ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ವಿಶೇಷ ಅಂಕಣಗಳು
ಮುಖಪುಟ ಲೇಖನ
ಸಂಪಾದಕೀಯ
ಗೌತಮ್ ಭಿಮಾನಿ್

'ಮಂಕಿಗೇಟ್' ಪ್ರಕರಣಕ್ಕೆ ಕೊನೆಗೂ ತೆರೆ ಹೆಚ್ಚಿನ ಓದಿಗೆ..
ಪಾಲ್ ಕ್ರುಗ್ಮನ್

ಎರಡು ಯೋಜನೆಗಳ ಒಳಗುಟ್ಟು ಹೆಚ್ಚಿನ ಓದಿಗೆ
ಕರ್ನಲ್ ಆರ್.ಎಸ್. ರಾಥೋಡ್
ಚಾಂಪಿಯನ್‌ಗಳ ತಯಾರಿ ಹೇಗೆ? ಹೆಚ್ಚಿನ ಓದಿಗೆ.
ಮಹತ್ವಾಕಾಂಕ್ಷೆ 2012

ಭಾರತೀಯ ಅಥ್ಲೆಟಿಕ್ಸ್‌ಗೆ ಮರುಜೀವ ನೀಡಿ, ರಾಜ್ಯವರ್ಧನ ಸಿಂಗ್ ರಾಥೋಡ್ ಒಲಿಂಪಿಕ್ ಸಾಧನೆಯನ್ನು ಪುನರಾವರ್ತನೆ ಮಾಡಲು ಭಾರತೀಯ ಸೇನಾಪಡೆ 'ಮಿಷನ್ ಒಲಿಂಪಿಕ್ಸ್' ಯೋಜನೆ ಹಾಕಿಕೊಂಡಿದೆ. ಈ ಯೋಜನೆಯ ಒಳಹೊರಗನ್ನು ಟಿಎಸ್‌ಐನ ಮಾಯಾಂಕ್ ಸಿಂಗ್ ವಿಶ್ಲೇಷಿಸಿದ್ದಾರೆ .. ಹೆಚ್ಚಿನ ಓದಿಗೆ...

ಸ್ವಾತಂತ್ರ್ಯ ಸಿಕ್ಕು 60 ವರ್ಷಗಳ ನಂತರವೂ ದೇಶದಲ್ಲಿ ಭಾರತೀಯರೇ ಪರಕೀಯರು!!
Professor Arindam Chaudhuri, Renowned Management Guru & Economist, Dean - IIPM ಮಲೇಷ್ಯಾದಲ್ಲಿ ಭಾರತೀಯರ ಮೇಲೆ ಹಲ್ಲೆ ನಡೆದಾಗ, ಮಧ್ಯಪ್ರಾಚ್ಯ ದೇಶಗಳಲ್ಲಿ ಭಾರತೀಯ ಕಾರ್ಮಿಕರನ್ನು ಆ ದೇಶದ ಜನರು ಕೀಳಾಗಿ ಕಂಡಾಗ, ಯುರೋಪ್‌ನಲ್ಲಿ ನೆಲೆ ನಿಂತಿರುವ ಭಾರತ ಮೂಲದ ಪ್ರಜೆಗಳು ವಿವಿಧ ರೀತಿಯಲ್ಲಿ ಜನಾಂಗೀಯ ನಿಂದನೆಗೆ ಒಳಗಾದಾಗ, ಅಷ್ಟೇ ಏಕೆ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯದಲ್ಲಿ ಜನಾಂಗೀಯ ನಿಂದನೆ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಾಗ ಈ ನೆಲದಲ್ಲಿ ಪ್ರತಿಭಟನೆಯ ಅಲೆಯೇಳುತ್ತದೆ. ಹೆಚ್ಚಿನ ಓದಿಗೆ..

ಸಂಚಿಕೆ -17 / 02 / 2008
ವಿಶ್ಲೇಷಣಾ ವರದಿ : ಕೆಂಪು ಗುಲಾಬಿ
ಚಿಲುಮೆ
ಇತರ ವಿಭಾಗಗಳು

ಕಲ್ಲುವೀಣೆ ನುಡಿಯಿತು!

ಕಠೋರ ಕೆಂಪು ಮಾರ್ಗದಲ್ಲಿ ನಡೆದ ಆತ ನಿರ್ದಾಕ್ಷಿಣ್ಯವಾಗಿ 50ಕ್ಕೂ ಹೆಚ್ಚು ಹತ್ಯೆ ನಡೆಸಿದ್ದ. ಆದರೆ ಪ್ರೇಮದ ಮಾಯೆ ಅವನ ಬದುಕಿನ ಗತಿಯನ್ನೇ ಬದಲಿಸಿತು... . ಹೆಚ್ಚಿನ ಓದಿಗೆ..

ಲಂಗರು

ದ್ರಾಕ್ಷಿ ತೋಟದಲ್ಲಿ ಪ್ರೇಮೋನ್ಮಾದ...

ಮರಳಿ ಬಂದಿದೆ ಪ್ರೇಮಿಗಳ ದಿನ. ಅಂದು ಸಂಗಾತಿಯೊಂದಿಗೆ ಕಾಲ ಕಳೆಯಲು ಸುಂದರ ತಾಣ ಹುಡುಕುವವರು ಅದೆಷ್ಟೋ; ಗೆಳೆಯ-ಗೆಳತಿಗೆ  ಹೆಚ್ಚಿನ ಓದಿಗೆ..

ಅವಸರದ ಕಾನೂನು, ಅವಾಂತರ

ವಿವಾಹಪೂರ್ವ ಎಚ್‌ಐವಿ ಪರೀಕ್ಷೆಯನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ ಯೋಚಿಸುತ್ತಿದೆ. ಒಂದು ವೇಳೆ ಈ ಕಾನೂನು ಜಾರಿಗೆ ಬಂದಲ್ಲಿ ಇಂಥ ವಿವೇಚನಾಯುಕ್ತ ಕಾನೂನು ಜಾರಿಗೆ ತಂದ  . ಹೆಚ್ಚಿನ ಓದಿಗೆ..

ಹೆಜ್ಜೆಗಳು

ಆ ಬಿಳಿ ಹುಲಿಯ ನೆನಪು

ಬಾಬಾ ಬಳಿ ಹಳೆಯ ನೆಗ್ಗು ಬಿದ್ದ ಒಂದು ಬ್ರೀಫ್ ಕೇಸ್ ಇತ್ತು. ಅಂಚಿಗೆ ಚರ್ಮದ ತೆಳು ಪಟ್ಟಿಯಿದ್ದ ಸಾಧಾರಣ ಬ್ರೀಫ್ ಕೇಸ್ ಅದು. ತುಂಬಾ ಹಳೆಯದು... ಹೆಚ್ಚಿನ ಓದಿಗೆ..

   ಪ್ರತಿಧ್ವನಿ
 
 ಸಣ್ಣಕಥೆ
 
 ಬಿಚ್ಚು ಮಾತು

ಸಮರ್ಥ ನಾಯಕರ ಅವಶ್ಯಕತೆ ಇದೆ

'ಭಾರತದ ಆ ಮುಖ-ಈ ಮುಖ' ಐಸಿಎಂಆರ್-ಟಿಎಸ್‌ಐ ವಿಶ್ಲೇಷಣೆ ಭಾರತದ ಜನತೆ ಯುವ ನಾಯಕರಿಗೇ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತದೆ ಎಂಬುದನ್ನು ಸ್ಪಷ್ಟವಾಗಿ ಬಿಂಬಿಸಿದೆ. ಮಾತ್ರವಲ್ಲ, ಭವಿಷ್ಯದಲ್ಲಿ ಪ್ರಧಾನಿ ಕುರ್ಚಿಯಲ್ಲಿ ಯುವ ನಾಯಕನೊಬ್ಬ ರಾರಾಜಿಸಬೇಕೆಂಬ ಜನರ ಆಶಯವನ್ನು ಈ ಸಮೀಕ್ಷೆ ದೃಢಪಡಿಸಿದೆ.   ಹೆಚ್ಚಿನ ಓದಿಗೆ..

 

ಗಿರಿಕಾ

ಬಂಗಾಳಿ ಸಾಹಿತಿ ಸುಬೋಧ ಘೋಷ್ ಕಥೆಯಾಗಿಸಿದ ಮಹಾಭಾರತದ ಆದಿಪರ್ವದಲ್ಲಿನ ಉಪಾಖ್ಯಾನವೊಂದನ್ನು ನಾಡೋಜ ಮುದೇನೂರು ಸಂಗಣ್ಣ ಕನ್ನಡಕ್ಕೆ ತಂದಿದ್ದಾರೆ ...   ಹೆಚ್ಚಿನ ಓದಿಗೆ..

 

ಮಿಥ್ಯ ಸತ್ಯಾಸತ್ಯತೆ

'ಮಿಥ್ಯ' ಎಂಬ ರೊಮಾಂಚಕ ಪಯಣದಲ್ಲಿ ಮಾಫಿಯಾ, ರಕ್ತಪಾತ, ಪ್ರಣಯ, ಮೋಸ, ವಿಶ್ವಾಸಘಾತುಕತನ, ಮುಗ್ಧತೆ, ಅಪಾಯ ಮತ್ತು ನನಸಾಗದ ಕನಸುಗಳಿವೆ. ಇವೆಲ್ಲವೂ ಈ ಅದ್ಭುತ ಹಾಸ್ಯಚಿತ್ರದ ಓಘಕ್ಕೆ ಜೊತೆಯಾಗಿವೆ. ಚಿತ್ರದ ಪ್ರಮುಖರೊಂದಿಗೆ ಮಾತನಾಡಿದ ನೇಹಾ ಸರೀನ್ 'ಮಿಥ್ಯ'ದ ಸತ್ಯಾಸತ್ಯತೆಯ ದರ್ಶನ ಮಾಡಿಕೊಟ್ಟಿದ್ದಾರೆ.  ಹೆಚ್ಚಿನ ಓದಿಗೆ..

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .