ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ವಿಶೇಷ ಅಂಕಣಗಳು
ಮುಖಪುಟ ಲೇಖನ
ಸಂಪಾದಕೀಯ
ಪ್ರಸೂನ್ ಮಂಜುಂದಾರ್

ಮಧ್ಯಮ ವರ್ಗದ ಜೀವಾನಿಲ ಹೆಚ್ಚಿನ ಓದಿಗೆ..
ಪಾಲ್ ಕ್ರುಗ್ಮನ್

ಪ್ರಚಾರ ಅಬ್ಬರದ ನಡುವೆ ಮರೆತ ಕಾರ್ಯ ಹೆಚ್ಚಿನ ಓದಿಗೆ
ಕೆ.ಪಿ.ಎಸ್. ಗಿಲ್
ರಾಜಕೀಯ ಇಚ್ಛಾಶಕ್ತಿಯೇ ರಾಮಬಾಣ ಹೆಚ್ಚಿನ ಓದಿಗೆ.
ಸಿರಿಗಂಧದ ನಾಡಲ್ಲಿ ಜಿಹಾದ್ ಜಾಲ

ಹುಬ್ಬಳ್ಳಿ-ಧಾರವಾಡದಲ್ಲಿ ಶಂಕಿತ ಭಯೋತ್ಪಾದಕರ ಬಂಧನದ ಮೂಲಕ ಕರ್ನಾಟಕದಲ್ಲಿ ಜಿಹಾದ್ ಜಾಲ ದಟ್ಟವಾಗಿ ಹರಡಿದ ಸೂಚನೆ ಸಿಕ್ಕಿವೆ. ಕೆಲವು ದಶಕಗಳಿಂದ ರಾಜ್ಯದಲ್ಲಿ ಐಎಸ್‌ಐ ಬೆಂಬಲಿತ ಚಟುವಟಿಕೆಗಳು ನಡೆಯುತ್ತಲೇ ಇವೆ ಎಂದು ನ್ಯಾ. ಕೆದಂಬಾಡಿ ಜಗನ್ನಾಥ ಶೆಟ್ಟಿ ವರದಿ ಈ ಹಿಂದೆಯೇ ಸ್ಪಷ್ಟಪಡಿಸಿತ್ತು. ಆ ಹಿನ್ನೆಲೆಯಲ್ಲಿ ಟಿಎಸ್‌ಐನ ಸತೀಶ್ ಚಪ್ಪರಿಕೆ ರಾಜ್ಯದಲ್ಲಿನ ಜಿಹಾದ್ ಜಾಲದ ಮೇಲೆ ಕಣ್ಣೋಟ ಹರಿಸಿದ್ದಾರೆ .. ಹೆಚ್ಚಿನ ಓದಿಗೆ...

ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದರೆ!!
Professor Arindam Chaudhuri, Renowned Management Guru & Economist, Dean - IIPM ಸದ್ಯದ ರಾಜಕೀಯ ಸನ್ನಿವೇಶವನ್ನು ಅವಲೋಕಿಸಿದರೆ, ಈ ಹಿಂದೆ ನಾನು ಸಂಪಾದಕೀಯವೊಂದರಲ್ಲಿ ಬರೆದಂತೆ ಮುಂಬರುವ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ತೃತೀಯ ರಂಗ ಅಸ್ತಿತ್ವಕ್ಕೆ ಬರಲಿದೆ. ತೃತೀಯ ರಂಗದ ಕುರಿತು ಆಸೆಗಳು ಗರಿಬಿಚ್ಚುವಂತೆ ಮಾಡಿದ್ದು ಸಿಪಿಐ(ಎಂ)ನ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್. ಅಷ್ಟು ಹೆಚ್ಚಿನ ಓದಿಗೆ..

ಸಂಚಿಕೆ -02 / 03 / 2008
ಲಂಗರು
ಪಾಕ್ ಚುನಾವಣೆ
ಇತರ ವಿಭಾಗಗಳು

ಕೆಎಸ್‌ಸಿಎ ಕ್ರಿಕೆಟ್ ಮ್ಯೂಸಿಯಂ: ಸ್ಫೂರ್ತಿಯ ಭಂಡಾರ

'ಕ್ರಿಕೆಟ್ ಎಂದರೆ ಇಡೀ ಭಾರತವೇ ಹುಚ್ಚೆದ್ದು ಕುಣಿಯುತ್ತದೆ. ವಿಪರ್ಯಾಸವೆಂದರೆ ಕ್ರಿಕೆಟ್ ಬಗ್ಗೆ ಇಷ್ಟು ಪ್ರೀತಿ-ಪ್ರೇಮ ಇರುವ ನೆಲದಲ್ಲಿಯೇ ಕ್ರಿಕೆಟ್ ಇತಿಹಾಸದ ಬಗ್ಗೆ ಕಾಳಜಿ . . ಹೆಚ್ಚಿನ ಓದಿಗೆ..

ಪ್ರಸ್ತುತ

ಮತಬ್ಯಾಂಕ್ ಬಜೆಟ್!

ಮತದಾರರನ್ನು ಓಲೈಸುವ ಕೊನೆಯ ಪ್ರಯತ್ನವಾಗಿ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಮಂಡಿಸಲಿರುವ ಬಜೆಟ್ ಎಂಬ ದಾಳ ಯುಪಿಎ ಭವಿಷ್ಯ ನಿರ್ಧರಿಸಲಿದೆ ಎನ್ನುತ್ತಾರೆ ಸುತಾನು ಗುರು ... ಹೆಚ್ಚಿನ ಓದಿಗೆ..

ಮುಷರಫ್ ಸೋಲು ಪ್ರಜಾಪ್ರಭುತ್ವದ ಗೆಲುವು

ಅಮೆರಿಕ ಅಧ್ಯಕ್ಷ ಬುಷ್ 2009ರಲ್ಲಿ ಅಧಿಕಾರದಿಂದ ಕೆಳಗಿಳಿಯುವುದು ಎಲ್ಲರಿಗೂ ಗೊತ್ತು. ಇನ್ನು ನೆರೆಯ ಪಾಕ್ ಅಧ್ಯಕ್ಷ ಮುಷರಫ್ 2008ರಲ್ಲೇ ಕೆಳಗಿಳಿಯುತ್ತಾರೆಯೇ? ಪಾಕಿಸ್ತಾನದಿಂದ ಶಾಹಿದ್ ಹುಸೇನ್ ವಿಶ್ಲೇಷಣೆ . ಹೆಚ್ಚಿನ ಓದಿಗೆ..

ಹೆಜ್ಜೆಗಳು

ಕಾಡಿನ ವೀರರ ಜೊತೆ...

ಇದು ವಿಶಿಷ್ಟ ಪ್ರತಿಭೆಯ ಸರಳ ವ್ಯಕ್ತಿಯೊಬ್ಬನ ಕಥೆ. ಜನ ಇವರನ್ನು ಮಹಂತ್ ಜೈರಾಮ್ ದಾಸ್ ಎಂದು ಕರೆಯುತ್ತಾರೆ. ತೆರೆ ಬಿದ್ದಂತೆ ಚಕ್ಕನೆ ಆ ಪ್ರದೇಶವನ್ನೆಲ್ಲಾ ಕತ್ತಲು ಆವರಿಸಿತು. ಆಶ್ರಮ ಮತ್ತಷ್ಟು ತಣ್ಣಗಾಯಿತು. ... ಹೆಚ್ಚಿನ ಓದಿಗೆ..

   ಪ್ರತಿಧ್ವನಿ
 
 ಸಣ್ಣಕಥೆ
 
 ಬಿಚ್ಚು ಮಾತು

ನಡುರಾತ್ರಿಯಲ್ಲಿ ಸ್ವಾತಂತ್ರ್ಯ

'ಈ ದೇಶಕ್ಕೆ ನಡುರಾತ್ರಿಯಲ್ಲಿ ಸ್ವಾತಂತ್ರ್ಯ ಬಂತು, ಆದರೆ ಇನ್ನೂ ಬೆಳಕೇ ಹರಿದಿಲ್ಲ' ಎನ್ನುವುದನ್ನು ಕೇಳಿದ್ದೇವೆ. ಸ್ವಾತಂತ್ರ್ಯ ಬಂದು ೬0 ಸಂವತ್ಸರಗಳು ಕಳೆದಿದ್ದರೂ ಯಾಕಿಂತಹ ಕುಹಕದ ಮಾತುಗಳು ಎಂದು ಅವಲೋಕಿಸುತ್ತಿದ್ದೆ. ಆಗಲೇ ನನ್ನ ಚಿಂತನೆಗೆ ಬೆಳಕು ಚೆಲ್ಲುವಂತೆ ಮೂಡಿ ಬಂದ 'ಸ್ವಾತಂತ್ರ್ಯ ಸಿಕ್ಕು ೬0 ವರ್ಷಗಳ ನಂತರವೂ ದೇಶದಲ್ಲಿ ಭಾರತೀಯರೇ ಪರಕೀಯರು!!'..   ಹೆಚ್ಚಿನ ಓದಿಗೆ..

 

ಕೆಂಪು ಆತ್ಮಗಳು

ಸುಮಾರು ಇನ್ನೂರು ವರ್ಷಗಳ ಹಿಂದೆ ಸಂಭವಿಸಿದ ಭೂಕಂಪದಿಂದ ನೆಲಸಮವಾದ ಸೂರ್‍ನಳ್ಳಿ ಎಂಬ ಹಳ್ಳಿ ಮತ್ತೆ ಹೊಸದಾಗಿ ನಿರ್ಮಾಣಗೊಂಡು ಸುರಪುರವಾದ ಬಹಳ ಕಾಲದ ಬಳಿಕವೂ ಸುರಪುರ ಎಂಬ ಪಟ್ಟಣದ ಹೃದಯಭಾಗದಲ್ಲಿ ಕಾಲು ಎಕರೆ ಭೂಮಿ ಖಾಲಿಯಾಗಿಯೇ ಉಳಿದುಕೊಂಡಿತ್ತು. ಮಂದಿ ಅದನ್ನು ಆಕ್ರಮಣ ಮಾಡಿಕೊಳ್ಳಲಿಲ್ಲ. ಅಂಗೈಯಗಲ ಭೂಮಿ ಕಂಡರೂ ಒತ್ತುವರಿ ಮಾಡಿಕೊಳ್ಳದಿರಲಾಗದ ಭೂಲಾಲಸೆಯ ..   ಹೆಚ್ಚಿನ ಓದಿಗೆ..

 

ಮತ್ತೆ ಅಬ್ಬರಿಸಿದ 'ಯುವರಾಜ'

ರಾಬರ್ಟ್ ಲೂಯಿ ಸ್ಟೀವನ್‌ಸನ್ ಅವರ 'ದ ಸ್ಟ್ರೇಂಜ್ ಕೇಸ್ ಆಫ್ ಡಾ. ಜೆಕಿಲ್ ಆಂಡ್ ಮಿ. ಹೈಡ್' ಕಾದಂಬರಿಗೂ ಹಾಗೂ ಯುವರಾಜ್ ಸಿಂಗ್ ವ್ಯಕ್ತಿತ್ವಕ್ಕೂ ಪರಸ್ಪರ ಸಂಬಂಧ ಇದ್ದಂತೆ ಕಾಣುತ್ತದೆ. ಅಂತರ್ ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತನ್ನ ಫಾರ್ಮ್ ಕಂಡುಕೊಳ್ಳಲು ಯುವರಾಜ್ ಹೆಣಗಾಡುತ್ತಿದ್ದ ಪರಿ ಎಂಥವರಿಗೂ ಬೇಸರ ಮೂಡಿಸುವಂತಿತ್ತು. ಕಳೆದ ಋತುವಿನಲ್ಲಿ ಅದ್ಭುತ ಬ್ಯಾಟಿಂಗ್ ವೈಭವದ ಮೂಲಕ ಯುವರಾಜ್   ಹೆಚ್ಚಿನ ಓದಿಗೆ..

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .