ಸಮರ್ಥ ನಾಯಕರ ಅವಶ್ಯಕತೆ ಇದೆ
'ಭಾರತದ ಆ ಮುಖ-ಈ ಮುಖ' ಐಸಿಎಂಆರ್-ಟಿಎಸ್ಐ ವಿಶ್ಲೇಷಣೆ ಭಾರತದ ಜನತೆ ಯುವ ನಾಯಕರಿಗೇ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತದೆ ಎಂಬುದನ್ನು ಸ್ಪಷ್ಟವಾಗಿ ಬಿಂಬಿಸಿದೆ. ಮಾತ್ರವಲ್ಲ, ಭವಿಷ್ಯದಲ್ಲಿ ಪ್ರಧಾನಿ ಕುರ್ಚಿಯಲ್ಲಿ ಯುವ ನಾಯಕನೊಬ್ಬ ರಾರಾಜಿಸಬೇಕೆಂಬ ಜನರ ಆಶಯವನ್ನು ಈ ಸಮೀಕ್ಷೆ ದೃಢಪಡಿಸಿದೆ.
ಹೆಚ್ಚಿನ ಓದಿಗೆ..
|
|
ಗಿರಿಕಾ
ಬಂಗಾಳಿ ಸಾಹಿತಿ ಸುಬೋಧ ಘೋಷ್ ಕಥೆಯಾಗಿಸಿದ ಮಹಾಭಾರತದ ಆದಿಪರ್ವದಲ್ಲಿನ ಉಪಾಖ್ಯಾನವೊಂದನ್ನು ನಾಡೋಜ ಮುದೇನೂರು ಸಂಗಣ್ಣ ಕನ್ನಡಕ್ಕೆ ತಂದಿದ್ದಾರೆ
...
ಹೆಚ್ಚಿನ ಓದಿಗೆ..
|
|
ಮಿಥ್ಯ ಸತ್ಯಾಸತ್ಯತೆ
'ಮಿಥ್ಯ' ಎಂಬ ರೊಮಾಂಚಕ ಪಯಣದಲ್ಲಿ ಮಾಫಿಯಾ, ರಕ್ತಪಾತ, ಪ್ರಣಯ, ಮೋಸ, ವಿಶ್ವಾಸಘಾತುಕತನ, ಮುಗ್ಧತೆ, ಅಪಾಯ ಮತ್ತು ನನಸಾಗದ ಕನಸುಗಳಿವೆ. ಇವೆಲ್ಲವೂ ಈ ಅದ್ಭುತ ಹಾಸ್ಯಚಿತ್ರದ ಓಘಕ್ಕೆ ಜೊತೆಯಾಗಿವೆ. ಚಿತ್ರದ ಪ್ರಮುಖರೊಂದಿಗೆ ಮಾತನಾಡಿದ ನೇಹಾ ಸರೀನ್ 'ಮಿಥ್ಯ'ದ ಸತ್ಯಾಸತ್ಯತೆಯ ದರ್ಶನ ಮಾಡಿಕೊಟ್ಟಿದ್ದಾರೆ.
ಹೆಚ್ಚಿನ ಓದಿಗೆ..
|