ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ವಿಶೇಷ ಅಂಕಣಗಳು
ಮುಖಪುಟ ಲೇಖನ
ಸಂಪಾದಕೀಯ
ಪ್ರಸೂನ್ ಮಂಜುಂದಾರ್

'ಬೆಳಕಿನಿಂದ ಕತ್ತಲೆಡೆಗೆ? ಹೆಚ್ಚಿನ ಓದಿಗೆ..
ಪಾಲ್ ಕ್ರುಗ್ಮನ್

ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಮತ್ಸರದ ಬೀಜ ಹೆಚ್ಚಿನ ಓದಿಗೆ
ರಾಮದಾಸ ಭಟ್ಕಳ್
ಆನಂದವನದ ಅಜರಾಮರ 'ಆತ್ಮ' ಹೆಚ್ಚಿನ ಓದಿಗೆ.
ಸಿರಿಗಂಧದ ನಾಡಲ್ಲಿ ಜಿಹಾದ್ ಜಾಲ

ಹುಬ್ಬಳ್ಳಿ-ಧಾರವಾಡದಲ್ಲಿ ಶಂಕಿತ ಭಯೋತ್ಪಾದಕರ ಬಂಧನದ ಮೂಲಕ ಕರ್ನಾಟಕದಲ್ಲಿ ಜಿಹಾದ್ ಜಾಲ ದಟ್ಟವಾಗಿ ಹರಡಿದ ಸೂಚನೆ ಸಿಕ್ಕಿವೆ. ಕೆಲವು ದಶಕಗಳಿಂದ ರಾಜ್ಯದಲ್ಲಿ ಐಎಸ್‌ಐ ಬೆಂಬಲಿತ ಚಟುವಟಿಕೆಗಳು ನಡೆಯುತ್ತಲೇ ಇವೆ ಎಂದು ನ್ಯಾ. ಕೆದಂಬಾಡಿ ಜಗನ್ನಾಥ ಶೆಟ್ಟಿ ವರದಿ ಈ ಹಿಂದೆಯೇ ಸ್ಪಷ್ಟಪಡಿಸಿತ್ತು. ಆ ಹಿನ್ನೆಲೆಯಲ್ಲಿ ಟಿಎಸ್‌ಐನ ಸತೀಶ್ ಚಪ್ಪರಿಕೆ ರಾಜ್ಯದಲ್ಲಿನ ಜಿಹಾದ್ ಜಾಲದ ಮೇಲೆ ಕಣ್ಣೋಟ ಹರಿಸಿದ್ದಾರೆ .. ಹೆಚ್ಚಿನ ಓದಿಗೆ...

ತಸ್ಲೀಮಾ ನಸ್ರೀನ್ ನಡೆಸಿಕೊಳ್ಳುತ್ತಿರುವ ರೀತಿ ಅತಿದೊಡ್ಡ ಪ್ರಜಾಪ್ರಭುತ್ವ ಭಾರತಕ್ಕೇ ಅವಮಾನಕಾರಿ ಯಾರಾದರೂ ತಕ್ಷಣ ನ್ಯಾಯ ಒದಗಿಸುತ್ತೀರಾ?
Professor Arindam Chaudhuri, Renowned Management Guru & Economist, Dean - IIPM ನಾನು ಇದನ್ನು ನನ್ನ ಸಂಪಾದಕೀಯವಾಗಿ ಬರೆಯುತ್ತಿಲ್ಲ. ಬದಲಾಗಿ ಪ್ರತಿಭಟನೆಯ ಸಂಕೇತವಾಗಿ ಈ ಮಾತುಗಳನ್ನು ಆಡುತ್ತಿದ್ದೇನೆ. ಯಾರ ಕಿವಿಗಾದರೂ ನನ್ನ ಕೂಗು ಬೀಳುವುದೇ? ಯಾರಾದರೂ ಕೇಳುಗರು ಈ ದೇಶದಲ್ಲಿ ಇದ್ದಾರೆಯೇ? ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಎಂದು . ಹೆಚ್ಚಿನ ಓದಿಗೆ..

ಸಂಚಿಕೆ -24 / 02 / 2008
ಬಿಚ್ಚು ಮಾತು
ಪ್ರಾಗೈತಿಹಾಸ
ಇತರ ವಿಭಾಗಗಳು

ಬೆಳ್ಳಿ ತೆರೆಯ ಅದ್ಭುತ ಕಲಾಕೃತಿ ಮೂಡಿದ ಪರಿ ಜೋಧಾ ಅಕ್ಬರ್

'ಲಗಾನ್' ಚಿತ್ರದ ಮೂಲಕ ಸಂಚಲನ ಮೂಡಿಸಿದ್ದ ನಿರ್ದೇಶಕ ಆಶುತೋಷ್ ಗೋವಾರೀಕರ್ ಈ ಬಾರಿ 'ಜೋಧಾ-ಅಕ್ಬರ್' ಕಲಾಕೃತಿಯನ್ನು ಮೂಡಿಸಿದ್ದಾರೆ. 16ನೇ ಶತಮಾನದ ಪರಾಕ್ರಮಿ ಮೊಘಲ್ ದೊರೆ ಮತ್ತು .. . ಹೆಚ್ಚಿನ ಓದಿಗೆ..

ಲಂಗರು :ಏಕಶೃಂಗಿ

ಗೆಲುವಿನ ನಿರೀಕ್ಷೆಯಲ್ಲಿ...

ಭಾರತದ ಏಕಶೃಂಗಿ ಘೇಂಡಾಮೃಗ ಸಂತತಿಯನ್ನು ರಕ್ಷಿಸುವ ಚಳವಳಿ ನಿರಂತರವಾಗಿ ಸಾಗುತ್ತಲೇ ಇದೆ. ಇನ್ನು ಉಳಿದಿರುವುದು ಅಂಕಿ-ಸಂಖ್ಯೆಗಳ ಆಟವಷ್ಟೆ.... ಹೆಚ್ಚಿನ ಓದಿಗೆ..

ಭಾರತದ ಮರು ಸಂಶೋಧನೆ

ಶಿಶುಪಾಲ್‌ಗಢ್ ಉತ್ಖನನ ಪ್ರದೇಶಕ್ಕೆ ಭೇಟಿ ನೀಡಿದ ಸುತಾನು ಗುರು ಮತ್ತು ಧೃತಿಕಾಂ ಮೊಹಾಂತಿ ಪ್ರಾಚೀನ ಕಾಲದಲ್ಲೂ ಭಾರತ ವಿವಿಧತೆಯಲ್ಲಿ ಏಕತೆ ಮೆರೆಯುತ್ತಿದ್ದುದನ್ನು ವಿವರಿಸಿದ್ದಾರೆ   . ಹೆಚ್ಚಿನ ಓದಿಗೆ..

ಹೆಜ್ಜೆಗಳು

ಪಟ್ಟೆಹುಲಿಯ ಹೆಜ್ಜೆ ಜಾಡು...

ಡಿಂಪಲ್ ಏದುಸಿರು ಬಿಡುತ್ತಿದ್ದಳು! ಹೌದು, ನನ್ನ ಇಷ್ಟದ ಜೀಪಿಗೆ ನಾನಿಟ್ಟ ಹೆಸರು ಡಿಂಪಲ್ ಎಂದೇ! ಏಕೆಂದರೆ, ಅವಳ ಮೈಮೇಲೆಲ್ಲಾ ಈಗ ಡಿಂಪಲ್ ಬಿದ್ದಿವೆ. ... ಹೆಚ್ಚಿನ ಓದಿಗೆ..

   ಪ್ರತಿಧ್ವನಿ
 
 ಸಣ್ಣಕಥೆ
 
 ಬಿಚ್ಚು ಮಾತು

ಸರ್ಕಾರದ ಬೇಜವಾಬ್ದಾರಿ

'ಸುಗ್ಗಿಯ ಸಂಕಷ್ಟ' ಲೇಖನವು ಉತ್ತರ ಪ್ರದೇಶದ ರೈತರ ಸಂಕಷ್ಟಗಳನ್ನು ಹಾಗೂ ಕೇಂದ್ರದ ಆಹಾರ ಹಾಗೂ ಕೃಷಿ ನೀತಿಯನ್ನು ವಿವರಿಸಿ ದೇಶದಲ್ಲಿ ಸರ್ಕಾರ ತನ್ನ ಹೊಣೆ ಮರೆತು ನಡೆಯುತ್ತಿರುವುದನ್ನು ಮನದಟ್ಟು ಮಾಡಿಕೊಟ್ಟಿದೆ. ರೈತನ ನೋವುಗಳು ಇಡೀ ದೇಶದ ನೋವು ಎಂಬುದನ್ನು ಸರಕಾರ ತಿಳಿಯುತ್ತಿಲ್ಲ. ಕಬ್ಬು ಬೆಳೆಯ ವಹಿವಾಟಿನಲ್ಲಿ ಸಮಸ್ಯೆಯಾಗಿ, ಗೋಧಿ ಉತ್ಪಾದನೆಗೆ ತೊಡಗಿದೆ...   ಹೆಚ್ಚಿನ ಓದಿಗೆ..

 

ನಾಣಿ

ಎಚ್ಚರವಾಯಿತು ನಾಣಿಗೆ. ಬೆಳಗಾಯಿತಾ ಅಂತ ತೊಟ್ಟಿ ಕಡೆ ನೋಡಿದ. ಜಗತ್ತಿನ ಕತ್ತಲನ್ನೆಲ್ಲಾ ತಮ್ಮ ತೊಟ್ಟಿಗೇ ಸುರಿದಿದ್ದಾರೇನೋ ಅಂತ ಅನುಮಾನ ಬಂತು. ಬೆಳಗಾಗಿಲ್ಲ ಹಾಗಿದ್ರೆ! ಇಷ್ಟು ಬೇಗ ಯಾಕೆ ಎಚ್ಚರ ಆಯ್ತು ಅಂದುಕೊಂಡು ಅಮ್ಮ ಮಲಗಿದ್ದ ಹಾಸಿಗೆ ಕಡೆ ನೋಡಿದ. ಅಮ್ಮ ಮಲಗಿದ್ದಳು. ಸಣ್ಣಗೆ ಗೊರಕೆ ಹೊಡೆಯುತ್ತಿರುವುದು ಅಮ್ಮನಾ? ತಮ್ಮನಾ? ಎಂದು ಗೊತ್ತಾಗದೆ ಮತ್ತೆ ತೊಟ್ಟಿಯ ಹೊರಗೆ ...   ಹೆಚ್ಚಿನ ಓದಿಗೆ..

 

ಮುಸ್ಸಂಜೆಯ ಕವಿತಾ ಪ್ರಸಂಗ...

ಅಪ್ಪ ಪಿ. ಲಂಕೇಶ್‌ರ 'ಅಕ್ಕ' ಕೃತಿ ಆಧರಿಸಿ ನಿರ್ದೇಶಿಸಿದ ಪ್ರಥಮ ಚಿತ್ರಕ್ಕೇ (ದೇವೀರಿ) ರಾಷ್ಟ್ರೀಯ, ಅಂತರ್ ರಾಷ್ಟ್ರೀಯ ಮನ್ನಣೆ ಗಳಿಸಿದ ಕನ್ನಡದ ಭರವಸೆಯ ನಿರ್ದೇಶಕಿ ಕವಿತಾ ಲಂಕೇಶ್, ಈಗ ಲಂಕೇಶ್‌ರದೇ ಮತ್ತೊಂದು ಕೃತಿ 'ಮುಸ್ಸಂಜೆಯ ಕಥಾ ಪ್ರಸಂಗ'ವನ್ನು 'ಅವ್ವ' ಆಗಿ ತೆರೆ ಮೇಲೆ ತಂದಿದ್ದಾರೆ. ಟಿಎಸ್‌ಐನ ಎನ್.ಕೆ. ಸುಪ್ರಭಾ ಜೊತೆ ಮೇಷ್ಟ್ರ ಮಗಳ ಮಾತುಕತೆ  ಹೆಚ್ಚಿನ ಓದಿಗೆ..

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .