರ್ಡು ಬೇಕೇ ಅವಾರ್ಡು...
ಪ್ರಶಸ್ತಿಗಳು ಬೀದಿಗೆ ಬಂದಿವೆ. ಅಷ್ಟೇ ಅಲ್ಲ ಬಿಕರಿಗೆ ಇಳಿದಿವೆ. ಕೊಡುವವರ ಸಂಖ್ಯೆ ದೊಡ್ಡದಿರುವ ಹಾಗೆ ಕೊಳ್ಳುವವರ ಸಂಖ್ಯೆ ಕೂಡಾ ರೇಷನ್ ಕ್ಯೂ ಥರಾ ಬೆಳೆಯತೊಡಗಿದೆ. ಲಾಬಿ ನಡೆಸುವ ಸಮರ್ಥನಿಗೆ ಲಾಭದ ಹುದ್ದೆಗಳು ಕಾದಿರುತ್ತವೆ ಎನ್ನುವುದು ಎಲ್ಲರಿಗೂ ತಿಳಿದುಹೋಗಿದೆ.
ಹೆಚ್ಚಿನ ಓದಿಗೆ..
|