ನಕ್ಸಲರೊಡನೆ ಹತ್ತು ದಿನ: ಮೆಚ್ಚಲೇಬೇಕು
ಸತ್ಯ,ಪ್ರಾಮಾಣಿಕತೆ ಮತ್ತು ಸಂಪೂರ್ಣ ಸಮರ್ಪಣಾ ಮನೋಭಾವವಿರುವ ಪತ್ರಿಕೋದ್ಯಮ ಇನ್ನೂ ಜೀವಂತವಾಗಿದೆ ಎಂಬುದನ್ನು ತಿಳಿಸಿಕೊಟ್ಟಿದಕ್ಕೆ ತುಂಬಾ ಕೃತಜ್ಞತೆಗಳು. ಮಸಾಲೆ ಬೆರೆಸಿ ಜನರನ್ನು ಗೆಲ್ಲಬಯಸುವ ವ್ಯಾಪಾರೀ ಪ್ರವೃತ್ತಿಯ ಪತ್ರಿಕೋದ್ಯಮವೇ ಎಲ್ಲೆಡೆ ವಿಜೃಂಭಿಸುತ್ತಿರುವಾಗ..
ಹೆಚ್ಚಿನ ಓದಿಗೆ..
|
|
ಕಳ್ಳಗಂಜಿ ಕಾಡ ಹೊಕ್ಕಡೆ...
ಮಾಸ್ತರರಿಗೆ ಬೆಳಿಗ್ಗೆ ಏಳೇಳುತ್ತಲೇ ಸಿಗರೇಟಿನ ತಲುಬಾಗತೊಡಗಿತು.
ಥತ್ತೇರಿ... ಅಂತ ಹೊರಗೆ ಕೇಳಿಸುವಂತೆ ಸಣ್ಣಗೆ ಸಿಗರೇಟಿನ ಆಸೆಯನ್ನು ಬೈದುಕೊಂಡರೂ ಅದೇನೂ ಸುಲಭಕ್ಕೆ ಕೊಡವಿ ಹಾಕಬಹುದಾದಷ್ಟು ಕ್ಷೀಣ ಆಸೆಯಾಗಿರಲಿಲ್ಲವೆಂದು ಅವರ ಒಳಮನಸ್ಸು ಸಾರಿ ಸಾರಿ ಹೇಳುತ್ತಿದ್ದುದು ಅವರಿಗೆ ಕೇಳಿಸಿತು. ..
ಹೆಚ್ಚಿನ ಓದಿಗೆ..
|
|
ಮಕ್ಕಳೊಂದಿಗಿನ ಒಡನಾಟದ ಫಲವೇ ತಾರೆ...
ನೀವು ಅಧ್ಯಯನ ಪ್ರಿಯರಂತೆ ಕಾಣುತ್ತೀರಿ ಎಂದು ಅಮೋಲ್ ಗುಪ್ತೆ ನನ್ನ ಹಿನ್ನೆಲೆ ವಿಚಾರಿಸುತ್ತಾ ನಿಖರವಾಗಿಯೇ ಹೇಳಿದ್ದರು. ಸುದ್ದಿಯ ಬೆನ್ನು ಬಿದ್ದ ಮುಖ್ಯವಾಹಿನಿ ಪತ್ರಕರ್ತರ ಬಳಿ ಮಾತನಾಡುವುದಕ್ಕಿಂತ ಬೌದ್ಧಿಕ ಹಿನ್ನೆಲೆಯ ಪತ್ರಕರ್ತರೊಂದಿಗೆ ಚರ್ಚೆಗೆ ತೊಡಗುವುದು ಉತ್ತಮ ಎನ್ನುತ್ತಲೇ ಮಾತಿಗೆ ಮುಂದಾದ ಅವರು,
ಹೆಚ್ಚಿನ ಓದಿಗೆ..
|