ಬ್ರಿಟಿಷರೇ ಲೇಸಲ್ಲವೇ?
'ಹೌದು, ಯಾರು ಈ ಮನ್ಮೋಹನ್ ಸಿಂಗ್?' (ರಾಹುಲ್ ಪಂಡಿತ) ವರದಿ ಬೆಚ್ಚಿ ಬೀಳಿಸಿತು. ದೇಶದ ಒಂದು ವರ್ಗವೇ ಊನವಾಗಿದೆಯಲ್ಲ ಎಂದು ವ್ಯಥೆಯಾಯಿತು. ಲೇಖನ ಓದುತ್ತಿದ್ದಂತೆ ಯಾರಿಗೆ ಬಂತು, ಎಲ್ಲಿಗೆ ಬಂತು, ನಲವತ್ತೇಳರ ಸ್ವಾತಂತ್ರ್ಯ? ಪ್ರಶ್ನೆ ಸಹಜವಾಗಿ ಮನದಲ್ಲಿ ಮೂಡುತ್ತಿತ್ತು. ಆ ಅಜ್ಜಿಯ ಚಿತ್ರ ಭಾರತದ ಬಡವರ ದರ್ಶನ ಮಾಡಿಸಿದ್ದಲ್ಲದೆ,
ಹೆಚ್ಚಿನ ಓದಿಗೆ..
|
|
ಮುಖ್ಯಪ್ರಾಣ
ಬೆಳ್ಸೂರು ಶಾಲೆ ಶತಮಾನೋತ್ಸವ ಆಚರಣೆಯ ಸಿದ್ಧತೆ ಬಲು ಜೋರಾಗಿ ಸಾಗಿರುವಾಗ ಜಯಕ್ಕೋರು ಶಿಕ್ಷಕಿಯಾಗಿ ವರ್ಗವಾಗಿ ಬಂದರು. ವಾರದ ಹಿಂದೆಯೇ ಪಾಠಗಳನ್ನು ರದ್ದುಗೊಳಿಸಿದ್ದರು. ಮಕ್ಕಳೆಲ್ಲ ಊರ ಜಾತ್ರೆಯ ಸಂಭ್ರಮದಲ್ಲಿ ಓಡಾಡಿಕೊಂಡಿದ್ದರು. ಊರ ಸಕಲರೂ ಉತ್ಸವವನ್ನು ಮನೆಮದುವೆಯಂತೆ ಅತಿಯಾಗಿ
.
ಹೆಚ್ಚಿನ ಓದಿಗೆ..
|
|
ಹಿತ್ತಲ ಹೂ ಕೀಳಲು ಪರದೇಶಿ ಅಪ್ಪಣೆ!
ಕೆಲವು ವರ್ಷಗಳ ಹಿಂದಿನ ಮಾತು. ಅಂದು ಪುತ್ತೂರಿನಲ್ಲಿ ಗೋವು ಉಳಿಸುವ ಚಳವಳಿ ನಡೆಸುತ್ತಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳಿಗೆ ಖ್ಯಾತ ಗಾಯಕ ಏಸುದಾಸ್ ಕೇರಳದ ಅಳಿವಿನಂಚಿನಲ್ಲಿರುವ ಸ್ವದೇಶಿ ಗೋತಳಿ 'ವೆಚ್ಚೂರ್' ಹೋರಿಯೊಂದನ್ನು ಅರ್ಪಿಸಿದರು. ಹೆಚ್ಚಿನ ಓದಿಗೆ..
|