ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ಇಷ್ಟೇ - ಇಷ್ಟು
ಮಂಡ್ಯ ರಮೇಶ್: ನಟ-ರಂಗ ನಿರ್ದೇಶಕ
 

 

ರಂಗಭೂಮಿಯಲ್ಲಾಗಿರುವ ಬದಲಾವqಣೆ?

ಆಧುನಿಕ ರಂಗಭೂಮಿಯಲ್ಲಿ ಪ್ರಯೋಗಗಳು ಹೆಚ್ಚುತ್ತಿವೆ. ಅದರಲ್ಲೂ ಕರ್ನಾಟಕದ ರಂಗಭೂಮಿಯಲ್ಲಿ ಪ್ರಯೋಗಶೀಲತೆ ಸ್ವಲ್ಪ ಹೆಚ್ಚೇ ಎನ್ನಬಹುದು. ತಿರುಗಾಟಗಳೂ ರಂಗಭೂಮಿ ಅಭಿವೃದ್ಧಿಯಲ್ಲಿ ಗಮನಾರ್ಹ ಪಾತ್ರ ವಹಿಸುತ್ತಿವೆ.

'ನಟನಾ' ರಂಗ ಚಟುವಟಿಕೆ ಕೇಂದ್ರ ಸ್ಥಾಪನೆಗೆ ಪ್ರೇರಣೆ?

'ನೀನಾಸಂ' ವೃತ್ತಿಪರತೆ, 'ರಂಗಾಯಣ' ಪ್ರಯೋಗಶೀಲತೆ ಮತ್ತು ಹವ್ಯಾಸಿ ತಂಡಗಳ ಉತ್ಸುಕತೆಯೇ 'ನಟನಾ' ಹುಟ್ಟಿಗೆ ಪ್ರೇರಣೆ.

'ನಟನಾ'ದಲ್ಲಿ ಹೆಚ್ಚಾಗಿ ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಶೇಷ ಶಿಬಿರ ನಡೆಸಲು ಕಾರಣ?

ದೇಶೀ ಪರಂಪರೆಯನ್ನು ಮುಂದಿನ ತಲೆಮಾರಿಗೆ ಪರಿಚಯಿಸುವುದೇ ಮುಖ್ಯ ಉದ್ದೇಶ.

ನಿಮ್ಮ ಪ್ರಕಾರ ರಂಗಭೂಮಿಯ ಭವಿಷ್ಯ ಹೇಗಿರಬೇಕು?

ಶಿಕ್ಷಣ ಸಂಸ್ಥೆಗಳಲ್ಲಿ ನಾಟಕಕ್ಕಾಗಿಯೇ ವಿಶೇಷ ತರಗತಿಗಳು ಆರಂಭವಾಗಬೇಕು. ಸಿನಿಮಾಗಳಂತೆ ನಾಟಕಕ್ಕೂ ಪ್ರಚಾರ ದೊರಕಬೇಕು. ಮಾಧ್ಯಮಗಳ ಪಾತ್ರವೂ ಇಲ್ಲಿ ಮುಖ್ಯ

ಆರೋಗ್ಯಪೂರ್ಣ ಹಾಸ್ಯ ಈಗ ಕಡಿಮೆಯಾಗುತ್ತಿದೆಯಲ್ಲಾ....?

ನಮ್ಮಲ್ಲಿ ಪ್ರಜ್ಞಾವಂತ ದೃಷ್ಟಿ ಮಾಯವಾಗುತ್ತಿದೆ. ಅಧ್ಯಯನಶೀಲತೆ ಕಡಿಮೆಯಾಗುತ್ತಿರುವುದೂ ಇದಕ್ಕೆ ಕಾರಣ.

ಡಿ.ಎಸ್. ಶ್ರೀಕಲಾ

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .