ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ವಿಶೇಷ ಅಂಕಣಗಳು
ಮುಖಪುಟ ಲೇಖನ
ಸಂಪಾದಕೀಯ
ಪ್ರಸೂನ್ ಮಂಜುಂದಾರ್

ಸೇನೆಯ ಲಿಂಗತ್ವ ತಾರತಮ್ಯ ಹೆಚ್ಚಿನ ಓದಿಗೆ..
ಪಾಲ್ ಕ್ರುಗ್ಮನ್

ಸಮಸ್ಯೆಗೆ ನಿರೀಕ್ಷೆಯೊಂದೇ ಪರಿಹಾರವಲ್ಲ.. ಹೆಚ್ಚಿನ ಓದಿಗೆ
ಅಸ್ಲಂ ಶೇರ್ ಖಾನ್
ರಾಷ್ಟ್ರೀಯ ಕ್ರೀಡೆಯ ಮಹಾ ದುರಂತ.. ಹೆಚ್ಚಿನ ಓದಿಗೆ.
ಸಮರ ಸನ್ನದ್ಧ

ಕಾಂಗ್ರೆಸ್ ನಿರೀಕ್ಷೆ ತಲೆಕೆಳಗಾಗಿದೆ. ಕೇಂದ್ರ ಚುನಾವಣಾ ಆಯೋಗ ಮೇ 28ರೊಳಗೆ ರಾಜ್ಯ ವಿಧಾನಸಭಾ ಚುನಾವಣೆ ನಡೆಸುವ ಎಲ್ಲ ಸೂಚನೆಗಳು ಕಂಡು ಬರುತ್ತಿವೆ. ಇಷ್ಟು ದಿನ ಬೇಕು-ಬೇಡಗಳ ನಡುವೆ ಮುಳುಗಿದ್ದ ರಾಜಕೀಯ ಪಕ್ಷಗಳು ಈಗ ಮೈ ಕೊಡವಿ ಎದ್ದು ನಿಂತಿವೆ. ಚುನಾವಣಾ ಚುರುಕು ಮುಟ್ಟಿದ ಈ ಸಂದರ್ಭದಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಒಳಹೊರಗನ್ನು ಬಗೆದಿದ್ದಾರೆ ಟಿಎಸ್‌ಐನ ಶಶಿ ಸಂಪಳ್ಳಿ.. ಹೆಚ್ಚಿನ ಓದಿಗೆ...

'ಮಹಾನ್ ಭಾರತದ ಕನಸು' ನನಸು ಮಾಡುವ ಶಕ್ತಿ ರಾಹುಲ್ ಗಾಂಧಿ ಅವರಿಗಿದೆಯೇ? ರಾಹುಲ್ ದೇಶದ ಮಹಾನ್ ನಾಯಕರಾಗಲಿದ್ದಾರೆಯೇ?
Professor Arindam Chaudhuri, Renowned Management Guru & Economist, Dean - IIPM ರಾಜಕೀಯ ಬದ್ಧತೆ ಹಾಗೂ ರಾಜಕೀಯ ಪ್ರಜ್ಞೆ ಇದ್ದ ಯಾರ ಮನದಲ್ಲೇ ಆಗಲಿ ಮೇಲಿನ ಪ್ರಶ್ನೆಗಳು ಏಳುವುದು ಈಗ ಸಹಜವೇ ಆಗಿದೆ. ಭಾರತ ಸ್ವತಂತ್ರವಾದ ಮೇಲೆ ದೇಶದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ ಬೃಹತ್ ಪಕ್ಷವೊಂದರ ನಾಯಕತ್ವವನ್ನು ರಾಹುಲ್ ಗಾಂಧಿ ಹೊರುವ ಕಾಲ ಈಗ ಸನ್ನಿಹಿತವಾಗಿದೆ. ಅದು ಅರ್ಹತೆಯ ಆಧಾರದ ಹೆಚ್ಚಿನ ಓದಿಗೆ..

ಸಂಚಿಕೆ -23 / 03 / 2008
ಬಿಚ್ಚುಮಾತು
ವಿಶೇಷ ವರದಿ: ಷೇರು ಮಾರುಕಟ್ಟೆ
ಇತರ ವಿಭಾಗಗಳು

ಚಿತ್ರ ನಿರ್ದೇಶನ ಒಂದು ತಪಸ್ಸು,ಸೃಜನಶೀಲವಲ್ಲದ ರಿಮೇಕ್ ಹಳಸು

'ಘಟಶ್ರಾದ್ಧ'ದಿಂದ 'ನಾಯಿ ನೆರಳು' ತನಕ ಕಲಾತ್ಮಕ ಹಾದಿಯಲ್ಲಿ ಸಾಗಿಬಂದ ಗಿರೀಶ್ ಕಾಸರವಳ್ಳಿ ಕನ್ನಡ ಚಿತ್ರರಂಗಕ್ಕೆ ಅಂತರ್ ರಾಷ್ಟ್ರೀಯ ಮನ್ನಣೆ ಕಲ್ಪಿಸಿಕೊಟ್ಟ ಅಸಾಧಾರಣ  ... ಹೆಚ್ಚಿನ ಓದಿಗೆ..

ವಿಶ್ಲೇಷಣಾ ವರದಿ: ಮಹಾ ವಂಚನೆ

ಮಹಾ ವಂಚನೆ

ದಕ್ಷಿಣ ಅಮೆರಿಕ ರಾಜ್ಯಗಳ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಾ, ಪಾತಕ ಅರೆಸೇನಾ ಪಡೆಗಳೊಂದಿಗೆ ಸಂಬಂಧ ಕುದುರಿಸಿದ್ದ ಅಮೆರಿಕದ ಮಹಾವಂಚನೆಯನ್ನು ಇತ್ತೀಚಿನ ದಾಖಲೆಗಳು ಬಹಿರಂಗಗೊಳಿಸಿವೆ ಎನ್ನುತ್ತಾರೆ ಟಿಎಸ್‌ಐನ ಸೌರಭ್‌ಕುಮಾರ್ ಶಾಹಿ... ಹೆಚ್ಚಿನ ಓದಿಗೆ..

ಮಾರುಕಟ್ಟೆ ಪ್ರಣಾಳಿಕೆ

ಭಾರತದ ಷೇರು ಮಾರುಕಟ್ಟೆಗಳು ಚುನಾವಣಾ ಜ್ವರ ಅಂಟಿಸಿಕೊಳ್ಳಲಿವೆಯೇ...? ಚುನಾವಣೆ ಸನ್ನಿಹಿತವಾಗಿರುವ ಹಿನ್ನೆಲೆಯಲ್ಲಿ ಈ ಪ್ರಶ್ನೆ ತೀರಾ ಪ್ರಸ್ತುತ. ಅಮೆರಿಕದ ಷೇರು ಮಾರುಕಟ್ಟೆ  ಹೆಚ್ಚಿನ ಓದಿಗೆ..

ಹೆಜ್ಜೆಗಳು

ಹುಲಿ ದರ್ಪಕ್ಕೆ 'ಗನಿನ್' ಮದ್ದು

ನೀರನ್ನು ತಳ್ಳುತ್ತಾ ದಡ ಸೇರುವ ತವಕದಲ್ಲಿ ದೋಣಿ ಸಾಗುತ್ತಿತ್ತು. ನಮ್ಮ ದೋಣಿ ಹಾಗೂ ಪಥೇರ್ ಪಾರಾದ ದಡದ ನಡುವೆ ಸೊಂಟದೆತ್ತರದ ನೀರು ಮಾತ್ರವಲ್ಲ ಕಣ್ಣಿಗೆ ಕಾಣದ ಅಪಾಯಗಳೂ ಸದ್ದಿಲ್ಲದೆ ಮಲಗಿವೆ . ... ಹೆಚ್ಚಿನ ಓದಿಗೆ..

   ಪ್ರತಿಧ್ವನಿ
 
 ಸಣ್ಣಕಥೆ
 
 ಅತಿಥಿ ಅಂಕಣ

ರಾತ್ರಿ ಪಾಳಿ ಬೇಡ

ಟಿಎಸ್‌ಐನ 38ನೇ ಸಂಚಿಕೆಯಲ್ಲಿ ಪ್ರಕಟವಾದ 'ಮಹಿಳಾ ಸುರಕ್ಷತೆ ಮರೀಚಿಕೆ' ಮುಖಪುಟ ಲೇಖನ ಪ್ರಸ್ತುತವಾಗಿದೆ. ಸಮಾಜದಲ್ಲಿ ಇಂದು ಮಹಿಳೆ ಅಬಲೆ ಎಂಬ ಕಾರಣದಿಂದಲೇ ಬಲಾತ್ಕಾರಕ್ಕೆ ಒಳಗಾಗುತ್ತಿದ್ದಾಳೆ. ಪ್ರಕೃತಿದತ್ತ ಗುಣಗಳನ್ನು ಹತ್ತಿಕ್ಕಿ ಇಲ್ಲವೆ ಬದಿಗೊತ್ತಿ ಮಾನವ ಬದುಕಲು ಹವಣಿಸುತ್ತಿದ್ದು ಹಗಲನ್ನು ರಾತ್ರಿಯಾಗಿ, ರಾತ್ರಿಯನ್ನು ಹಗಲಾಗಿ ಮಾಡಿದ್ದಾನೆ.    ಹೆಚ್ಚಿನ ಓದಿಗೆ..

 

ದೊಡ್ಡವರ ನಾಯಿ

ಅಂದು ವ್ಯಾಪಾರ ಮಳಿಗೆಗಳ ಶಟರ್‌ಗಳನ್ನು ವ್ಯಾಪಾರಸ್ಥರು ಬಂದ್ ಮಾಡಿದ್ದರು. ಶಾಲೆ, ಕಾಲೇಜುಗಳಿಗೆ ಮುಂಜಾಗ್ರತೆಯಿಂದ ರಜೆ ಘೋಷಿಸಿದ್ದರಿಂದ ಪ್ರಮುಖ ಬೀದಿ, ವೃತ್ತ, ರಸ್ತೆಗಳು ಬಿಕೋ ಎನ್ನುತ್ತಿದ್ದವು. ಆದರೂ ಸಚಿವರ ಮನೆಯ ಮುಂದಿನ ರಸ್ತೆಯಲ್ಲಿ ಇರುವೆ ಸಾಲಿನಂತೆ ಒಂದಾದ ಮೇಲೊಂದರಂತೆ ವಾಹನಗಳು ಸಾಗುತ್ತಿದ್ದವು. ನೂರಾರು ಜನರೂ ..   ಹೆಚ್ಚಿನ ಓದಿಗೆ..

 

ಆದಿವಾಸಿ ಅಭಿವೃದ್ಧಿ: ಮಾಧ್ಯಮ ದೃಷ್ಟಿ

ನೀವು ಅಧ್ಯಯನ ಪ್ರಿಯರಂತೆ ಕಾಣುತ್ತೀರಿ ಎಂದು ಅಮೋಲ್ ಗುಪ್ತೆ ನನ್ನ ಹಿನ್ನೆಲೆ ವಿಚಾರಿಸುತ್ತಾ ನಿಖರವಾಗಿಯೇ ಹೇಳಿದ್ದರು. ಸುದ್ದಿಯ ಬೆನ್ನು ಬಿದ್ದ ಮುಖ್ಯವಾಹಿನಿ ಪತ್ರಕರ್ತರ ಬಳಿ ಮಾತನಾಡುವುದಕ್ಕಿಂತ ಬೌದ್ಧಿಕ ಹಿನ್ನೆಲೆಯ ಪತ್ರಕರ್ತರೊಂದಿಗೆ ಚರ್ಚೆಗೆ ತೊಡಗುವುದು ಉತ್ತಮ ಎನ್ನುತ್ತಲೇ ಮಾತಿಗೆ ಮುಂದಾದ ಅವರು,   ಹೆಚ್ಚಿನ ಓದಿಗೆ..

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .