ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ವಿಶೇಷ ಅಂಕಣಗಳು
ಮುಖಪುಟ ಲೇಖನ
ಸಂಪಾದಕೀಯ
ಪ್ರಸೂನ್ ಮಂಜುಂದಾರ್

ಉಳಿತಾಯವೊಂದೇ ಪರಿಹಾರವಲ್ಲ ಹೆಚ್ಚಿನ ಓದಿಗೆ..
ಪಾಲ್ ಕ್ರುಗ್ಮನ್

ವಿವೇಚನೆ ಇಲ್ಲದ ಪರಿಹಾರ ಕ್ರಮ .. ಹೆಚ್ಚಿನ ಓದಿಗೆ
ಓಂಕಾರೇಶ್ವರ ಪಾಂಡೆ
'ಶಿವಸೇನಾ-ಎಂಎನ್‌ಎಸ್ ಮತಬ್ಯಾಂಕ್ .. ಹೆಚ್ಚಿನ ಓದಿಗೆ.
ಯುನೈಟೆಡ್ ಸ್ಟೇಟ್ಸ್ ಆಫ್ ಇಂಡಿಯಾ

1990ರಿಂದಲೂ ಭಾರತದ ಪ್ರಧಾನ ಮಂತ್ರಿ ಮತ್ತು ಕೇಂದ್ರ ಸರ್ಕಾರಗಳು ಸಂಕುಚಿತ ಪ್ರಾದೇಶಿಕ ಮನೋಭಾವ ಹಾಗೂ ಪಟ್ಟಭದ್ರ ಹಿತಾಸಕ್ತಿಯಿಂದ ಕೂಡಿದ ಮೈತ್ರಿಕೂಟಗಳ ಮರ್ಜಿಯಲ್ಲೇ ಆಡಳಿತ ನಡೆಸುವಂತಾಗಿದೆ. 'ರಾಷ್ಟ್ರೀಯ' ಆಡಳಿತ ವ್ಯವಸ್ಥೆ ಮತ್ತು ರಾಷ್ಟ್ರೀಯ ನೀತಿ ಎಂಬ ಮಾತೇ ಒಂದು ತಮಾಷೆಯಾಗಿ ಬಿಟ್ಟಿದೆ. ಮುಂದಿನ ಚುನಾವಣೆ ಕೂಡಾ ಅಭದ್ರ ಸರ್ಕಾರವನ್ನೇ ಸೃಷ್ಟಿಸುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ. ಆ ಹಿನ್ನೆಲೆಯಲ್ಲಿ ಭಾರತಕ್ಕೆ ಅಧ್ಯಕ್ಷೀಯ ಆಡಳಿತ ವ್ಯವಸ್ಥೆ ಸೂಕ್ತ ಎಂಬ ಚರ್ಚೆಯ ಮೇಲೆ ಟಿಎಸ್‌ಐ ಮತ್ತೆ ಬೆಳಕು ಚೆಲ್ಲಿದೆ... ಹೆಚ್ಚಿನ ಓದಿಗೆ...

ಅಮೆರಿಕದ ಆ 'ಕೌಬಾಯ್' ಬುಷ್ ನಿಜವಾಗಿಯೂ ಇರಾಕ್ ಯುದ್ಧ ಗೆದ್ದದ್ದು ಹೇಗೆ?
Professor Arindam Chaudhuri, Renowned Management Guru & Economist, Dean - IIPM ಇರಾಕ್ ಯುದ್ಧದಲ್ಲಿ ಜಯ ಗಳಿಸುವುದು ಸಾಧ್ಯವಿಲ್ಲ ಎಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿ ಹಿಲರಿ ಕ್ಲಿಂಟನ್ ಹೇಳಿದ್ದಾರೆ. ಹಾಗಂದ ಮಾತ್ರಕ್ಕೆ ನೀವು ಅದನ್ನು ಸಂಪೂರ್ಣ ನಂಬಿ, ಅವರ ಮಾತನ್ನು ಗಂಭೀರವಾಗಿ ಪರಿಗಣಿಸುತ್ತೀರಿ ಎಂದುಕೊಳ್ಳುವುದಿಲ್ಲ. ಏಕೆಂದರೆ, ವಂಶಪಾರಂಪರ್ಯ ಅಧಿಕಾರ ಪರ್ವ ಆರಂಭಿಸಲು ತುದಿಗಾಲಲ್ಲಿ ನಿಂತಿರುವ ಅವರ ಪತಿ ಕ್ಲಿಂಟನ್‌ಗೆ ಕೂಡ ಯುದ್ಧದ ಅನುಭವವಿಲ್ಲ. ಹೆಚ್ಚಿನ ಓದಿಗೆ..

ಸಂಚಿಕೆ -30 / 03 / 2008
ಬಿಚ್ಚುಮಾತು
ವಿಶ್ಲೇಷಣಾ ವರದಿ
ಇತರ ವಿಭಾಗಗಳು

ಭಯ ಹುಟ್ಟಿಸುವ ಉಪ್ಪಿ ಕನಸು

ನಟ ಉಪೇಂದ್ರ ಒಂದು ವರ್ಗದ ಪ್ರೇಕ್ಷಕರ ಹುಚ್ಚುಪ್ರೀತಿ ಮತ್ತೊಂದು ವರ್ಗದ ಪ್ರೇಕ್ಷಕರ ಟೀಕಾ ಪ್ರಹಾರಕ್ಕೆ ಒಳಗಾಗಿದ್ದರೂ ನಿರ್ದೇಶಕ ಉಪ್ಪಿ ಮಾತ್ರ ಎಲ್ಲರಿಗೂ ಅಚ್ಚುಮೆಚ್ಚು. ... ಹೆಚ್ಚಿನ ಓದಿಗೆ..

ಲಂಗರು

ಗಂಗಾ ತಟದಲಿ ಯೋಗಾಯೋಗ...

ಹಿಮಾಲಯದ ತಪ್ಪಲಿನ ಈ ರಮಣೀಯ ತಾಣದಲ್ಲಿ ಭಾರತೀಯ ಪರಂಪರೆಯನ್ನು ಜಗತ್ತಿನ ಎದುರು ಪ್ರದರ್ಶಿಸುವ ಮತ್ತು ಅದಕ್ಕೆ ಹೊಸ ಭಾಷ್ಯ ಬರೆಯುವ ಧಾರ್ಮಿಕ- ... ಹೆಚ್ಚಿನ ಓದಿಗೆ..

ಗೆಲುವಿಗೆ ಅಡ್ಡಿಯಾಗದ ದಿಗ್ಬಂಧನ

ಇರಾನ್ ಸಂಸತ್‌ಗೆ ನಡೆದ ಮೊದಲ ಸುತ್ತಿನ ಚುನಾವಣೆ ಬಳಿಕ ಅಧ್ಯಕ್ಷ ಅಹ್ಮದಿನೇಜಾದ್ ಆಪ್ತರಾದ ಕನ್ಸರ್ವೇಟಿವ್ ರಾಜಕಾರಣಿಗಳು ಅಧಿಕಾರದ ಮೇಲಿನ ಹೆಚ್ಚಿನ ಓದಿಗೆ..

ಹೆಜ್ಜೆಗಳು

ಸುಂದರ ಬನದ ಕೊನೆಯ ದಿನ

ಕೇಶಬ್ ಗಿರಿ ಧರ್ಮನಿಷ್ಠ ವ್ಯಕ್ತಿ. ಪ್ರತಿ ಸಂಜೆ ಕುಲ್‌ಟುಲಿಯ ಕುರುಚಲು ಗಡ್ಡದ ಈ ಪುರೋಹಿತ, ನದಿ ದಂಡೆಯ ಮೇಲಿರುವ ಆಲದ ಮರದ ಬಳಿ ಹೋಗುತ್ತಾರೆ. ಅಲ್ಲಿ ಪುಟ್ಟ ಹಣತೆಯೊಂದನ್ನು ಬೆಳಗಿಸಿದ ನಂತರ ಅರ್ಧ ಮೈಲಿ. ... ಹೆಚ್ಚಿನ ಓದಿಗೆ..

   ಪ್ರತಿಧ್ವನಿ
 
 ಸಣ್ಣಕಥೆ
 
 ಅತಿಥಿ ಅಂಕಣ

ಬ್ರಿಟಿಷರೇ ಲೇಸಲ್ಲವೇ?

'ಹೌದು, ಯಾರು ಈ ಮನ್‌ಮೋಹನ್ ಸಿಂಗ್?' (ರಾಹುಲ್ ಪಂಡಿತ) ವರದಿ ಬೆಚ್ಚಿ ಬೀಳಿಸಿತು. ದೇಶದ ಒಂದು ವರ್ಗವೇ ಊನವಾಗಿದೆಯಲ್ಲ ಎಂದು ವ್ಯಥೆಯಾಯಿತು. ಲೇಖನ ಓದುತ್ತಿದ್ದಂತೆ ಯಾರಿಗೆ ಬಂತು, ಎಲ್ಲಿಗೆ ಬಂತು, ನಲವತ್ತೇಳರ ಸ್ವಾತಂತ್ರ್ಯ? ಪ್ರಶ್ನೆ ಸಹಜವಾಗಿ ಮನದಲ್ಲಿ ಮೂಡುತ್ತಿತ್ತು. ಆ ಅಜ್ಜಿಯ ಚಿತ್ರ ಭಾರತದ ಬಡವರ ದರ್ಶನ ಮಾಡಿಸಿದ್ದಲ್ಲದೆ,    ಹೆಚ್ಚಿನ ಓದಿಗೆ..

 

ಮುಖ್ಯಪ್ರಾಣ

ಬೆಳ್ಸೂರು ಶಾಲೆ ಶತಮಾನೋತ್ಸವ ಆಚರಣೆಯ ಸಿದ್ಧತೆ ಬಲು ಜೋರಾಗಿ ಸಾಗಿರುವಾಗ ಜಯಕ್ಕೋರು ಶಿಕ್ಷಕಿಯಾಗಿ ವರ್ಗವಾಗಿ ಬಂದರು. ವಾರದ ಹಿಂದೆಯೇ ಪಾಠಗಳನ್ನು ರದ್ದುಗೊಳಿಸಿದ್ದರು. ಮಕ್ಕಳೆಲ್ಲ ಊರ ಜಾತ್ರೆಯ ಸಂಭ್ರಮದಲ್ಲಿ ಓಡಾಡಿಕೊಂಡಿದ್ದರು. ಊರ ಸಕಲರೂ ಉತ್ಸವವನ್ನು ಮನೆಮದುವೆಯಂತೆ ಅತಿಯಾಗಿ .   ಹೆಚ್ಚಿನ ಓದಿಗೆ..

 

ಹಿತ್ತಲ ಹೂ ಕೀಳಲು ಪರದೇಶಿ ಅಪ್ಪಣೆ!

ಕೆಲವು ವರ್ಷಗಳ ಹಿಂದಿನ ಮಾತು. ಅಂದು ಪುತ್ತೂರಿನಲ್ಲಿ ಗೋವು ಉಳಿಸುವ ಚಳವಳಿ ನಡೆಸುತ್ತಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳಿಗೆ ಖ್ಯಾತ ಗಾಯಕ ಏಸುದಾಸ್ ಕೇರಳದ ಅಳಿವಿನಂಚಿನಲ್ಲಿರುವ ಸ್ವದೇಶಿ ಗೋತಳಿ 'ವೆಚ್ಚೂರ್' ಹೋರಿಯೊಂದನ್ನು ಅರ್ಪಿಸಿದರು.  ಹೆಚ್ಚಿನ ಓದಿಗೆ..

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .