ಸರ್ಕಾರದ ಬೇಜವಾಬ್ದಾರಿ
'ಸುಗ್ಗಿಯ ಸಂಕಷ್ಟ' ಲೇಖನವು ಉತ್ತರ ಪ್ರದೇಶದ ರೈತರ ಸಂಕಷ್ಟಗಳನ್ನು ಹಾಗೂ ಕೇಂದ್ರದ ಆಹಾರ ಹಾಗೂ ಕೃಷಿ ನೀತಿಯನ್ನು ವಿವರಿಸಿ ದೇಶದಲ್ಲಿ ಸರ್ಕಾರ ತನ್ನ ಹೊಣೆ ಮರೆತು ನಡೆಯುತ್ತಿರುವುದನ್ನು ಮನದಟ್ಟು ಮಾಡಿಕೊಟ್ಟಿದೆ. ರೈತನ ನೋವುಗಳು ಇಡೀ ದೇಶದ ನೋವು ಎಂಬುದನ್ನು ಸರಕಾರ ತಿಳಿಯುತ್ತಿಲ್ಲ. ಕಬ್ಬು ಬೆಳೆಯ ವಹಿವಾಟಿನಲ್ಲಿ ಸಮಸ್ಯೆಯಾಗಿ, ಗೋಧಿ ಉತ್ಪಾದನೆಗೆ ತೊಡಗಿದೆ...
ಹೆಚ್ಚಿನ ಓದಿಗೆ..
|
|
ನಾಣಿ
ಎಚ್ಚರವಾಯಿತು ನಾಣಿಗೆ. ಬೆಳಗಾಯಿತಾ ಅಂತ ತೊಟ್ಟಿ ಕಡೆ ನೋಡಿದ. ಜಗತ್ತಿನ ಕತ್ತಲನ್ನೆಲ್ಲಾ ತಮ್ಮ ತೊಟ್ಟಿಗೇ ಸುರಿದಿದ್ದಾರೇನೋ ಅಂತ ಅನುಮಾನ ಬಂತು. ಬೆಳಗಾಗಿಲ್ಲ ಹಾಗಿದ್ರೆ! ಇಷ್ಟು ಬೇಗ ಯಾಕೆ ಎಚ್ಚರ ಆಯ್ತು ಅಂದುಕೊಂಡು ಅಮ್ಮ ಮಲಗಿದ್ದ ಹಾಸಿಗೆ ಕಡೆ ನೋಡಿದ. ಅಮ್ಮ ಮಲಗಿದ್ದಳು. ಸಣ್ಣಗೆ ಗೊರಕೆ ಹೊಡೆಯುತ್ತಿರುವುದು ಅಮ್ಮನಾ? ತಮ್ಮನಾ? ಎಂದು ಗೊತ್ತಾಗದೆ ಮತ್ತೆ ತೊಟ್ಟಿಯ ಹೊರಗೆ ...
ಹೆಚ್ಚಿನ ಓದಿಗೆ..
|
|
ಮುಸ್ಸಂಜೆಯ ಕವಿತಾ ಪ್ರಸಂಗ...
ಅಪ್ಪ ಪಿ. ಲಂಕೇಶ್ರ 'ಅಕ್ಕ' ಕೃತಿ ಆಧರಿಸಿ ನಿರ್ದೇಶಿಸಿದ ಪ್ರಥಮ ಚಿತ್ರಕ್ಕೇ (ದೇವೀರಿ) ರಾಷ್ಟ್ರೀಯ, ಅಂತರ್ ರಾಷ್ಟ್ರೀಯ ಮನ್ನಣೆ ಗಳಿಸಿದ ಕನ್ನಡದ ಭರವಸೆಯ ನಿರ್ದೇಶಕಿ ಕವಿತಾ ಲಂಕೇಶ್, ಈಗ ಲಂಕೇಶ್ರದೇ ಮತ್ತೊಂದು ಕೃತಿ 'ಮುಸ್ಸಂಜೆಯ ಕಥಾ ಪ್ರಸಂಗ'ವನ್ನು 'ಅವ್ವ' ಆಗಿ ತೆರೆ ಮೇಲೆ ತಂದಿದ್ದಾರೆ. ಟಿಎಸ್ಐನ ಎನ್.ಕೆ. ಸುಪ್ರಭಾ ಜೊತೆ ಮೇಷ್ಟ್ರ ಮಗಳ ಮಾತುಕತೆ
ಹೆಚ್ಚಿನ ಓದಿಗೆ..
|