ನಡುರಾತ್ರಿಯಲ್ಲಿ ಸ್ವಾತಂತ್ರ್ಯ
'ಈ ದೇಶಕ್ಕೆ ನಡುರಾತ್ರಿಯಲ್ಲಿ ಸ್ವಾತಂತ್ರ್ಯ ಬಂತು, ಆದರೆ ಇನ್ನೂ ಬೆಳಕೇ ಹರಿದಿಲ್ಲ' ಎನ್ನುವುದನ್ನು ಕೇಳಿದ್ದೇವೆ. ಸ್ವಾತಂತ್ರ್ಯ ಬಂದು ೬0 ಸಂವತ್ಸರಗಳು ಕಳೆದಿದ್ದರೂ ಯಾಕಿಂತಹ ಕುಹಕದ ಮಾತುಗಳು ಎಂದು ಅವಲೋಕಿಸುತ್ತಿದ್ದೆ. ಆಗಲೇ ನನ್ನ ಚಿಂತನೆಗೆ ಬೆಳಕು ಚೆಲ್ಲುವಂತೆ ಮೂಡಿ ಬಂದ 'ಸ್ವಾತಂತ್ರ್ಯ ಸಿಕ್ಕು ೬0 ವರ್ಷಗಳ ನಂತರವೂ ದೇಶದಲ್ಲಿ ಭಾರತೀಯರೇ ಪರಕೀಯರು!!'..
ಹೆಚ್ಚಿನ ಓದಿಗೆ..
|
|
ಕೆಂಪು ಆತ್ಮಗಳು
ಸುಮಾರು ಇನ್ನೂರು ವರ್ಷಗಳ ಹಿಂದೆ ಸಂಭವಿಸಿದ ಭೂಕಂಪದಿಂದ ನೆಲಸಮವಾದ ಸೂರ್ನಳ್ಳಿ ಎಂಬ ಹಳ್ಳಿ ಮತ್ತೆ ಹೊಸದಾಗಿ ನಿರ್ಮಾಣಗೊಂಡು ಸುರಪುರವಾದ ಬಹಳ ಕಾಲದ ಬಳಿಕವೂ ಸುರಪುರ ಎಂಬ ಪಟ್ಟಣದ ಹೃದಯಭಾಗದಲ್ಲಿ ಕಾಲು ಎಕರೆ ಭೂಮಿ ಖಾಲಿಯಾಗಿಯೇ ಉಳಿದುಕೊಂಡಿತ್ತು. ಮಂದಿ ಅದನ್ನು ಆಕ್ರಮಣ ಮಾಡಿಕೊಳ್ಳಲಿಲ್ಲ. ಅಂಗೈಯಗಲ ಭೂಮಿ ಕಂಡರೂ ಒತ್ತುವರಿ ಮಾಡಿಕೊಳ್ಳದಿರಲಾಗದ ಭೂಲಾಲಸೆಯ ..
ಹೆಚ್ಚಿನ ಓದಿಗೆ..
|
|
ಮತ್ತೆ ಅಬ್ಬರಿಸಿದ 'ಯುವರಾಜ'
ರಾಬರ್ಟ್ ಲೂಯಿ ಸ್ಟೀವನ್ಸನ್ ಅವರ 'ದ ಸ್ಟ್ರೇಂಜ್ ಕೇಸ್ ಆಫ್ ಡಾ. ಜೆಕಿಲ್ ಆಂಡ್ ಮಿ. ಹೈಡ್' ಕಾದಂಬರಿಗೂ ಹಾಗೂ ಯುವರಾಜ್ ಸಿಂಗ್ ವ್ಯಕ್ತಿತ್ವಕ್ಕೂ ಪರಸ್ಪರ ಸಂಬಂಧ ಇದ್ದಂತೆ ಕಾಣುತ್ತದೆ. ಅಂತರ್ ರಾಷ್ಟ್ರೀಯ ಕ್ರಿಕೆಟ್ನಲ್ಲಿ ತನ್ನ ಫಾರ್ಮ್ ಕಂಡುಕೊಳ್ಳಲು ಯುವರಾಜ್ ಹೆಣಗಾಡುತ್ತಿದ್ದ ಪರಿ ಎಂಥವರಿಗೂ ಬೇಸರ ಮೂಡಿಸುವಂತಿತ್ತು. ಕಳೆದ ಋತುವಿನಲ್ಲಿ ಅದ್ಭುತ ಬ್ಯಾಟಿಂಗ್ ವೈಭವದ ಮೂಲಕ ಯುವರಾಜ್ ಹೆಚ್ಚಿನ ಓದಿಗೆ..
|