ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ವಿಶೇಷ ಅಂಕಣಗಳು
ಮುಖಪುಟ ಲೇಖನ
ಸಂಪಾದಕೀಯ
ಪ್ರಸೂನ್ ಮಂಜುಂದಾರ್

ವಿಶೇಷ ವಸತಿ ವಲಯ ಏಕಿಲ್ಲ? ಹೆಚ್ಚಿನ ಓದಿಗೆ..
ವಿಲಿಯಂ ಕ್ರಿಸ್ಟಲ್

ಒಡೆದ ಮನಗಳ ಬೆಸೆಯುವರೇ ಒಬಾಮ?.. ಹೆಚ್ಚಿನ ಓದಿಗೆ
ವಿ.ಆರ್. ಕೃಷ್ಣ ಅಯ್ಯರ್
ಭಾರತೀಯ ಸಂವಿಧಾನದ ಪವಿತ್ರ ಒಪ್ಪಂದ... ಹೆಚ್ಚಿನ ಓದಿಗೆ.
ಮಹಿಳಾ ಸುರಕ್ಷತೆ ಮರೀಚಿಕೆ

ಉದ್ಯಾನನಗರಿ ಮಹಿಳೆಯರ ಪಾಲಿಗೆ ಅಭದ್ರ ನಗರಿಯಾಗಿ ಬದಲಾಗುತ್ತಿದೆ. ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಈ ಸಂದರ್ಭದಲ್ಲಿ ಟಿಎಸ್‌ಐನ ಎನ್.ಕೆ. ಸುಪ್ರಭಾ ಮತ್ತು ಚಿತ್ರಾ ಕರ್ಕೇರಾ ’ಸಿಲಿಕಾನ್ ಸಿಟಿ’ಯ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಮೇಲೆ ಬೆಳಕು ಚೆಲ್ಲಿದ್ದಾರೆ .. ಹೆಚ್ಚಿನ ಓದಿಗೆ...

ಪ್ರಪಾತಕ್ಕೆ ಬಿದ್ದವರ ಆಶಾಕಿರಣ ಎಚ್‌ಐವಿ ಮಸೂದೆ ಅಂಗೀಕಾರ
Professor Arindam Chaudhuri, Renowned Management Guru & Economist, Dean - IIPM ಜಾಗತಿಕ ಸಮಸ್ಯೆಯಾಗಿರುವ ಎಚ್‌ಐವಿ/ಏಡ್ಸ್ ಪಿಡುಗಿನ ನಿಯಂತ್ರಣಕ್ಕಾಗಿ ವಿವಿಧ ಸರ್ಕಾರಗಳು, ನೂರಾರು ಉನ್ನತ ಸಂಶೋಧನಾ ಸಂಸ್ಥೆಗಳು ಮತ್ತು ಸ್ವಯಂಸೇವಾ ಸಂಸ್ಥೆಗಳು ನಡೆಸದ ಸಾಹಸಗಳೇ ಇಲ್ಲ. ಆದರೆ, ನಮ್ಮ ದೇಶದ ಎಚ್‌ಐವಿ/ಏಡ್ಸ್ ಪೀಡಿತರ ಸಂಘಟನೆ ತಮ್ಮ ಹಕ್ಕುಗಳನ್ನು ರಕ್ಷಿಸುವ ಮತ್ತು ಸಾಂವೈಧಾನಿಕ ಭದ್ರತೆ ನೀಡುವ ಎಚ್‌ಐವಿ ಮಸೂದೆಯನ್ನು ಸಂಸತ್‌ನಲ್ಲಿ  ಹೆಚ್ಚಿನ ಓದಿಗೆ..

ಸಂಚಿಕೆ -09 / 03 / 2008
ಲಂಗರು
ಪಾಕ್ ಚುನಾವಣೆ
ಇತರ ವಿಭಾಗಗಳು

ಕರ್ಣಾನಂದಕರ ಈ ‘ಮಲಯ ಮಾರುತ’ ನಾದಸುಧೆ

ಕಳೆದ ವಾರಾಂತ್ಯದಲ್ಲಿ ದೆಹಲಿ ನಿವಾಸಿಗಳಿಗೆ ’ಈಸ್ಟ್‌ವಿಂಡ್’ ಸಂಗೀತ ಉತ್ಸವದಲ್ಲಿ ಭಾರತದ 60 ತಂಡ (ಬ್ಯಾಂಡ್)ಗಳ ಸಂಗೀತ ... ಹೆಚ್ಚಿನ ಓದಿಗೆ..

ಮುಖಾಮುಖಿ: ಜೈಪಾಲ್ ರೆಡ್ಡಿ

ನಗರೀಕರಣದಿಂದ ಬಿಡುಗಡೆ ಇಲ್ಲ; ಕೃಷಿ ಜಮೀನು ಅಕ್ರಮ-ಸಕ್ರಮ ಅನಿವಾರ್ಯ

ಕೇಂದ್ರದ ನಗರಾಭಿವೃದ್ಧಿ ಖಾತೆ ಸಚಿವ ಜೈಪಾಲ್ ರೆಡ್ಡಿ, ರಾಷ್ಟ್ರದ ಅತ್ಯಂತ ಪ್ರಮುಖ ಸಮಸ್ಯೆಯಾದ ನಗರಗಳ ಅನಿಯಂತ್ರಿತ ಬೆಳವಣಿಗೆ ಮತ್ತು ಅದು ... ಹೆಚ್ಚಿನ ಓದಿಗೆ..

'ಮಾರಣಾಂತಿಕ ಮೈತ್ರಿ'ಗೆ ಮುಕ್ತಿ ಎಂತು?

ಮಾದಕ ದ್ರವ್ಯದ ಮಾಫಿಯಾ ಬಿಹಾರದಲ್ಲಿ ತನ್ನ ಕರಾಳಹಸ್ತ ಚಾಚಿರುವ ಕುರಿತು ರಾಜನ್ ಪ್ರಕಾಶ್ ವಿಶೇಷ ವರದಿ. ಹೆಚ್ಚಿನ ಓದಿಗೆ..

ಹೆಜ್ಜೆಗಳು

ಸಾವಿನ ದವಡೆಯಲ್ಲಿ...

ಸಾವಿಗೆ ಇಲ್ಲಿ ಬಹುರೂಪಗಳಿವೆ ಎಂದಿದ್ದ ಸತ್ಯಾ. ಕತ್ತಲಾಗುವ ಮುನ್ನವೇ ನೀವು ಪಥೇರ್‌ಪರ ತಲುಪಬೇಕಾಗುತ್ತದೆ. ಒಂದು ವೇಳೆ ಅಲೆಯ ಗತಿ ತೀರಾ ನಿಧಾನವಾಗಿದ್ದರೆ ಅದೂ ಕಷ್ಟ. . ... ಹೆಚ್ಚಿನ ಓದಿಗೆ..

   ಪ್ರತಿಧ್ವನಿ
 
 ಸಣ್ಣಕಥೆ
 
 ಬಿಚ್ಚು ಮಾತು

ನಕ್ಸಲರೊಡನೆ ಹತ್ತು ದಿನ: ಮೆಚ್ಚಲೇಬೇಕು

ಸತ್ಯ,ಪ್ರಾಮಾಣಿಕತೆ ಮತ್ತು ಸಂಪೂರ್ಣ ಸಮರ್ಪಣಾ ಮನೋಭಾವವಿರುವ ಪತ್ರಿಕೋದ್ಯಮ ಇನ್ನೂ ಜೀವಂತವಾಗಿದೆ ಎಂಬುದನ್ನು ತಿಳಿಸಿಕೊಟ್ಟಿದಕ್ಕೆ ತುಂಬಾ ಕೃತಜ್ಞತೆಗಳು. ಮಸಾಲೆ ಬೆರೆಸಿ ಜನರನ್ನು ಗೆಲ್ಲಬಯಸುವ ವ್ಯಾಪಾರೀ ಪ್ರವೃತ್ತಿಯ ಪತ್ರಿಕೋದ್ಯಮವೇ ಎಲ್ಲೆಡೆ ವಿಜೃಂಭಿಸುತ್ತಿರುವಾಗ..   ಹೆಚ್ಚಿನ ಓದಿಗೆ..

 

ಕಳ್ಳಗಂಜಿ ಕಾಡ ಹೊಕ್ಕಡೆ...

ಮಾಸ್ತರರಿಗೆ ಬೆಳಿಗ್ಗೆ ಏಳೇಳುತ್ತಲೇ ಸಿಗರೇಟಿನ ತಲುಬಾಗತೊಡಗಿತು. ಥತ್ತೇರಿ... ಅಂತ ಹೊರಗೆ ಕೇಳಿಸುವಂತೆ ಸಣ್ಣಗೆ ಸಿಗರೇಟಿನ ಆಸೆಯನ್ನು ಬೈದುಕೊಂಡರೂ ಅದೇನೂ ಸುಲಭಕ್ಕೆ ಕೊಡವಿ ಹಾಕಬಹುದಾದಷ್ಟು ಕ್ಷೀಣ ಆಸೆಯಾಗಿರಲಿಲ್ಲವೆಂದು ಅವರ ಒಳಮನಸ್ಸು ಸಾರಿ ಸಾರಿ ಹೇಳುತ್ತಿದ್ದುದು ಅವರಿಗೆ ಕೇಳಿಸಿತು. ..   ಹೆಚ್ಚಿನ ಓದಿಗೆ..

 

ಮಕ್ಕಳೊಂದಿಗಿನ ಒಡನಾಟದ ಫಲವೇ ತಾರೆ...

ನೀವು ಅಧ್ಯಯನ ಪ್ರಿಯರಂತೆ ಕಾಣುತ್ತೀರಿ ಎಂದು ಅಮೋಲ್ ಗುಪ್ತೆ ನನ್ನ ಹಿನ್ನೆಲೆ ವಿಚಾರಿಸುತ್ತಾ ನಿಖರವಾಗಿಯೇ ಹೇಳಿದ್ದರು. ಸುದ್ದಿಯ ಬೆನ್ನು ಬಿದ್ದ ಮುಖ್ಯವಾಹಿನಿ ಪತ್ರಕರ್ತರ ಬಳಿ ಮಾತನಾಡುವುದಕ್ಕಿಂತ ಬೌದ್ಧಿಕ ಹಿನ್ನೆಲೆಯ ಪತ್ರಕರ್ತರೊಂದಿಗೆ ಚರ್ಚೆಗೆ ತೊಡಗುವುದು ಉತ್ತಮ ಎನ್ನುತ್ತಲೇ ಮಾತಿಗೆ ಮುಂದಾದ ಅವರು,   ಹೆಚ್ಚಿನ ಓದಿಗೆ..

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .