ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ವಿಶೇಷ ಅಂಕಣಗಳು
ಮುಖಪುಟ ಲೇಖನ
ಸಂಪಾದಕೀಯ
ಪ್ರಸೂನ್ ಮಜುಂದಾರ್

ಕೋಳಿಜ್ವರ ಅವಾಂತರ ಹೆಚ್ಚಿನ ಓದಿಗೆ..
ಪಾಲ್ ಕ್ರುಗ್ಮನ್

ಆರ್ಥಿಕ ಉತ್ತೇಜನಕ್ಕೆ ಮೂರ್ಖ ಯೋಜನೆ! ಹೆಚ್ಚಿನ ಓದಿಗೆ
ಎನ್. ವಿಠ್ಠಲ್
ಮತ್ತೊಂದು ಹಸಿರು ಕ್ರಾಂತಿಗೆ ನಾಂದಿ ಹೆಚ್ಚಿನ ಓದಿಗೆ.
ಸುಗ್ಗಿಯ ಸಂಕಷ್ಟ

ಉತ್ತರಪ್ರದೇಶದಲ್ಲಿನ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ಅರೆಯುವುದು ತಡವಾಗುತ್ತಿದೆ. ಇದರ ಪರಿಣಾಮ ಗೋಧಿ ಉತ್ಪಾದನೆ ಮೇಲಾಗುತ್ತಿದ್ದು, ಒಟ್ಟಾರೆ ದೇಶದ ಆಹಾರ ಭದ್ರತಾ ವ್ಯವಸ್ಥೆ ಕುಸಿದು ಬೀಳುವ ಸಾಧ್ಯತೆ ಇದೆ. ಪರಿಸ್ಥಿತಿ ಬಿಗಡಾಯಿಸುತ್ತಿದ್ದರೂ ಕೇಂದ್ರ ಆಹಾರ- ಕೃಷಿ ಸಚಿವ ಶರದ್ ಪವಾರ್ ಮಾತ್ರ ಕ್ರಿಕೆಟ್‌ನಲ್ಲಿ ಮುಳುಗಿದ್ದಾರೆ. ಟಿಎಸ್‌ಐನ ಶರದ್ ಗುಪ್ತ ಮತ್ತು ರಂಜನ್ ಪ್ರಕಾಶ್ ಈ ಸಂದಿಗ್ಧ ಸನ್ನಿವೇಶದ ವಿಶ್ಲೇಷಣೆ ಮಾಡಿದ್ದಾರೆ .. ಹೆಚ್ಚಿನ ಓದಿಗೆ...

'ಸಣ್ಣ ಪ್ರಮಾಣದ ಅಂಗಾಂಗ ಮಾರುಕಟ್ಟೆ ಉದ್ಯಮ'ಕ್ಕೆ ತಕ್ಕ ವಾತಾವರಣ ಈ ದೇಶದಲ್ಲಿದೆ!
Professor Arindam Chaudhuri, Renowned Management Guru & Economist, Dean - IIPM ಇದಕ್ಕಿಂತ ದೊಡ್ಡ ವಿಪರ್ಯಾಸ ಬೇರೆ ಯಾವುದೂ ಆಗಲಿಕ್ಕಿಲ್ಲ ಮತ್ತು ಇರಲಿಕ್ಕಿಲ್ಲ. ಗಣರಾಜ್ಯೋತ್ಸವದ ದಿನ ಬೆಳಕಿಗೆ ಬಂದ ದೇಶದ ಅತ್ಯಂತ ದೊಡ್ಡ ಅಕ್ರಮ ಮೂತ್ರಪಿಂಡ ಮಾರಾಟ ಹಗರಣದ ಬಗ್ಗೆ ಈಗ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಚರ್ಚೆ ನಡೆಯುತ್ತಿದೆ. ಈ ಹಗರಣ ಹದಗೆಟ್ಟಿರುವ ನಮ್ಮ ಕಾನೂನು ವ್ಯವಸ್ಥೆಗೆ ಹಿಡಿದ ಕೈಗನ್ನಡಿ. ವೈದ್ಯಕೀಯ ಕ್ರೌರ್ಯದ. ಹೆಚ್ಚಿನ ಓದಿಗೆ..

ಸಂಚಿಕೆ -10 / 02 / 2008
ಮುಖಾಮುಖಿ: ಶರದ್ ಯಾದವ್
ಪ್ರಸ್ತುತ
ಇತರ ವಿಭಾಗಗಳು

ಕರ್ನಾಟಕದಲ್ಲಿ ಏಕಾಂಗಿಯಾಗಿ ಸ್ಪರ್ಧಿಸುತ್ತೇವೆ

ಅವರು ಜನತಾ ದಳ(ಸಂಯುಕ್ತ) ನಾಯಕತ್ವದ ಹೊಣೆಗಾರಿಕೆಯನ್ನು ಮಾಜಿ ಸಮಾಜವಾದಿ ನಾಯಕ ಜಾರ್ಜ್ ಫರ್ನಾಂಡೀಸ್  . ಹೆಚ್ಚಿನ ಓದಿಗೆ..

ಲಂಗರು

ಹೊಸ ಬಾಳಿಗೆ ರಹದಾರಿ: ಅಹಿಂಸಾ ಗ್ರಾಮ

ದೇಶದ ಅಸಂಖ್ಯಾತ ನೀರಸ ಪಟ್ಟಣಗಳಂತಲ್ಲದೆ ಭಿನ್ನ ಹಾದಿಯಲ್ಲಿ ಸಾಗುತ್ತಿರುವ ಮಧ್ಯಪ್ರದೇಶದ ರಾಟ್ಲಂ ಗ್ರಾಮಕ್ಕೆ ಭೇಟಿ . . ಹೆಚ್ಚಿನ ಓದಿಗೆ..

ಗಂಧದ ನಾಡು ಉಗ್ರರ ಬೀಡು? ... ಹೆಚ್ಚಿನಓದಿಗೆ
ಉಪಖಂಡದ ಪ್ರಥಮ ಜಯ!
... ಹೆಚ್ಚಿನಓದಿಗೆ
ಚುನಾವಣೆಗೆ ಹೊಸ ತಿರುವು ... ಹೆಚ್ಚಿನಓದಿಗೆ

 

ಹೆಜ್ಜೆಗಳು

ಅಗ್ಗದ 'ಟಾಂಗ್ರಿ' ಬೇಕಾ ದಾದಾ?

ಮಳೆಯಿಂದ ತೋಯ್ದ ಆ ಕರಿ ರಸ್ತೆಯ ಮೇಲೆಲ್ಲಾ ನಿಯಾನ್ ಬೆಳಕಿನ ರಂಗು... ಮಕ್‌ಮಲ್ ಟೋಪಿ ಹಾಕಿದ್ದ ಮಗುವೊಂದು ಬಾಲ ಅಲ್ಲಾಡಿಸುತ್ತಾ . .. ಹೆಚ್ಚಿನ ಓದಿಗೆ..

   ಪ್ರತಿಧ್ವನಿ
 
 ಸಣ್ಣಕಥೆ
 
 ಬಿಚ್ಚು ಮಾತು

ದುಬಾರಿ ಕಾರುಗಳಿಗೆ 'ಟಾಟಾ'

ಭಾರತೀಯ ನಿರ್ಮಿತ ಅಲ್ಪ ವೆಚ್ಚದ ನ್ಯಾನೊ ಕಾರು ಕುರಿತ 'ಇದು ನ್ಯಾನೊ ಪರಿಣಾಮ!' (ಅಲಂ ಶ್ರೀನಿವಾಸ್) ಲೇಖನ ಚೆನ್ನಾಗಿತ್ತು. ನಾಲ್ಕು ವರ್ಷದ ಹಿಂದೆ 'ಟಾಟಾ' ಸಮೂಹದ ಅಧ್ಯಕ್ಷ ರತನ್ ಟಾಟಾ ಒಂದು ಲಕ್ಷ ರೂ.ಗೆ ಕಾರೊಂದನ್ನು ನಿರ್ಮಿಸುವುದಾಗಿ ಹೇಳಿದಾಗ ಯಾರಿಂದಲೂ ಅಷ್ಟೇನೂ ಉತ್ಸಾಹದ ಪ್ರತಿಕ್ರಿಯೆ ಸಿಕ್ಕಿರಲಿಲ್ಲ...  ಹೆಚ್ಚಿನ ಓದಿಗೆ..

 

ಚಿಗುರು

'ಅರೆ ಟೆಲಿಫೋನ್ ಬಿಲ್ ಇಷ್ಟು ಹೆಂಗೆ ಬಂತು' ರಘು ಬಿಲ್ ಮೊತ್ತವನ್ನು ನೋಡುತ್ತ ಉದ್ಗರಿಸಿದ. ಯಾವ ಬಿಲ್‌ನ ದುಡ್ಡು ಎಷ್ಟಿದೆ ಎಂದು ಸರಿಯಾಗಿ ಗಮನಿಸುವ ಗೋಜಿಗೂ ಹೋಗದೇ ಎಲ್ಲ ಬಿಲ್‌ಗಳನ್ನೂ ಒಟ್ಟಿಗೇ ಸೇರಿಸಿ ಈಸಿ ಬಿಲ್‌ಗೋ, ಚೆಕ್ಕನ್ನೋ ಕೊಡುವ ಅಥವಾ ತನಗೆ ಸಮಯವಿಲ್ಲವೆಂದು ಸೀಮಾನ ಕೈಗೋ ತುರುಕುವ ...   ಹೆಚ್ಚಿನ ಓದಿಗೆ..

 

ಬಾಲಿವುಡ್ 'ಛೋಟಾ ನವಾಬ್' ಖಾಸ್ ಬಾತ್

ತಂದೆ ಕ್ರಿಕೆಟ್ ದಂತಕಥೆ, ತಾಯಿ ಒಂದು ಕಾಲದಲ್ಲಿ ಬಾಲಿವುಡ್ ಆಳಿದ ಬೆಡಗಿ. ಆದರೂ ಯಾವ ಗಾಡ್‌ಫಾದರ್ ನೆರವೂ ಇಲ್ಲದೆ ಚಿತ್ರರಂಗದಲ್ಲಿ ನೆಲೆಯೂರಿದೆ ಎನ್ನುವ ಸೈಫ್ ಅಲಿ ಖಾನ್ ವೈಯಕ್ತಿಕ ಜೀವನದಲ್ಲಿ ವಿವಾದಗಳು ಸಾಕಷ್ಟಿವೆ. ಟಿಎಸ್‌ಐನ ಗೌರಿ ಪ್ರತಾಪ್ ಸಿಂಗ್ ಜೊತೆ ಸೈಫ್ ಆತ್ಮೀಯ ಮಾತುಕತೆ  ಹೆಚ್ಚಿನ ಓದಿಗೆ..

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .